ETV Bharat / sitara

ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸದ 'ಉದ್ಘರ್ಷ'... ದೇಸಾಯಿಗೆ ಧೈರ್ಯ ತುಂಬಿದ ನಿರ್ಮಾಪಕ

author img

By

Published : Mar 28, 2019, 3:16 PM IST

ಸಸ್ಪೆನ್ಸ್ ಚಿತ್ರಗಳ ಮಾಸ್ಟರ್ ಸುನಿಲ್ ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಘರ್ಜಿಸಿಲ್ಲ. ಆದ್ರೆ ಚಿತ್ರದ ನಿರ್ಮಾಪಕರೇ ನಿರ್ದೇಶಕ ದೇಸಾಯಿಗೆ ಧೈರ್ಯ ತುಂಬಿದ್ದಾರೆ.

ಉದ್ಘರ್ಷ

ಒಂದೇ ವಾರಕ್ಕೆ ಸಂತೋಷ್ ಚಿತ್ರಮಂದಿರದಿಂದ ಉದ್ಘರ್ಷವನ್ನು ಎತ್ತಂಗಡಿ ಮಾಡಲಾಗಿದೆ. ಆದರೆ, 14 ಕೋಟಿ ರೂ. ವೆಚ್ಚ ಮಾಡಿದ ನಾಲ್ಕು ಭಾಷೆಗಳಲ್ಲಿ ತಯಾರಿಸಿದ ನಿರ್ಮಾಪಕ ದೇವರಾಜ್ ಆರ್, ಅವರಿಗೆ ಹಾಕಿದ ಹಣ ವಾಪಸ್​​​ ಬರುವುದು ಖಾತ್ರಿ ಇದೆಯಂತೆ.

ಕನ್ನಡ ‘ಉದ್ಘರ್ಷ’ ಚಿತ್ರವನ್ನೂ ತೆಲುಗು ಭಾಷೆಯ ಜೊತೆಗೆ ಮರು ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ ನಿರ್ಮಾಪಕ ದೇವರಾಜ್​. ಎಪ್ರಿಲ್ ನಂತರ ತೆಲುಗು ಆವತರಣೆಯ ಚಿತ್ರ ಬಿಡುಗಡೆಯಾಗಲಿದೆ. ಇದರ ಜೊತೆಗೆ ಸ್ವಲ್ಪ ಎಡಿಟ್ ಮಾಡಿದ ಕನ್ನಡ ಭಾಷೆಯ ಚಿತ್ರವನ್ನೂ ಬಿಡುಗಡೆ ಮಾಡಲಾಗುವುದು. ತೆಲುಗು ಆವತರಣೆಕೆಗೆ ಅಲ್ಲಿಯ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಗುವುದು ಸ್ವಲ್ಪ ತಡವಾಗಿತ್ತು. ಈ ಕಾರಣ ಮುಂದಿನ ತಿಂಗಳು ಈ ಚಿತ್ರ ಬಿಡುಗಡೆಯಾಗಲಿದೆಯಂತೆ.

ಡಿಜಿಟಲ್ ಮತ್ತು ಟಿವಿ ರೈಟ್ ವಿಚಾರಕ್ಕೆ ಸಂಬಂಧಿಸಿದಂತೆ ದೇವರಾಜ್ ದೊಡ್ಡ ಮೊತ್ತ ನಿರೀಕ್ಷಿಸುತ್ತಿದ್ದಾರೆ. ಈ ಹಣ ಚಿತ್ರದ ಬಹುತೇಕ ವೆಚ್ಚವನ್ನು ಕವರ್ ಮಾಡುವುದಾಗಿ ಅವರು ನಂಬಿದ್ದಾರೆ.

ಇನ್ನು ಚಿತ್ರ ಸೋತಿದ್ದಕ್ಕೆ ಸುನಿಲ್ ಕುಮಾರ್ ದೇಸಾಯಿ ಅವರಿಗೆ ನಿರ್ಮಾಪಕರೇ ಧೈರ್ಯ ಹೇಳಿದ್ದಾರೆ. ಇಷ್ಟೊಂದು ಕಷ್ಟಪಟ್ಟು ಮಾಡಿರುವ ಸಿನಿಮಾ. ಜನರು ಈ ಕ್ಷಣದಲ್ಲಿ ಸ್ವೀಕಾರ ಮಾಡದಿರಬಹುದು. ಅದನ್ನು ಮುಂದೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನಿರ್ಮಾಪಕ ದೇವರಾಜ್ ಅವರದು.

ಕನ್ನಡದ ಚಿತ್ರಕ್ಕೆ ‘ಎ’ ಅರ್ಹತಾ ಪತ್ರ ಸಿಕ್ಕಿದ್ದರಿಂದ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಸ್ವಲ್ಪ ತೊಂದರೆಯಾಗಿರುವುದನ್ನು ನಿರ್ಮಾಪಕರು ಒಪ್ಪಿಕೊಳ್ಳುತ್ತಾರೆ.

ಒಂದೇ ವಾರಕ್ಕೆ ಸಂತೋಷ್ ಚಿತ್ರಮಂದಿರದಿಂದ ಉದ್ಘರ್ಷವನ್ನು ಎತ್ತಂಗಡಿ ಮಾಡಲಾಗಿದೆ. ಆದರೆ, 14 ಕೋಟಿ ರೂ. ವೆಚ್ಚ ಮಾಡಿದ ನಾಲ್ಕು ಭಾಷೆಗಳಲ್ಲಿ ತಯಾರಿಸಿದ ನಿರ್ಮಾಪಕ ದೇವರಾಜ್ ಆರ್, ಅವರಿಗೆ ಹಾಕಿದ ಹಣ ವಾಪಸ್​​​ ಬರುವುದು ಖಾತ್ರಿ ಇದೆಯಂತೆ.

ಕನ್ನಡ ‘ಉದ್ಘರ್ಷ’ ಚಿತ್ರವನ್ನೂ ತೆಲುಗು ಭಾಷೆಯ ಜೊತೆಗೆ ಮರು ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ ನಿರ್ಮಾಪಕ ದೇವರಾಜ್​. ಎಪ್ರಿಲ್ ನಂತರ ತೆಲುಗು ಆವತರಣೆಯ ಚಿತ್ರ ಬಿಡುಗಡೆಯಾಗಲಿದೆ. ಇದರ ಜೊತೆಗೆ ಸ್ವಲ್ಪ ಎಡಿಟ್ ಮಾಡಿದ ಕನ್ನಡ ಭಾಷೆಯ ಚಿತ್ರವನ್ನೂ ಬಿಡುಗಡೆ ಮಾಡಲಾಗುವುದು. ತೆಲುಗು ಆವತರಣೆಕೆಗೆ ಅಲ್ಲಿಯ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಗುವುದು ಸ್ವಲ್ಪ ತಡವಾಗಿತ್ತು. ಈ ಕಾರಣ ಮುಂದಿನ ತಿಂಗಳು ಈ ಚಿತ್ರ ಬಿಡುಗಡೆಯಾಗಲಿದೆಯಂತೆ.

ಡಿಜಿಟಲ್ ಮತ್ತು ಟಿವಿ ರೈಟ್ ವಿಚಾರಕ್ಕೆ ಸಂಬಂಧಿಸಿದಂತೆ ದೇವರಾಜ್ ದೊಡ್ಡ ಮೊತ್ತ ನಿರೀಕ್ಷಿಸುತ್ತಿದ್ದಾರೆ. ಈ ಹಣ ಚಿತ್ರದ ಬಹುತೇಕ ವೆಚ್ಚವನ್ನು ಕವರ್ ಮಾಡುವುದಾಗಿ ಅವರು ನಂಬಿದ್ದಾರೆ.

ಇನ್ನು ಚಿತ್ರ ಸೋತಿದ್ದಕ್ಕೆ ಸುನಿಲ್ ಕುಮಾರ್ ದೇಸಾಯಿ ಅವರಿಗೆ ನಿರ್ಮಾಪಕರೇ ಧೈರ್ಯ ಹೇಳಿದ್ದಾರೆ. ಇಷ್ಟೊಂದು ಕಷ್ಟಪಟ್ಟು ಮಾಡಿರುವ ಸಿನಿಮಾ. ಜನರು ಈ ಕ್ಷಣದಲ್ಲಿ ಸ್ವೀಕಾರ ಮಾಡದಿರಬಹುದು. ಅದನ್ನು ಮುಂದೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನಿರ್ಮಾಪಕ ದೇವರಾಜ್ ಅವರದು.

ಕನ್ನಡದ ಚಿತ್ರಕ್ಕೆ ‘ಎ’ ಅರ್ಹತಾ ಪತ್ರ ಸಿಕ್ಕಿದ್ದರಿಂದ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಸ್ವಲ್ಪ ತೊಂದರೆಯಾಗಿರುವುದನ್ನು ನಿರ್ಮಾಪಕರು ಒಪ್ಪಿಕೊಳ್ಳುತ್ತಾರೆ.



---------- Forwarded message ---------
From: pravi akki <praviakki@gmail.com>
Date: Thu, Mar 28, 2019 at 10:43 AM
Subject: Fwd: UDGARSHA TO RE RELEASE WITH TELUGU VERSION
To: <praveen.akki@etvbharat.com>



---------- Forwarded message ---------
From: Vasu K.S. Vasu <sasuvas@gmail.com>
Date: Thu, Mar 28, 2019, 10:37 AM
Subject: UDGARSHA TO RE RELEASE WITH TELUGU VERSION
To: pravi akki <praviakki@gmail.com>, <praveen.akki@etvbharath.com>, EenaduIndia kannada <kannadadesk@gmail.com>


ಉದ್ಘರ್ಷ ಮತ್ತೆ ರಿಲೀಸ್ ಅಂತಾರೆ ನಿರ್ಮಾಪಕ ದೇವರಾಜ್

ನಿರೀಕ್ಷೆಯಂತೆ ಮಾಸ್ಟೆರ್ ಆಫ್ ಸಸ್ಪೆನ್ಸ್ ಸುನಿಲ್ ಕುಮಾರ್ ದೇಸಾಯಿ ಅವರ ಉದ್ಘರ್ಷ ಗಲ್ಲ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಒಂದು ವಾರಕ್ಕೆ ಚಿತ್ರವನ್ನೂ ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿ ಸಹ ಮಾಡಲಾಗಿದೆ. ಆದರೆ 14 ಕೋಟಿ ರೂಪಾಯಿ ವೆಚ್ಚ ಮಾಡಿದ ನಾಲ್ಕು ಭಾಷೆಗಳಲ್ಲಿ ತಯಾರಿಸಿದ ನಿರ್ಮಾಪಕ ದೇವರಾಜ್ ಆರ್ ಅವರಿಗೆ ಹಾಕಿದ ಹಣ ವಾಪಸ್ಸು ಬರುವುದು ಖಾತ್ರಿ ಇದೆಯಂತೆ.

ಕನ್ನಡ ಉದ್ಘರ್ಷ ಚಿತ್ರವನ್ನೂ ತೆಲುಗು ಭಾಷೆಯ ಜೊತೆಗೆ ಮರು ಬಿಡುಗಡೆ ಮಾಡಲು ಸಿದ್ದವಾಗಿದ್ದಾರೆ. ತೆಲುಗು ಭಾಷೆಗೆ ಸೆನ್ಸಾರ್ ಅಷ್ಟು ಈಸಿಯಾಗಿ ಸಿಕ್ಕದೆ ಇದ್ದದ್ದು ನಿರ್ಮಾಪಕರಿಗೆ ಒಳ್ಳೆಯದೇ ಆಯಿತಂತೆ. ಏಪ್ರಿಲ್ ನಂತರ ತೆಲುಗು ಭಾಷೆ ಬಿಡುಗಡೆ ಅದರ ಜೊತೆಗೆ ಸ್ವಲ್ಪ ಎಡಿಟ್ ಮಾಡಿದ ಕನ್ನಡ ಭಾಷೆ ಚಿತ್ರ ಸಹ ಬಿಡುಗಡೆ ಮಾಡಲಾಗುವುದು. ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಆದರೆ ಡಿಜಿಟಲ್ ರೈಟ್ ಮತ್ತು ಟಿ ವಿ ಹಕ್ಕಿನ ವಿಚಾರಕ್ಕೆ ಸಂಬಂದ ಪಟ್ಟಂತೆ ನಿರ್ಮಾಪಕ ದೇವರಾಜ್ ದೊಡ್ಡ ಮೊತ್ತವನ್ನು ನಿರೀಕ್ಷೇ ಮಾಡುತ್ತಿದ್ದಾರೆ. ಆ ಹಣ ಚಿತ್ರದ ಬಹುತೇಕ ವೆಚ್ಚವನ್ನು ಕವರ್ ಮಾಡುವುದಾಗಿ ನಂಬಿದ್ದಾರೆ.

ಸುನಿಲ್ ಕುಮಾರ್ ದೇಸಾಯಿ ಅವರಿಗೆ ಧೈರ್ಯವನ್ನು ನಿರ್ಮಾಪಕರೆ ಹೇಳಿದ್ದಾರೆ. ಇಷ್ಟೊಂದು ಕಷ್ಟ ಪಟ್ಟ ಮಾಡಿರುವ ಸಿನಿಮಾ ಜನರು ಈ ಕ್ಷಣದಲ್ಲಿ ಸ್ವೀಕಾರ ಮಾಡಿಲ್ಲದಿರಬಹುದು. ಅದನ್ನು ಮುಂದೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನಿರ್ಮಾಪಕ ದೇವರಾಜ್ ಅವರಿಗೆ.

ಕರ್ನಾಟಕದಲ್ಲಿ ಮಲ್ಟಿ ಪ್ಲೆಕ್ಸ್ ಅಲ್ಲಿ ಅರ್ಹತಾ ಪತ್ರ ಆದಾದ್ದರಿಂದ ಸ್ವಲ್ಪ ತೊಂದರೆ ಆಗಿರುವುದನ್ನು ನಿರ್ಮಾಪಕರು ಒಪ್ಪಿಕೊಳ್ಳುತ್ತಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.