ETV Bharat / sitara

"ಕಪಟ ನಾಟಕ ಪಾತ್ರಧಾರಿ" ಪ್ರಚಾರಕ್ಕೆ ಬರದ ನಟ, ನಟಿ: ನೆರವಿಗೆ ಬಂದ ತರುಣ್ ಸುಧೀರ್..!

author img

By

Published : Sep 23, 2019, 5:13 PM IST

ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್ ಲಾಂಚ್​​ಗೆ ಸಿನಿಮಾದ ನಾಯಕ ಬಾಲು ನಾಗೇಂದ್ರ ಹಾಗು ನಾಯಕ ನಟಿ ಸಂಗೀತ ಭಟ್ ಇಲ್ಲದೆ, ನಿರ್ದೇಶಕ ಕ್ರಿಷ್, ನಟಿ ಸೋನು ಗೌಡ, ಸಿಂಪಲ್ ಸುನಿ ಹಾಗೂ ತರುಣ್ ಸುಧೀರ್ ಸಹಕಾರದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

"ಕಪಟ ನಾಟಕ ಪಾತ್ರಧಾರಿ"ಯ ನೆರವಿಗೆ ಬಂದ ತರುಣ್ ಸುಧೀರ್..!

ಕಪಟ ನಾಟಕ ಪಾತ್ರಧಾರಿ ಸಿನಿಮಾ ಮಾಸ್ ಟೈಟಲ್​​ನಿಂದಲೇ ಸ್ಯಾಂಡಲ್​​ವುಡ್ ನಲ್ಲಿ ಸೌಂಡ್ ಮಾಡ್ತಿರೋ ಸಿನಿಮಾ. ಆದ್ರೆ ಈ ಸಿನಿಮಾ ಶುರುವಾದಾಗ ಹೀರೋ, ಹೀರೋಯಿನ್, ಡೈರೆಕ್ಟರ್ ಸಿಕ್ಕಾಪಟ್ಟೇ ಜೋಶ್ ನಲ್ಲಿದ್ರು. ಸಿನಿಮಾ ರಿಲೀಸ್ ಟೈಮ್ ಹೊತ್ತಿಗೆ, ಹೀರೋ, ಡೈರೆಕ್ಟರ್ ಹಾಗೂ ಹೀರೋಯಿನ್ ಸಿನಿಮಾ ಪ್ರಚಾರದಿಂದ ದೂರ ಉಳಿಯುತ್ತಾರೆ. ಈಗ ಇಂತಂಹದ್ದೇ ಪರಿಸ್ಥಿತಿ ಕಪಟ ನಾಟಕ ಪಾತ್ರಧಾರಿ ಸಿನಿಮಾಕ್ಕೆ ಎದುರಾಗಿದೆ.

ಹೌದು ಈ ಚಿತ್ರದ ಟ್ರೈಲರ್ ಲಾಂಚ್​​ಗೆ ಸಿನಿಮಾದ ನಾಯಕ ಬಾಲು ನಾಗೇಂದ್ರ ಹಾಗೂ ನಾಯಕ ನಟಿ ಸಂಗೀತ ಭಟ್ ಇಲ್ಲದೆ, ನಿರ್ದೇಶಕ ಕ್ರಿಷ್, ನಟಿ ಸೋನು ಗೌಡ, ಸಿಂಪಲ್ ಸುನಿ ಹಾಗೂ ತರುಣ್ ಸುಧೀರ್ ಸಹಕಾರದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

"ಕಪಟ ನಾಟಕ ಪಾತ್ರಧಾರಿ"ಯ ನೆರವಿಗೆ ಬಂದ ತರುಣ್ ಸುಧೀರ್..!

ಟ್ರೈಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಬಾಲು ನಾಗೇಂದ್ರ ಪರ್ಸನಲ್ ಕೆಲಸದಿಂದ ಬರೋದಿಕ್ಕೆ ಆಗಿಲ್ವಂತೆ. ಇನ್ನು ಈ ಚಿತ್ರದ ನಾಯಕಿ ಸಂಗೀತ ಭಟ್ ಮೀ ಟೂ ಪ್ರಕರಣದಿಂದ ಚಿತ್ರಕ್ಕೆ ಗುಡ್ ಬೈ ಹೇಳಿ ಗಂಡನ ಜೊತೆ ಜರ್ಮನಿಯಲ್ಲಿ ಇದ್ದಾರಂತೆ.

ಆದ್ರೂ ಸಂಗೀತ ಭಟ್ ಅಲ್ಲಿಂದ ಒಂದು ವಿಡಿಯೋ ಮೂಲಕ ಚಿತ್ರ ತಂಡಗೆ ವಿಶ್ ಮಾಡಿದ್ದಾರೆ. ಹೀಗಾಗಿ ನಟಿ ಸೋನು ಗೌಡ, ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಟ್ರೈಲರ್​ ರಿಲೀಸ್​​ ಕಾರ್ಯಕ್ರಮಕ್ಕೆ ಆಗಮಿಸಿ ಸಹಕಾರ ನೀಡಿದ್ರು.

ಕಾರ್ಯಕ್ರಮದಲ್ಲಿ ಮಾತನಾಡಿರುವ ತರುಣ್ ಸುಧೀರ್, ನಿಮ್ಮಲ್ಲಿ ಸಮಸ್ಯೆಗಳಿದ್ರೆ ಹೀರೋ, ಹೀರೋಯಿನ್ ಜೊತೆ ಮಾತನಾಡಿ ಬಗೆ ಹರಿಸಿಕೊಳ್ಳಿ. ಯಾಕೆಂದರೆ ನಿಮ್ಮ ಸಿನಿಮಾದ ಪ್ರಚಾರಕ್ಕೆ ಹೀರೋ, ಹೀರೋಯಿನ್ ಬಂದಿಲ್ಲ ಅಂದ್ರೆ ನಿಮ್ಮ ಸಿನಿಮಾಕ್ಕೆ ನಷ್ಟ ಅಂತಾ ಕಿವಿ ಮಾತು ಹೇಳಿದ್ರು.

ಸಿನಿಮಾದ ಮೊದಲಿಗೆ ಕಾಮಿಡಿ, ನಂತರ ಲವ್​​, ಆಮೇಲೆ ಹಾರಾರ್ ಇದ್ದು, ಸಿನಿಮಾ ಇಂಟ್ರಸ್ಟಿಂಗ್ ಎಲಿಮೆಂಟ್ಸ್ ಹೊಂದಿದೆ. ಈ ಚಿತ್ರದಲ್ಲಿ ಕಿರುತೆರೆ ನಟರಾದ ಶಂಕರ್ ನಾರಾಯಣ್, ಹಾಗು ಜೈ ದೇವ್ ನಟಿಸಿದ್ದಾರೆ. ಸದ್ಯ ಯುವ ನಿರ್ದೇಶಕ ಕ್ರಿಷ್ ಹಾಗು ಸಂಗೀತ ನಿರ್ದೇಶಕ ಆದಿಲ್ ನದಾಫ್ ತಮ್ಮ ಚಿತ್ರದ ವಿಶೇಷತೆ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ರು.

ಕಪಟ ನಾಟಕ ಪಾತ್ರಧಾರಿ ಸಿನಿಮಾ ಮಾಸ್ ಟೈಟಲ್​​ನಿಂದಲೇ ಸ್ಯಾಂಡಲ್​​ವುಡ್ ನಲ್ಲಿ ಸೌಂಡ್ ಮಾಡ್ತಿರೋ ಸಿನಿಮಾ. ಆದ್ರೆ ಈ ಸಿನಿಮಾ ಶುರುವಾದಾಗ ಹೀರೋ, ಹೀರೋಯಿನ್, ಡೈರೆಕ್ಟರ್ ಸಿಕ್ಕಾಪಟ್ಟೇ ಜೋಶ್ ನಲ್ಲಿದ್ರು. ಸಿನಿಮಾ ರಿಲೀಸ್ ಟೈಮ್ ಹೊತ್ತಿಗೆ, ಹೀರೋ, ಡೈರೆಕ್ಟರ್ ಹಾಗೂ ಹೀರೋಯಿನ್ ಸಿನಿಮಾ ಪ್ರಚಾರದಿಂದ ದೂರ ಉಳಿಯುತ್ತಾರೆ. ಈಗ ಇಂತಂಹದ್ದೇ ಪರಿಸ್ಥಿತಿ ಕಪಟ ನಾಟಕ ಪಾತ್ರಧಾರಿ ಸಿನಿಮಾಕ್ಕೆ ಎದುರಾಗಿದೆ.

ಹೌದು ಈ ಚಿತ್ರದ ಟ್ರೈಲರ್ ಲಾಂಚ್​​ಗೆ ಸಿನಿಮಾದ ನಾಯಕ ಬಾಲು ನಾಗೇಂದ್ರ ಹಾಗೂ ನಾಯಕ ನಟಿ ಸಂಗೀತ ಭಟ್ ಇಲ್ಲದೆ, ನಿರ್ದೇಶಕ ಕ್ರಿಷ್, ನಟಿ ಸೋನು ಗೌಡ, ಸಿಂಪಲ್ ಸುನಿ ಹಾಗೂ ತರುಣ್ ಸುಧೀರ್ ಸಹಕಾರದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

"ಕಪಟ ನಾಟಕ ಪಾತ್ರಧಾರಿ"ಯ ನೆರವಿಗೆ ಬಂದ ತರುಣ್ ಸುಧೀರ್..!

ಟ್ರೈಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಬಾಲು ನಾಗೇಂದ್ರ ಪರ್ಸನಲ್ ಕೆಲಸದಿಂದ ಬರೋದಿಕ್ಕೆ ಆಗಿಲ್ವಂತೆ. ಇನ್ನು ಈ ಚಿತ್ರದ ನಾಯಕಿ ಸಂಗೀತ ಭಟ್ ಮೀ ಟೂ ಪ್ರಕರಣದಿಂದ ಚಿತ್ರಕ್ಕೆ ಗುಡ್ ಬೈ ಹೇಳಿ ಗಂಡನ ಜೊತೆ ಜರ್ಮನಿಯಲ್ಲಿ ಇದ್ದಾರಂತೆ.

ಆದ್ರೂ ಸಂಗೀತ ಭಟ್ ಅಲ್ಲಿಂದ ಒಂದು ವಿಡಿಯೋ ಮೂಲಕ ಚಿತ್ರ ತಂಡಗೆ ವಿಶ್ ಮಾಡಿದ್ದಾರೆ. ಹೀಗಾಗಿ ನಟಿ ಸೋನು ಗೌಡ, ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಟ್ರೈಲರ್​ ರಿಲೀಸ್​​ ಕಾರ್ಯಕ್ರಮಕ್ಕೆ ಆಗಮಿಸಿ ಸಹಕಾರ ನೀಡಿದ್ರು.

ಕಾರ್ಯಕ್ರಮದಲ್ಲಿ ಮಾತನಾಡಿರುವ ತರುಣ್ ಸುಧೀರ್, ನಿಮ್ಮಲ್ಲಿ ಸಮಸ್ಯೆಗಳಿದ್ರೆ ಹೀರೋ, ಹೀರೋಯಿನ್ ಜೊತೆ ಮಾತನಾಡಿ ಬಗೆ ಹರಿಸಿಕೊಳ್ಳಿ. ಯಾಕೆಂದರೆ ನಿಮ್ಮ ಸಿನಿಮಾದ ಪ್ರಚಾರಕ್ಕೆ ಹೀರೋ, ಹೀರೋಯಿನ್ ಬಂದಿಲ್ಲ ಅಂದ್ರೆ ನಿಮ್ಮ ಸಿನಿಮಾಕ್ಕೆ ನಷ್ಟ ಅಂತಾ ಕಿವಿ ಮಾತು ಹೇಳಿದ್ರು.

ಸಿನಿಮಾದ ಮೊದಲಿಗೆ ಕಾಮಿಡಿ, ನಂತರ ಲವ್​​, ಆಮೇಲೆ ಹಾರಾರ್ ಇದ್ದು, ಸಿನಿಮಾ ಇಂಟ್ರಸ್ಟಿಂಗ್ ಎಲಿಮೆಂಟ್ಸ್ ಹೊಂದಿದೆ. ಈ ಚಿತ್ರದಲ್ಲಿ ಕಿರುತೆರೆ ನಟರಾದ ಶಂಕರ್ ನಾರಾಯಣ್, ಹಾಗು ಜೈ ದೇವ್ ನಟಿಸಿದ್ದಾರೆ. ಸದ್ಯ ಯುವ ನಿರ್ದೇಶಕ ಕ್ರಿಷ್ ಹಾಗು ಸಂಗೀತ ನಿರ್ದೇಶಕ ಆದಿಲ್ ನದಾಫ್ ತಮ್ಮ ಚಿತ್ರದ ವಿಶೇಷತೆ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ರು.

Intro:ಕಪಟ ನಾಟಕ ಪಾತ್ರಧಾರಿ ಚಿತ್ರದ ನೆರವಿಗೆ ಬಂದ ಸುನಿ, ಸೋನು ಗೌಡ ಹಾಗು ತರುಣ್ ಸುಧೀರ್!!

ಕಪಟ ನಾಟಕ ಪಾತ್ರಧಾರಿ..ಮಾಸ್ ಟೈಟಲ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡ್ತಿರೋ ಸಿನಿಮಾ..ಚಿತ್ರ ಶುರುವಾದಾಗ ಹೀರೋ, ಹೀರೋಯಿನ್, ಡೈರೆಕ್ಟರ್ ಸಿಕ್ಕಾಪಟ್ಟೇ ಜ್ಯೋಶ್ ನಲ್ಲಿ ಇರ್ತಾರೆ..ಆದ್ರೆ ಸಿನಿಮಾ ರಿಲೀಸ್ ಟೈಮ್ ಹೊತ್ತಿಗೆ , ಹೀರೋ, ಡೈರೆಕ್ಟರ್ ಹಾಗು ಹೀರೋಯಿನ್ ಸಿನಿಮಾ ಪ್ರಚಾರದಿಂದ ದೂರ ಉಳಿಯುತ್ತಾರೆ..ಈಗ ಇಂತಂಹದ್ದೇ ಪರಿಸ್ಥಿತಿ ಈಗ ಕಪಟ ನಾಟಕ ಪಾತ್ರಧಾರಿ ಸಿನಿಮಾಕ್ಕೆ ಎದುರಾಗಿದೆ..ಹೌದು ಈ ಚಿತ್ರದ ಟ್ರೈಲರ್ ಲಾಂಚ್ ಗೆ ಈ ಸಿನಿಮಾದ ಹೀರೋ, ಬಾಲು ನಾಗೇಂದ್ರ ಹಾಗು ನಾಯಕಿ ನಟಿ ಸಂಗೀತ ಭಟ್ ಇಲ್ಲದೆ, ಈ ಸಿನಿಮಾದ ನಿರ್ದೇಶಕ ಕ್ರಿಷ್, ನಟಿ ಸೋನು ಗೌಡ, ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಸಪೋರ್ಟ್ ನಿಂದ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯಿತು.. ನಿರ್ದೇಶಕ ಕ್ರಿಷ್ ಎಲ್ಲಿ ನಿಮ್ಮ ನಾಯಕ ನಟ ಬಾಲು ನಾಗೇಂದ್ರ ಅಂದ್ರೆ ಪರ್ಸನಲ್ ಕೆಲಸದಿಂದ, ಕಾರ್ಯಕ್ರಮಕ್ಕೆ ಬರೋದಿಕ್ಕೆ ಆಗಿಲ್ವಂತೆ..ಇನ್ನು ಈ ಚಿತ್ರದ ನಾಯಕಿ ಸಂಗೀತ ಭಟ್ ಮೀ ಟೂ ಪ್ರಕರಣದಿಂದ ಚಿತ್ರಕ್ಕೆ ಗುಡ್ ಬೈ ಹೇಳಿರುವ, ಗಂಡನ ಜೊತೆ ಜರ್ಮನಿಯಲ್ಲಿ ಇದ್ದಾರಂತೆ..ಆದ್ರೂ ಸಂಗೀತ ಭಟ್ ಅಲ್ಲಿಂದ ಒಂದು ವಿಡಿಯೋ ಮೂಲಕ ಚಿತ್ರತಂಡಗೆ ವಿಶ್ ಮಾಡಿದ್ರು..ಹೀಗಾಗಿ ನಟಿ ಸೋನು ಗೌಡ, ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಹೊಸಬರ ಸಿನಿಮಾ ಚೆನ್ನಾಗಿದೆ ಎಂಬ, ಕಾರಣಕ್ಕೆ ನಾವು ಸಪೋರ್ಟ್ ಮಾಡ್ತಾ ಇದ್ದೀವಿ ಅಂದ್ರು..ಅದ್ರಲ್ಲಿ ನಿರ್ದೇಶಕ ತರುಣ್ ಸುಧೀರ್ ಈ ಚಿತ್ರದ ನಿರ್ದೇಶಕ, ಕ್ರಿಷ್ ನಿಮ್ಮಲ್ಲಿ ಸಮಸ್ಯೆಗಳಿದ್ರೆ, ಹೀರೋ, ಹೀರೋಯಿನ್ ಜೊತೆ ಬಗೆ ಹರಿಸಿಕೊಳ್ಳಿ..ಯಾಕೆಂದರೆ ನಿಮ್ಮ ಸಿನಿಮಾಗೆ ಹೀರೋ, ಹೀರೋಯಿನ್ ಪ್ರಚಾರಕ್ಕೆ ಬಂದಿಲ್ಲ ಅಂದ್ರೆ ನಿಮ್ಮ ಸಿನಿಮಾಕ್ಕೆ ನಷ್ಟ ಅಂತಾ ಕಿವಿ ಮಾತು ಹೇಳಿದ್ರು..ಮೊದಲಿಗೆ ಕಾಮಿಡಿ, ಆಮೇಲೆ ಲವ್, ನಂತ್ರ ಹಾರಾರ್ ಅಂತಹ ಇಂಟ್ರಸ್ಟಿಂಗ್ ಎಲಿಮೇಟ್ಸ್ ಇಟ್ಟುಕೊಂಡಿರುವ ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್ ಇಂಟ್ರಸ್ಟ್ರಿಂಗ್ ಆಗಿದೆ‌‌..ಇನ್ನು ಈ ಚಿತ್ರದಲ್ಲಿ ಕಿರುತೆರೆ ನಟರಾದ ಶಂಕರ್ ನಾರಾಯಣ್, ಹಾಗು ಜೈ ದೇವ್ ಅಭಿ ನಟಿಸಿದ್ದಾರೆBody:. ಸದ್ಯ ಯುವ ನಿರ್ದೇಶಕ ಕ್ರಿಷ್ ಹಾಗು ಸಂಗೀತ ನಿರ್ದೇಶಕ ಆದಿಲ್ ನದಾಫ್ ತಮ್ಮ ಚಿತ್ರದ ವಿಶೇಷತೆ ಬಗ್ಗೆ ಹಂಚಿಕೊಂಡ್ರು..ಕಿರೀಟ ಸಿನಿಮಾದ ಕಿರಣ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಗರುಡ ಕ್ರಿಯೇಶನ್ಸ್ ಅಡಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ..ಆದ್ರೆ ಕನ್ನಡದಲ್ಲಿ ಒಳ್ಳೆ ಸಿನಿಮಾಗಳಿಗೆ ತಾರೆಯರು ಸಪೋರ್ಟ್ ಮಾಡ್ತಾರೆ ಅನ್ನೋದಿಕ್ಕೆ ನಿರ್ದೇಶಕ ಸಿಂಪಲ್ ಸುನಿ, ತರುಣ್ ಸುಧೀರ್ ಹಾಗು ಸೋನು ಗೌಡ ಸಾಕ್ಷಿ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.