ETV Bharat / sitara

ಬಿಗ್​ಬಾಸ್ 8: ಮೂರನೇ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು ಇವರೇ

author img

By

Published : Mar 19, 2021, 8:56 AM IST

ದೊಡ್ಮನೆಯಲ್ಲಿ ಸ್ಪರ್ಧಿಗಳು ಬಹಲ ಲವಲವಿಕೆಯಿಂದ ಟಾಸ್ಕ್​​ನಲ್ಲಿ ಭಾಗವಹಿಸುತ್ತಿದ್ದಾರೆ. ಟಾಸ್ಕ್​​ನಲ್ಲಿ ಗೆದ್ದು ಬೈಕ್ ರೇಸರ್ ಅರವಿಂದ್ ಮೂರನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

Big boss season 8
ಬಿಗ್​ಬಾಸ್ 8

ಬಿಗ್​ಬಾಸ್ ಸೀಸನ್​ 8 ಮೂರನೇ ವಾರದ ಕ್ಯಾಪ್ಟನ್ ಆಗಿ ಬೈಕ್ ರೇಸರ್​​ ಅರವಿಂದ್​ ಆಯ್ಕೆ​ ಆಗಿದ್ದಾರೆ. ನಿನ್ನೆ​ ಸ್ಪರ್ಧಿಗಳಿಗೆ ಜೀವನದಲ್ಲಿ ತಿರುವು ನೀಡಿದವರ ಬಗ್ಗೆ ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಕ್ಯಾಪ್ಟನ್​ ಆದ ನಂತರ ತಮ್ಮ ಹಳೆಯ ದಿನಗಳನ್ನು ನೆನೆದು ಅರವಿಂದ್ ಕಣ್ಣೀರು ಹಾಕಿದರು.

Big boss season 8
ಬಿಗ್ ಬಾಸ್ ಸೀಸನ್ 8

ಅರವಿಂದ್​ ಮಾತನಾಡಿ, ಬೆಂಗಳೂರಿಗೆ ಬಂದಾಗ ಹಾಸ್ಟೆಲ್ ​ ಪಕ್ಕದಲ್ಲಿ ಒಂದು ಆಟೋ ಮೊಬೈಲ್​ ಸ್ಪೇರ್​​ ಶಾಪ್​ ಇತ್ತು. ನನ್ನ ರೈಡ್​ಗೆ 2005ರಲ್ಲಿ ಅವರೇ ಸ್ಪಾನ್ಸರ್​ ಮಾಡಿದ್ದರು. ಇದು ನನ್ನ ಜೀವನದ ದೊಡ್ಡ ತಿರುವು. ಅವರು ಇಲ್ಲ ಎಂದರೆ ನಾನು ಇಲ್ಲಿಗೆ ಬರುತ್ತಲೇ ಇರುತ್ತಿರಲಿಲ್ಲ ಎಂದು ಭಾವುಕರಾದರು. ಬಿಗ್​ ಬಾಸ್​ ಮನೆಯಲ್ಲಿ ಜೋಡಿ ಟಾಸ್ಕ್​ನಲ್ಲಿ ರಾಜೀವ್​ ಹಾಗೂ ದಿವ್ಯಾ ಉರುಡಗ ಅದ್ಭುತವಾಗಿ ಆಟವಾಡಿ ಗೆದ್ದಿದ್ದರು. ಇದು ಕ್ಯಾಪ್ಟನ್ಸಿ ಟಾಸ್ಕ್​ಗೆ ಸಹಾಯ ಮಾಡಿತು. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್​ಗೆ ಆಯ್ಕೆ ಆಗಿದ್ದರು.ಯು ಆಕಾರದ ಅಯಾಸ್ಕಾಂತವನ್ನು ಎರಡು ಕಬ್ಬಿಣದ ಹಿಡಿಕೆಯಲ್ಲಿ ಹಿಡಿದುಕೊಳ್ಳಬೇಕು. ಈ ಟಾಸ್ಕ್​ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್. ಈ ಮೂಲಕ ಅವರು ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ.

Big boss season 8
ಬಿಗ್ ಬಾಸ್ ಸೀಸನ್ 8

ದಿವ್ಯಾ ಲವ್ಸ್ ಮಂಜು

ದಿವ್ಯಾ ಸುರೇಶ್ ಹಾಗೂ ಮಂಜು ರೊಮ್ಯಾನ್ಸ್​ ಮೂರನೇ ವಾರವೂ ಮುಂದುವರಿದೆ. ಮಂಜು ಕೈ ಮೇಲೆ ದಿವ್ಯಾ ಸ್ಕೆಚ್​ಪೆನ್​​ನಿಂದ 'ಮಂಜು ಲವ್ಸ್​ ದಿವ್ಯಾ' ಎಂದು ಬರೆದುಕೊಂಡರು. ಇದನ್ನು ನೋಡಿದ ಮಂಜು, ಅಬ್ಬಾ ಎಷ್ಟೊಂದು ಪ್ರೀತಿಯಿಂದ ಬರೆಯುತ್ತಿದ್ದಾರೆ ಎಂದು ತೋರಿಸಿದಾಗ ವಿಶ್ವನಾಥ್ ನಾಚಿಕೊಂಡರು.

ಇದನ್ನೂ ಓದಿ: ರಾಬರ್ಟ್​ ಯಶಸ್ಸು: ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ದರ್ಶನ್​

ಶಂಕರ್ ಅಶ್ವತ್ಥ್​​​ ಹಾಗೂ ಶಮಂತ್​​​

ಮತ್ತೊಂದೆಡೆ ಶಂಕರ್ ಅಶ್ವತ್ಥ್​​​​​​​​​​​​​​​​​​​​​​​​​​​​ ಹಾಗೂ ಶಮಂತ್ ಕುಸ್ತಿಗೆ ಇಳಿದಿದ್ದರು. ಆದರೆ ಇದು ಫನ್​ಗಾಗಿ ಮಾಡಿದ ಜಗಳ ಆಗಿತ್ತು. ಈ ಜಗಳದಲ್ಲಿ ಶಂಕರ್ ಅಶ್ವತ್ಥ್​​ ನೆಲಕ್ಕೆ ಬಿದ್ದವರಂತೆ ನಾಟಕ ಮಾಡಿದರೆ ನಂತರ ಶಮಂತ್ ನೆಲಕ್ಕೆ ಬಿದ್ದರು. ಇವರ ಫೈಟ್ ನಡೆಯುವಾಗ ಮನೆ ಮಂದಿಯೆಲ್ಲಾ ಕುಳಿತು ಮನರಂಜನೆ ಪಡೆಯುತ್ತಿದ್ದು. ಕೆಲವರು ಶಂಕರ್​ ಅಶ್ವತ್ಥ್​ ಅವರಿಗೆ ಚಿಯರ್ಸ್ ಎಂದರೆ ಮತ್ತೆ ಕೆಲವರು ಶಮಂತ್​​​​​​​ಗೆ ಜೈ ಎಂದರು.

ಬಿಗ್​ಬಾಸ್ ಸೀಸನ್​ 8 ಮೂರನೇ ವಾರದ ಕ್ಯಾಪ್ಟನ್ ಆಗಿ ಬೈಕ್ ರೇಸರ್​​ ಅರವಿಂದ್​ ಆಯ್ಕೆ​ ಆಗಿದ್ದಾರೆ. ನಿನ್ನೆ​ ಸ್ಪರ್ಧಿಗಳಿಗೆ ಜೀವನದಲ್ಲಿ ತಿರುವು ನೀಡಿದವರ ಬಗ್ಗೆ ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಕ್ಯಾಪ್ಟನ್​ ಆದ ನಂತರ ತಮ್ಮ ಹಳೆಯ ದಿನಗಳನ್ನು ನೆನೆದು ಅರವಿಂದ್ ಕಣ್ಣೀರು ಹಾಕಿದರು.

Big boss season 8
ಬಿಗ್ ಬಾಸ್ ಸೀಸನ್ 8

ಅರವಿಂದ್​ ಮಾತನಾಡಿ, ಬೆಂಗಳೂರಿಗೆ ಬಂದಾಗ ಹಾಸ್ಟೆಲ್ ​ ಪಕ್ಕದಲ್ಲಿ ಒಂದು ಆಟೋ ಮೊಬೈಲ್​ ಸ್ಪೇರ್​​ ಶಾಪ್​ ಇತ್ತು. ನನ್ನ ರೈಡ್​ಗೆ 2005ರಲ್ಲಿ ಅವರೇ ಸ್ಪಾನ್ಸರ್​ ಮಾಡಿದ್ದರು. ಇದು ನನ್ನ ಜೀವನದ ದೊಡ್ಡ ತಿರುವು. ಅವರು ಇಲ್ಲ ಎಂದರೆ ನಾನು ಇಲ್ಲಿಗೆ ಬರುತ್ತಲೇ ಇರುತ್ತಿರಲಿಲ್ಲ ಎಂದು ಭಾವುಕರಾದರು. ಬಿಗ್​ ಬಾಸ್​ ಮನೆಯಲ್ಲಿ ಜೋಡಿ ಟಾಸ್ಕ್​ನಲ್ಲಿ ರಾಜೀವ್​ ಹಾಗೂ ದಿವ್ಯಾ ಉರುಡಗ ಅದ್ಭುತವಾಗಿ ಆಟವಾಡಿ ಗೆದ್ದಿದ್ದರು. ಇದು ಕ್ಯಾಪ್ಟನ್ಸಿ ಟಾಸ್ಕ್​ಗೆ ಸಹಾಯ ಮಾಡಿತು. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್​ಗೆ ಆಯ್ಕೆ ಆಗಿದ್ದರು.ಯು ಆಕಾರದ ಅಯಾಸ್ಕಾಂತವನ್ನು ಎರಡು ಕಬ್ಬಿಣದ ಹಿಡಿಕೆಯಲ್ಲಿ ಹಿಡಿದುಕೊಳ್ಳಬೇಕು. ಈ ಟಾಸ್ಕ್​ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್. ಈ ಮೂಲಕ ಅವರು ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ.

Big boss season 8
ಬಿಗ್ ಬಾಸ್ ಸೀಸನ್ 8

ದಿವ್ಯಾ ಲವ್ಸ್ ಮಂಜು

ದಿವ್ಯಾ ಸುರೇಶ್ ಹಾಗೂ ಮಂಜು ರೊಮ್ಯಾನ್ಸ್​ ಮೂರನೇ ವಾರವೂ ಮುಂದುವರಿದೆ. ಮಂಜು ಕೈ ಮೇಲೆ ದಿವ್ಯಾ ಸ್ಕೆಚ್​ಪೆನ್​​ನಿಂದ 'ಮಂಜು ಲವ್ಸ್​ ದಿವ್ಯಾ' ಎಂದು ಬರೆದುಕೊಂಡರು. ಇದನ್ನು ನೋಡಿದ ಮಂಜು, ಅಬ್ಬಾ ಎಷ್ಟೊಂದು ಪ್ರೀತಿಯಿಂದ ಬರೆಯುತ್ತಿದ್ದಾರೆ ಎಂದು ತೋರಿಸಿದಾಗ ವಿಶ್ವನಾಥ್ ನಾಚಿಕೊಂಡರು.

ಇದನ್ನೂ ಓದಿ: ರಾಬರ್ಟ್​ ಯಶಸ್ಸು: ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ದರ್ಶನ್​

ಶಂಕರ್ ಅಶ್ವತ್ಥ್​​​ ಹಾಗೂ ಶಮಂತ್​​​

ಮತ್ತೊಂದೆಡೆ ಶಂಕರ್ ಅಶ್ವತ್ಥ್​​​​​​​​​​​​​​​​​​​​​​​​​​​​ ಹಾಗೂ ಶಮಂತ್ ಕುಸ್ತಿಗೆ ಇಳಿದಿದ್ದರು. ಆದರೆ ಇದು ಫನ್​ಗಾಗಿ ಮಾಡಿದ ಜಗಳ ಆಗಿತ್ತು. ಈ ಜಗಳದಲ್ಲಿ ಶಂಕರ್ ಅಶ್ವತ್ಥ್​​ ನೆಲಕ್ಕೆ ಬಿದ್ದವರಂತೆ ನಾಟಕ ಮಾಡಿದರೆ ನಂತರ ಶಮಂತ್ ನೆಲಕ್ಕೆ ಬಿದ್ದರು. ಇವರ ಫೈಟ್ ನಡೆಯುವಾಗ ಮನೆ ಮಂದಿಯೆಲ್ಲಾ ಕುಳಿತು ಮನರಂಜನೆ ಪಡೆಯುತ್ತಿದ್ದು. ಕೆಲವರು ಶಂಕರ್​ ಅಶ್ವತ್ಥ್​ ಅವರಿಗೆ ಚಿಯರ್ಸ್ ಎಂದರೆ ಮತ್ತೆ ಕೆಲವರು ಶಮಂತ್​​​​​​​ಗೆ ಜೈ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.