ETV Bharat / sitara

ನಿರ್ದೇಶನಕ್ಕೆ ಮರಳಿದ ಉಪ್ಪಿ... ಕ್ಷೌರ ಮಾಡಿಸಿ ಶಪಥ ಪೂರ್ಣಗೊಳಿಸಿದ ಅಭಿಮಾನಿ! - ಶಪಥಕ್ಕೆ ಇತಿಶ್ರೀ ಹಾಡಿದ ಉಪೇಂದ್ರ ಅಭಿಮಾನಿ

ಉಪೇಂದ್ರ ಕಟ್ಟಾ ಅಭಿಮಾನಿಯಾಗಿರುವ ರಮೇಶ್​ ಅವರು​​ ಉಪ್ಪಿ ನಟಿಸಿರುವ ಎಲ್ಲಾ ಸಿನಿಮಾಗಳನ್ನೂ ನೋಡಿದ್ದಾರೆ. ವರ್ಷಕ್ಕೆ ಉಪೇಂದ್ರ ಅವರ 2 ಸಿನಿಮಾಗಳಾದರೂ ಬರಬೇಕು ಎಂಬುದು ರಮೇಶ್ ಅವರ ಆಸೆ. ಆದ್ದರಿಂದ ಅವರು ಗಡ್ಡ ಬಿಟ್ಟಿದ್ದರು. ಇದೀಗ ಕ್ಷೌರ ಮಾಡಿಸುವ ಮೂಲಕ ತಾವು ಮಾಡಿದ ಶಪಥವನ್ನು ಪೂರ್ಣಗೊಳಿಸಿದ್ದಾರೆ.

Upendra fan
ಉಪೇಂದ್ರ ಅಭಿಮಾನಿ
author img

By

Published : Dec 24, 2019, 3:08 PM IST

ದಾವಣಗೆರೆ: ಸಿನಿಮಾ ಹೀರೋಗಳ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗಾಗಿ ಹರಕೆ ಹೊತ್ತುಕೊಳ್ಳುವುದು ಹೊಸದೇನಲ್ಲ. ಆದರೆ, ಉಪೇಂದ್ರ ಅವರ ಕಟ್ಟಾ ಅಭಿಮಾನಿವೋರ್ವ ಉಪ್ಪಿ ಮತ್ತೆ ನಿರ್ದೇಶನಕ್ಕೆ ಮರಳುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಮಾಡಿದ್ದ ಶಪಥಕ್ಕೆ ಇತಿಶ್ರೀ ಹಾಡಿದ್ದಾರೆ.

ಕ್ಷೌರ ಮಾಡಿಸಿ ಶಪಥ ಪೂರ್ಣಗೊಳಿಸಿದ ಅಭಿಮಾನಿ

ದಾವಣಗೆರೆಯ ಆಟೋ ಚಾಲಕ ರಮೇಶ್​​​​ಗೆ ಉಪೇಂದ್ರ ಎಂದರೆ ಬಹಳ ಇಷ್ಟ. ಉಪೇಂದ್ರ ನಿರ್ದೇಶನಕ್ಕೆ ಮರಳುವವರೆಗೆ ಕ್ಷೌರ ಮಾಡಿಸುವುದಿಲ್ಲ ಎಂದು ಈ ಅಭಿಮಾನಿ ಶಪಥ ಮಾಡಿದ್ದರು. ಈಗ ಉಪೇಂದ್ರ ಡೈರೆಕ್ಷನ್​​​​​​​​​​​ಗೆ ಮರಳುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಬೆಳೆಸಿದ್ದ ಗಡ್ಡ ಹಾಗೂ ತಲೆಕೂದಲನ್ನು ಕ್ಷೌರ ಮಾಡಿಸಿದ್ದಾರೆ. ನಟನೆ ಹಾಗೂ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ರಿಯಲ್ ಸ್ಟಾರ್ ನಿರ್ದೇಶನಕ್ಕೆ ಬ್ರೇಕ್ ನೀಡಿದ್ದರು. ಅಂದಿನಿಂದ ರಮೇಶ್ ತಲೆಗೂದಲು ಬಿಟ್ಟಿದ್ದರು. ಉಪೇಂದ್ರ ಕಟ್ಟಾ ಅಭಿಮಾನಿಯಾಗಿರುವ ಇವರು ಉಪ್ಪಿ ನಟಿಸಿರುವ ಎಲ್ಲಾ ಸಿನಿಮಾಗಳನ್ನೂ ನೋಡಿದ್ದಾರೆ. ವರ್ಷಕ್ಕೆ ಉಪೇಂದ್ರ ಅವರ 2 ಸಿನಿಮಾಗಳಾದರೂ ಬರಬೇಕು ಎಂಬುದು ರಮೇಶ್ ಅವರ ಆಸೆ. ಆದ್ದರಿಂದ ಅವರು ಗಡ್ಡ ಬಿಟ್ಟಿದ್ದರು. ಇದೀಗ ಕ್ಷೌರ ಮಾಡಿಸುವ ಮೂಲಕ ತಾವು ಮಾಡಿದ್ದ ಶಪಥವನ್ನು ಪೂರ್ಣಗೊಳಿಸಿದ್ದಾರೆ.

Upendra fan
ಉಪೇಂದ್ರ ಜೊತೆ ಅಭಿಮಾನಿ ರಮೇಶ್​

ದಾವಣಗೆರೆ: ಸಿನಿಮಾ ಹೀರೋಗಳ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗಾಗಿ ಹರಕೆ ಹೊತ್ತುಕೊಳ್ಳುವುದು ಹೊಸದೇನಲ್ಲ. ಆದರೆ, ಉಪೇಂದ್ರ ಅವರ ಕಟ್ಟಾ ಅಭಿಮಾನಿವೋರ್ವ ಉಪ್ಪಿ ಮತ್ತೆ ನಿರ್ದೇಶನಕ್ಕೆ ಮರಳುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಮಾಡಿದ್ದ ಶಪಥಕ್ಕೆ ಇತಿಶ್ರೀ ಹಾಡಿದ್ದಾರೆ.

ಕ್ಷೌರ ಮಾಡಿಸಿ ಶಪಥ ಪೂರ್ಣಗೊಳಿಸಿದ ಅಭಿಮಾನಿ

ದಾವಣಗೆರೆಯ ಆಟೋ ಚಾಲಕ ರಮೇಶ್​​​​ಗೆ ಉಪೇಂದ್ರ ಎಂದರೆ ಬಹಳ ಇಷ್ಟ. ಉಪೇಂದ್ರ ನಿರ್ದೇಶನಕ್ಕೆ ಮರಳುವವರೆಗೆ ಕ್ಷೌರ ಮಾಡಿಸುವುದಿಲ್ಲ ಎಂದು ಈ ಅಭಿಮಾನಿ ಶಪಥ ಮಾಡಿದ್ದರು. ಈಗ ಉಪೇಂದ್ರ ಡೈರೆಕ್ಷನ್​​​​​​​​​​​ಗೆ ಮರಳುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಬೆಳೆಸಿದ್ದ ಗಡ್ಡ ಹಾಗೂ ತಲೆಕೂದಲನ್ನು ಕ್ಷೌರ ಮಾಡಿಸಿದ್ದಾರೆ. ನಟನೆ ಹಾಗೂ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ರಿಯಲ್ ಸ್ಟಾರ್ ನಿರ್ದೇಶನಕ್ಕೆ ಬ್ರೇಕ್ ನೀಡಿದ್ದರು. ಅಂದಿನಿಂದ ರಮೇಶ್ ತಲೆಗೂದಲು ಬಿಟ್ಟಿದ್ದರು. ಉಪೇಂದ್ರ ಕಟ್ಟಾ ಅಭಿಮಾನಿಯಾಗಿರುವ ಇವರು ಉಪ್ಪಿ ನಟಿಸಿರುವ ಎಲ್ಲಾ ಸಿನಿಮಾಗಳನ್ನೂ ನೋಡಿದ್ದಾರೆ. ವರ್ಷಕ್ಕೆ ಉಪೇಂದ್ರ ಅವರ 2 ಸಿನಿಮಾಗಳಾದರೂ ಬರಬೇಕು ಎಂಬುದು ರಮೇಶ್ ಅವರ ಆಸೆ. ಆದ್ದರಿಂದ ಅವರು ಗಡ್ಡ ಬಿಟ್ಟಿದ್ದರು. ಇದೀಗ ಕ್ಷೌರ ಮಾಡಿಸುವ ಮೂಲಕ ತಾವು ಮಾಡಿದ್ದ ಶಪಥವನ್ನು ಪೂರ್ಣಗೊಳಿಸಿದ್ದಾರೆ.

Upendra fan
ಉಪೇಂದ್ರ ಜೊತೆ ಅಭಿಮಾನಿ ರಮೇಶ್​
Intro:KN_DVG_01_24_UPPI_ABHIMANA_SCRIPT_7203307

ಉಪ್ಪಿ ಅಭಿಮಾನಿ ತನ್ನ ಶಪಥ ಬಿಟ್ಟಿದ್ದು ಯಾಕೆ...? ಇಲ್ನೋಡಿ

ದಾವಣಗೆರೆ: ಸಿನಿಮಾ ಹೀರೋಗಳ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುವುದು ಹೊಸದೇನಲ್ಲ. ಆದ್ರೆ, ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ವಿನ ನಟ, ನಿರ್ದೇಶನಕ್ಕೆ ಮರಳಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾನೆ. ಮಾತ್ರವಲ್ಲ, ತನ್ನ ಶಪಥಕ್ಕೆ ಇತಿಶ್ರೀ ಹಾಡಿದ್ದಾನೆ.

ಹೌದು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನಕ್ಕೆ ಮರಳುವವರೆಗೆ ಕ್ಷೌರ ಮಾಡಿಸುವುದಿಲ್ಲ ಎಂಬ ಶಪಥ ಮಾಡಿದ್ದ. ಈಗ ಉಪೇಂದ್ರ ಡೈರೆಕ್ಷನ್ ಗೆ ಮರಳುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ತಲೆ ಕೂದಲನ್ನ ಬಹು ದಿನಗಳ ನಂತರ ಕತ್ತರಿಸಿದ್ದಾನೆ.

ದಾವಣಗೆರೆಯ ಆಟೋ ಚಾಲಕ ರಮೇಶ್ ಗೆ ಉಪ್ಪಿ ಅಂದ್ರೆ ತುಂಬಾನೇ ಇಷ್ಟ. ನೆಚ್ಚಿನ ನಾಯಕ ಕೂಡ. ನಟನೆ ಹಾಗೂ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ನಿರ್ದೇಶನಕ್ಕೆ ರಿಯಲ್ ಸ್ಟಾರ್ ಬ್ರೇಕ್ ನೀಡಿದ್ದರು. ಅಂದಿನಿಂದ ರಮೇಶ್ ತಲೆ ಕೂದಲು ಬಿಟ್ಟಿದ್ದ.

ರಮೇಶ್ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಚಿಕ್ಕ ವಯಸ್ಸಿನಿಂದ ಉಪೇಂದ್ರ ರವರ ಅಪ್ಪಟ ಅಭಿಮಾನಿ. ಉಪ್ಪಿ ಅಭಿನಯದ ಎಲ್ಲಾ ಸಿನಿಮಾಗಳನ್ನು ನೋಡಿದ್ದಾನೆ. ಉಪೇಂದ್ರ ಅವರು ನಿರ್ದೇಶನಕ್ಕೆ ಮತ್ತೆ ಮರಳಲಿ ಎಂದು ತಮ್ಮ ಕೇಶವನ್ನು ಬಿಟ್ಟಿದ್ದರು. ಉಪೇಂದ್ರ ಡೈರೆಕ್ಷನ್ ಮಾಡುತ್ತಿರುವ ವಿಚಾರ ತಿಳಿದು ಅವರ ಕೇಶವನ್ನು ಕತ್ತರಿಸುವ ಮೂಲಕ ಅಭಿಮಾನವನ್ನು ಮೆರೆದಿದ್ದಾನೆ.Body:KN_DVG_01_24_UPPI_ABHIMANA_SCRIPT_7203307

ಉಪ್ಪಿ ಅಭಿಮಾನಿ ತನ್ನ ಶಪಥ ಬಿಟ್ಟಿದ್ದು ಯಾಕೆ...? ಇಲ್ನೋಡಿ

ದಾವಣಗೆರೆ: ಸಿನಿಮಾ ಹೀರೋಗಳ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುವುದು ಹೊಸದೇನಲ್ಲ. ಆದ್ರೆ, ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ವಿನ ನಟ, ನಿರ್ದೇಶನಕ್ಕೆ ಮರಳಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾನೆ. ಮಾತ್ರವಲ್ಲ, ತನ್ನ ಶಪಥಕ್ಕೆ ಇತಿಶ್ರೀ ಹಾಡಿದ್ದಾನೆ.

ಹೌದು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನಕ್ಕೆ ಮರಳುವವರೆಗೆ ಕ್ಷೌರ ಮಾಡಿಸುವುದಿಲ್ಲ ಎಂಬ ಶಪಥ ಮಾಡಿದ್ದ. ಈಗ ಉಪೇಂದ್ರ ಡೈರೆಕ್ಷನ್ ಗೆ ಮರಳುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ತಲೆ ಕೂದಲನ್ನ ಬಹು ದಿನಗಳ ನಂತರ ಕತ್ತರಿಸಿದ್ದಾನೆ.

ದಾವಣಗೆರೆಯ ಆಟೋ ಚಾಲಕ ರಮೇಶ್ ಗೆ ಉಪ್ಪಿ ಅಂದ್ರೆ ತುಂಬಾನೇ ಇಷ್ಟ. ನೆಚ್ಚಿನ ನಾಯಕ ಕೂಡ. ನಟನೆ ಹಾಗೂ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ನಿರ್ದೇಶನಕ್ಕೆ ರಿಯಲ್ ಸ್ಟಾರ್ ಬ್ರೇಕ್ ನೀಡಿದ್ದರು. ಅಂದಿನಿಂದ ರಮೇಶ್ ತಲೆ ಕೂದಲು ಬಿಟ್ಟಿದ್ದ.

ರಮೇಶ್ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಚಿಕ್ಕ ವಯಸ್ಸಿನಿಂದ ಉಪೇಂದ್ರ ರವರ ಅಪ್ಪಟ ಅಭಿಮಾನಿ. ಉಪ್ಪಿ ಅಭಿನಯದ ಎಲ್ಲಾ ಸಿನಿಮಾಗಳನ್ನು ನೋಡಿದ್ದಾನೆ. ಉಪೇಂದ್ರ ಅವರು ನಿರ್ದೇಶನಕ್ಕೆ ಮತ್ತೆ ಮರಳಲಿ ಎಂದು ತಮ್ಮ ಕೇಶವನ್ನು ಬಿಟ್ಟಿದ್ದರು. ಉಪೇಂದ್ರ ಡೈರೆಕ್ಷನ್ ಮಾಡುತ್ತಿರುವ ವಿಚಾರ ತಿಳಿದು ಅವರ ಕೇಶವನ್ನು ಕತ್ತರಿಸುವ ಮೂಲಕ ಅಭಿಮಾನವನ್ನು ಮೆರೆದಿದ್ದಾನೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.