ETV Bharat / sitara

ನೆರೆ ಸಂತ್ರಸ್ತರ ನೆರವಿಗೆ ನಿಂತ ಚಿಟ್ಟೆ ಖ್ಯಾತಿಯ ನಟ ವಶಿಷ್ಠ ಸಿಂಹ..!!

author img

By

Published : Aug 20, 2019, 12:00 AM IST

ಕಳೆದ ಕೆದಿನಗಳ ಹಿಂದೆ ಮಹಾಮಳಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಮಳೆಯಿಂದ ಹಾನಿಗೊಳಗಾದ ನೆರೆ ಸಂತ್ರಸ್ಥರಿಗೆ ದಾನದ ಮಹಾಪೂರವೆ ಹರಿದು ಬರುತ್ತಿದ್ದು, ಇದಕ್ಕೆ ಕನ್ನಡ ಸಿನಿಮಾರಂಗ ಹೊರತಾಗಿಲ್ಲ. ಸಂತ್ರಸ್ತರಿಗೆ ನೆರವಾಗಲೆಂದು ನಟ ವಶಿಷ್ಠ ಸಿಂಹ ಸ್ವಯಂ ಪ್ರೇರಿತರಾಗಿ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಸಹಾಯ ಹಸ್ತಕ್ಕಾಗಿ ಕರೆ ನೀಡಿದ್ದರು. ನಟ ಕರೆಗೆ ಹೂಗೊಟ್ಟು ಅಭಿಮಾನಿಗಳು ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ವಶಿಷ್ಠ ಅವರ ಮನೆಗೆ ತಂದು ಕೊಡುತ್ತಿದ್ದಾರೆ.

Vasishta simha

ಕಳೆದ ಕೆದಿನಗಳ ಹಿಂದೆ ಮಹಾಮಳಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಮಳೆಯಿಂದ ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರವೆ ಹರಿದು ಬರುತ್ತಿದ್ದು, ಇದಕ್ಕೆ ಕನ್ನಡ ಸಿನಿಮಾರಂಗ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ 'ಟಗರು' ಸಿನಿಮಾದ ಚಿಟ್ಟೆ ಖ್ಯಾತಿಯ ವಶಿಷ್ಠ ಅವರು ಬೆಳಗಾವಿ ಹಾಗೂ ಅಥಣಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಹಾಯ ಮಾಡಿದ್ದಾರೆ.

ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ನಟ ಚಿಟ್ಟೆ ಖ್ಯಾತಿಯ ವಶಿಷ್ಠ ಸಿಂಹ..

ಸಂತ್ರಸ್ತರಿಗೆ ನೆರವಾಗಲೆಂದು ನಟ ವಶಿಷ್ಠ ಸಿಂಹ ಸ್ವಯಂ ಪ್ರೇರಿತರಾಗಿ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಸಹಾಯ ಹಸ್ತಕ್ಕಾಗಿ ಕರೆ ನೀಡಿದ್ದರು. ನಟ ಕರೆಗೆ ಹೂಗೊಟ್ಟು ಅಭಿಮಾನಿಗಳು ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ವಶಿಷ್ಠ ಅವರ ಮನೆಗೆ ತಂದು ಕೊಡುತ್ತಿದ್ದಾರೆ.

Bangalore
ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ನಟ ಚಿಟ್ಟೆ ಖ್ಯಾತಿಯ ವಶಿಷ್ಠ ಸಿಂಹ..

ಅಭಿಮಾನಿಗಳು ಪ್ರೀತಿಯಿಂದ ತಂದು ನೀಡಿದ ಆಹಾರ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಎರಡು ಟ್ರಕ್​ಗಳಲ್ಲಿ ಕಳಿಸಿದ್ದಾರೆ. ಇದರ ಜೊತೆ ಮತ್ತೆ ಗುರುವಾರ ಉತ್ತರ ಕರ್ನಾಟಕ್ಕೆ ಮತ್ತೆ ಐದು ಟ್ರಕ್​ಗಳಷ್ಟು ಆಹಾರ ಸಾಮಗ್ರಿಗಳು,ಬೆಡ್ ಶೀಟ್ ,ಬಟ್ಟೆ ಮೆಡಿಸಿನ್​ಗಳನ್ನು ಕಳಿಸಲು ವಶಿಷ್ಠ ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನೂ ಯಾರದ್ರೂ ದಾನಿಗಳು ನೆರೆ ಸಂತ್ರಸ್ತರಿಗೆ ನೆರವಾಗಲು ಇಚ್ಚಿಸುವವರು ವಶಿಷ್ಠ ಅವರ‌ ಚಿಕ್ಕಲ್ಲಸಂದ್ರ ಮನೆಗೆ ಆಹಾರ ಸಾಮಗ್ರಿಗಳು, ಬಟ್ಟೆ ,ಬೆಡ್ ಶೀಟ್ ,ಮೆಡಿಸಿನ್​​ಗಳನ್ನು ತಲುಪಿಸಬಹುದಾಗಿದೆ. ಆ ವಸ್ತುಗಳು ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ವಶಿಷ್ಠ ತೆಗೆದುಕೊಳ್ಳಲಿದ್ದಾರೆ.

ಕಳೆದ ಕೆದಿನಗಳ ಹಿಂದೆ ಮಹಾಮಳಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಮಳೆಯಿಂದ ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರವೆ ಹರಿದು ಬರುತ್ತಿದ್ದು, ಇದಕ್ಕೆ ಕನ್ನಡ ಸಿನಿಮಾರಂಗ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ 'ಟಗರು' ಸಿನಿಮಾದ ಚಿಟ್ಟೆ ಖ್ಯಾತಿಯ ವಶಿಷ್ಠ ಅವರು ಬೆಳಗಾವಿ ಹಾಗೂ ಅಥಣಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಹಾಯ ಮಾಡಿದ್ದಾರೆ.

ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ನಟ ಚಿಟ್ಟೆ ಖ್ಯಾತಿಯ ವಶಿಷ್ಠ ಸಿಂಹ..

ಸಂತ್ರಸ್ತರಿಗೆ ನೆರವಾಗಲೆಂದು ನಟ ವಶಿಷ್ಠ ಸಿಂಹ ಸ್ವಯಂ ಪ್ರೇರಿತರಾಗಿ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಸಹಾಯ ಹಸ್ತಕ್ಕಾಗಿ ಕರೆ ನೀಡಿದ್ದರು. ನಟ ಕರೆಗೆ ಹೂಗೊಟ್ಟು ಅಭಿಮಾನಿಗಳು ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ವಶಿಷ್ಠ ಅವರ ಮನೆಗೆ ತಂದು ಕೊಡುತ್ತಿದ್ದಾರೆ.

Bangalore
ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ನಟ ಚಿಟ್ಟೆ ಖ್ಯಾತಿಯ ವಶಿಷ್ಠ ಸಿಂಹ..

ಅಭಿಮಾನಿಗಳು ಪ್ರೀತಿಯಿಂದ ತಂದು ನೀಡಿದ ಆಹಾರ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಎರಡು ಟ್ರಕ್​ಗಳಲ್ಲಿ ಕಳಿಸಿದ್ದಾರೆ. ಇದರ ಜೊತೆ ಮತ್ತೆ ಗುರುವಾರ ಉತ್ತರ ಕರ್ನಾಟಕ್ಕೆ ಮತ್ತೆ ಐದು ಟ್ರಕ್​ಗಳಷ್ಟು ಆಹಾರ ಸಾಮಗ್ರಿಗಳು,ಬೆಡ್ ಶೀಟ್ ,ಬಟ್ಟೆ ಮೆಡಿಸಿನ್​ಗಳನ್ನು ಕಳಿಸಲು ವಶಿಷ್ಠ ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನೂ ಯಾರದ್ರೂ ದಾನಿಗಳು ನೆರೆ ಸಂತ್ರಸ್ತರಿಗೆ ನೆರವಾಗಲು ಇಚ್ಚಿಸುವವರು ವಶಿಷ್ಠ ಅವರ‌ ಚಿಕ್ಕಲ್ಲಸಂದ್ರ ಮನೆಗೆ ಆಹಾರ ಸಾಮಗ್ರಿಗಳು, ಬಟ್ಟೆ ,ಬೆಡ್ ಶೀಟ್ ,ಮೆಡಿಸಿನ್​​ಗಳನ್ನು ತಲುಪಿಸಬಹುದಾಗಿದೆ. ಆ ವಸ್ತುಗಳು ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ವಶಿಷ್ಠ ತೆಗೆದುಕೊಳ್ಳಲಿದ್ದಾರೆ.

Intro:ನೆರೆ ಸಂತ್ರಸ್ತರ ನೆರವಿಗೆ ನಿಂತ ಚಿಟ್ಟೆ ವಶಿಷ್ಠ...!!!!


ಭೀಕರ ಮಳೆಗೆ ತತ್ತರಿಸಿರುವ ಬೆಳಗಾವಿ ನೆರೆ ಸಂತೃಸ್ತರ ನೆರವಿಗೆ ನಿಂತ ಚಿಟ್ಟೆ ವಶಿಷ್ಠ. ಎಸ್ ಜಲಪ್ರಳಯಕ್ಕೆ ತತ್ತರಿಸಿರುವ ಬೆಳಗಾವಿ ಹಾಗೂ ಅಥಣಿ ನೆರೆಸಂತ್ರಸ್ತರಿಗೆ ನಟ ವಶಿಷ್ಠ ಸಿಂಹ ಅಗತ್ಯ ವಸ್ತುಗಳನ್ನು ಕಳಿಸಿದ್ದಾರೆ.
ಸಂತ್ರಸ್ತರಿಗೆ ನೆರವಾಗಯವ ಹಿನ್ನೆಲೆಯಲ್ಲಿ ವಶಿಷ್ಠ ಸ್ವಯಂ ಪ್ರೇರಿತರಾಗಿ ಅವರ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಒಂದಷ್ಟು ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ.ಅಲ್ಲದೆ ವಶಿಷ್ಠ ಅವರು ಸಹಸಂತ್ರಸ್ತರಿಗೆ ನೆರವು ನೀಡಿದ್ದಾರೆ.ಅಲ್ಲದೆ ಅವರ ಅಭಿಮಾನಿಗಳು ಸಂಗ್ರಹಿಸಿದ ವಸ್ತುಗಳನ್ನು ವಶಿಷ್ಠ ಅವರ ಚಿಕ್ಕಲ್ಸಂದ್ರಮನೆಗೆತಂದುಒಪ್ಪಿಸಿದ್ದಾರೆ.ಅಭಿಮಾನಿಗಳುಪ್ರೀತಿಯಿಂದ ತಂದು ನೀಡಿದ ಆಹಾರ ಸಾಮಗ್ರಿಗಳನ್ನು ಟ್ರಕ್ ನಿಂದ ಸ್ವತಃ ವಶಿಷ್ಠ ಅವರೆ ಇಳಿಸಿದ್ದಾರೆ.Body:.ಅಲ್ಲದೆ ಬೆಳಗಾವಿ ಜಿಲ್ಲೆ ಇಂದ ಒಂದಷ್ಟು ಮಾಹಿತಿ ಕಲೆಕ್ಟ್ ಮಾಡಿ ಅಲ್ಲಿನ ಸಂತ್ರಸ್ತರಿಗೆ ಎರಡು ಟ್ರಕ್ ಅಗತ್ಯ ವಸ್ತುಗಳನ್ನು ಕಳಿಸಿದ್ದಾರೆ.ಇದರ ಜೊತೆ ಮತ್ತೆ ಗುರುವಾರ ಉತ್ತರ ಕರ್ನಾಟಕ್ಕೆ ಮತ್ತೆ ಐದು ಟ್ರಕ್ ಗಳಷ್ಟು ಆಹಾರ ಸಾಮಗ್ರಿ,ಬೆಡ್ ಶೀಟ್ ,ಬಟ್ಟೆ ಮೆಡಿಸನ್ ಗಳನ್ನು ಕಳಿಸಲು
ವಶಿಷ್ಟ ಸಿ್್ದ್ದದ್ದತೆ ಮಾಡಿಕೊಂಡಿದ್ದಾರೆ.ಇನ್ನೂ ಯಾರದ್ರು ದಾನಿಗಳು ನೆರೆಸಂತ್ರಸ್ತರಿಗೆ ನೆರವಾಗಲು ಇಚ್ಚಿಸುವವರು ವಶಿಷ್ಠ ಅವರ‌ ಚಿಕ್ಕಲ್ಲಸಂದ್ರ ಮನೆಗೆ ಅಹಾರ ಸಾಮಗ್ರಿಗಳು,ಬಟ್ಟೆ ,ಬೆಡ್ ಶೀಟ್ ,ಮೆಡಿಸನ್ ಗಳನ್ಜು ತಲುಪಿಸಿದ್ರೆ.ಆವಸ್ತುಗಳು ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ವಶಿಷ್ಠ ತೆಗೆದುಕೊಳ್ಳಲಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.