ETV Bharat / sitara

ಎಲಿಮಿನೇಟ್​ ಆದ ಚೈತ್ರಾ ವಾಸುದೇವನ್ ಬಿಗ್​ ಬಾಸ್​ ಬಗ್ಗೆ ಅಚ್ಚರಿ ಹೇಳಿಕೆ

author img

By

Published : Oct 28, 2019, 5:24 AM IST

Updated : Oct 28, 2019, 7:08 AM IST

ನಾನೇ ಎಲಿಮಿನೇಟ್ ಆಗ್ತಿನಿ ಅಂತ ಗೊತ್ತಿತ್ತು. ಅಷ್ಟೇ ಅಲ್ಲ ಮದುವೆ ಆದವರನ್ನು ಶೋಗಳಲ್ಲಿ ಇಟ್ಟು ಕೊಳ್ಳಲ್ಲ ಎಂದು ಚೈತ್ರಾ ವಾಸುದೇವನ್​ ಹೇಳಿದ್ದಾರೆ.

ಚೈತ್ರಾ ವಾಸುದೇವನ್

ಬಿಗ್ ಬಾಸ್ ಮನೆಯಿಂದ ಹೊರಬರುವ ಮುನ್ನವೇ ಚೈತ್ರಾ ವಾಸುದೇವನ್ ಅವರಿಗೆ ತಾವು ಎಲಿಮಿನೇಟ್ ಆಗ್ತಿನಿ ಅಂತ ಗೊತ್ತಿತಂತೆ. ಅಷ್ಟೇ ಅಲ್ಲ ಮದುವೆ ಆದವರನ್ನು ಶೋಗಳಲ್ಲಿ ಇಟ್ಟು ಕೊಳ್ಳಲ್ಲ ಅನ್ನೋದು ಅವರ ವಾದ. ಎಲಿಮಿನೇಷನ್ ಪ್ರಕ್ರಿಯೆ ನಡೆಸುವ ಮುನ್ನವೇ ಚೈತ್ರ ವಾಸುದೇವನ್ ಅವರು ಬಾತ್ ರೂಮಿನಲ್ಲಿ ಕೂತು ಈ ಬಗ್ಗೆ ಯೋಚಿಸಿದ್ದರಂತೆ.

ತಮ್ಮ ಎರಡು ವಾರಗಳ ಜರ್ನಿಯ ವಿಡಿಯೋ ನೋಡಿದ ಬಳಿಕ ಚೈತ್ರಾ ಎಮೋಷನಲ್ ಆಗಲಿಲ್ಲ. ಹೀಗಾಗಿ, ಸುದೀಪ್ ಇದೇ ಮೊದಲ ಸ್ಪರ್ಧಿ ಈ ರೀತಿ ಎಮೊಷನಲ್ ಆಗದೇ ಇರುವುದು. ನಿಮಗೆ ಕೇವಲ ಮೇಕಪ್ ಬಗ್ಗೆಯೇ ಚಿಂತೆ ಎಂದು ಕಾಲೆಳೆದಿದ್ದಾರೆ.

ಶೋ ನಿಂದ ಹೊರ ಹೋದಮೇಲೆ ಏನು ಮಾಡ್ತೀರಾ ಎಂದು ಕೇಳಿದಾಗ, ಇಂತಹ ದೊಡ್ಡ ವೇದಿಕೆ‌ ಮೇಲೆ ಆಂಕರಿಂಗ್ ಮಾಡುವುದು ನನ್ನ ಕನಸು.‌ ಮತ್ತೆ ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ ಎಂದರು. ಚೈತ್ರ ವಾಸುದೇವನ್ ಕಲರ್ಸ್ ಕನ್ನಡ ಸಿನಿಮಾ ಚಾನಲ್​ನಲ್ಲಿ ‘ಒಂದು ಸಿನಿಮಾ ಕತೆ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದರು.

ಬಿಗ್ ಬಾಸ್ ಮನೆಯಿಂದ ಹೊರಬರುವ ಮುನ್ನವೇ ಚೈತ್ರಾ ವಾಸುದೇವನ್ ಅವರಿಗೆ ತಾವು ಎಲಿಮಿನೇಟ್ ಆಗ್ತಿನಿ ಅಂತ ಗೊತ್ತಿತಂತೆ. ಅಷ್ಟೇ ಅಲ್ಲ ಮದುವೆ ಆದವರನ್ನು ಶೋಗಳಲ್ಲಿ ಇಟ್ಟು ಕೊಳ್ಳಲ್ಲ ಅನ್ನೋದು ಅವರ ವಾದ. ಎಲಿಮಿನೇಷನ್ ಪ್ರಕ್ರಿಯೆ ನಡೆಸುವ ಮುನ್ನವೇ ಚೈತ್ರ ವಾಸುದೇವನ್ ಅವರು ಬಾತ್ ರೂಮಿನಲ್ಲಿ ಕೂತು ಈ ಬಗ್ಗೆ ಯೋಚಿಸಿದ್ದರಂತೆ.

ತಮ್ಮ ಎರಡು ವಾರಗಳ ಜರ್ನಿಯ ವಿಡಿಯೋ ನೋಡಿದ ಬಳಿಕ ಚೈತ್ರಾ ಎಮೋಷನಲ್ ಆಗಲಿಲ್ಲ. ಹೀಗಾಗಿ, ಸುದೀಪ್ ಇದೇ ಮೊದಲ ಸ್ಪರ್ಧಿ ಈ ರೀತಿ ಎಮೊಷನಲ್ ಆಗದೇ ಇರುವುದು. ನಿಮಗೆ ಕೇವಲ ಮೇಕಪ್ ಬಗ್ಗೆಯೇ ಚಿಂತೆ ಎಂದು ಕಾಲೆಳೆದಿದ್ದಾರೆ.

ಶೋ ನಿಂದ ಹೊರ ಹೋದಮೇಲೆ ಏನು ಮಾಡ್ತೀರಾ ಎಂದು ಕೇಳಿದಾಗ, ಇಂತಹ ದೊಡ್ಡ ವೇದಿಕೆ‌ ಮೇಲೆ ಆಂಕರಿಂಗ್ ಮಾಡುವುದು ನನ್ನ ಕನಸು.‌ ಮತ್ತೆ ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ ಎಂದರು. ಚೈತ್ರ ವಾಸುದೇವನ್ ಕಲರ್ಸ್ ಕನ್ನಡ ಸಿನಿಮಾ ಚಾನಲ್​ನಲ್ಲಿ ‘ಒಂದು ಸಿನಿಮಾ ಕತೆ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದರು.

Intro:Body:ಬಿಗ್ ಬಾಸ್ ಮನೆಯವರು ಹೊರಬರುವ ಮುನ್ನವೇ ಚೈತ್ರಾ ವಾಸುದೇವನ್ ಅವರಿಗೆ ತಾವು ಇವತ್ತು ಎಲಿಮಿನೇಟ್ ಆಗ್ತಿನಿ ಅಂತ ಗೊತ್ತಿತಂತೆ.
ಅಷ್ಟೇ ಅಲ್ಲ ಮದುವೆ ಆದವರನ್ನು ಶೋಗಳಲ್ಲಿ ಇಟ್ಟು ಕೊಳ್ಳಲ್ಲ ಅನ್ನೋದು ಅವರ ವಾದ. ಎಲಿಮಿನೇಷನ್ ಪ್ರಕ್ರಿಯೆ ನಡೆಸುವ ಮುನ್ನವೇ ಚೈತ್ರ ವಾಸುದೇವನ್ ಅವರು ಬಾತ್ ರೂಮಿನಲ್ಲಿ ಕೂತು ಯೋಚಿಸಿದರಂತೆ. ಇಂದು ನಾನೇ ಎಲಿಮಿನೇಟ್ ಆಗೋದು ಎಂದು ಪಕ್ಕಾ ಗೊತ್ತು ಎಂದು ಲಿವಿಂಗ್ ಏರಿಯಾದಲ್ಲಿದ್ದ ಮನೆಯ ಮತ್ತೊಬ್ಬ ಸದಸ್ಯರಿಗೆ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಕುರಿತು ಇಂತಹ ಹೇಳಿಕೆ ನೀಡಿರುವ ಅವರು, ನನಗೆ ಮದುವೆ ಆಗಿದೆ. ಮದುವೆ ಆದವರನ್ನು ಇಂತಹ ಶೋಗಳಲ್ಲಿ ಹೆಚ್ಚು ದಿನ ಇಟ್ಟುಕೊಳ್ಳಲ್ಲ ಅಂತ ನನಗೆ ಗೊತ್ತಿದೆ. ಇದೇ ಕಾರಣಕ್ಕೆ ನನಗೆ ಬಹಳ ಆಫರ್ ಗಳು ಕೂಡ ಮಿಸ್ ಆಗಿದ್ದವು. ನನಗೆ ಪಕ್ಕಾ ಆಗಿದೆ ಇಂದು ನಾನೇ ಎಲಿಮಿನೇಟ್ ಆಗೋದು. ನಾನು ಹೊರ ಹೋಗಲು ಫಿಕ್ಸ್ ಆಗಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಅಲ್ಲದೇ, ಪ್ರತಿ ದಿನ ದೇವರಿಗೆ ಕೈ ಮುಗಿಯುತ್ತಿದ್ದೆ, ಇವತ್ತು ಆಗಲಿಲ್ಲ ಎಂಬುದು ಚೈತ್ರಾ ಅವರ ಇನ್ನೊಂದು ವಾದ.
ಅಷ್ಟೇ ಅಲ್ಲ, ತಮ್ಮ ಎರಡು ವಾರಗಳ ಜರ್ನಿಯ ವಿಡಿಯೋ ನೋಡಿದ ಬಳಿಕ ಎಮೋಷನಲ್ ಆಗಲಿಲ್ಲ. ಹೀಗಾಗಿ, ಸುದೀಪ್ ಇದೇ ಮೊದಲ ಸ್ಪರ್ಧಿ ಈ ರೀತಿ ಎಮೊಷನಲ್ ಆಗದೇ ಇರುವುದು. ನಿಮಗೆ ಕೇವಲ ಮೇಕಪ್ ಬಗ್ಗೆಯೇ ಚಿಂತೆ ಎಂದರು ಸುದೀಪ್. ಹಾಗೆ, ಕೆಲವು ಟಿಪ್ಸ್ ಗಳನ್ನು ನೀಡಿದರು ಸುದೀಪ್.
ಶೋ ನಿಂದ ಹೊರ ಹೋದಮೇಲೆ ಏನು ಮಾಡ್ತೀರಾ ಎಂದು ಕೇಳಿದಾಗ, ಇಂತಹ ದೊಡ್ಡ ವೇದಿಕೆ‌ ಮೇಲೆ ಆಂಕರಿಂಗ್ ಮಾಡುವುದು ನನ್ನ ಕನಸು.‌ ಮತ್ತೆ ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ ಎಂದರು.

ಚೈತ್ರ ವಾಸುದೇವನ್ ವಾಹಿನಿಯ ಭಾಗವಾದ ಕಲರ್ಸ್ ಕನ್ನಡ ಸಿನಿಮಾ ಚಾನಲ್ ನಲ್ಲಿ ಒಂದು ಸಿನಿಮಾ ಕತೆ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದರು.



Conclusion:
Last Updated : Oct 28, 2019, 7:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.