ETV Bharat / sitara

ನನ್ನ ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್​​​ - ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ

ನಮ್ಮ ಇಡೀ ಕುಟುಂಬಕ್ಕೆ ಸಿನಿಮಾ ರಂಗದ ನಂಟು ಇದೆ. ನನ್ನ ತಾಯಿ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಲ್ಲದೆ ನನ್ನ ತಂದೆ ಹಲವು ನಟರ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ನಮಗೆ ನಮ್ಮ ತಂದೆ-ತಾಯಿಯೇ ಸ್ಫೂರ್ತಿ. ನಾವು ಸಹೋದರರು ಮೂರು ಜನ ಕನ್ನಡ ಸಿನಿಮಾಗಳಲ್ಲಿ ನಟಿಸಿರೋದು ತುಂಬಾನೇ ಖುಷಿ ಇದೆ ಎಂದು ನಟ ಸಾಯಿಕುಮಾರ್​ ಹೇಳಿದರು.

ಸಾಯಿಕುಮಾರ್​ ಕನ್ನಡಾಭಿಮಾನ
author img

By

Published : Oct 1, 2019, 11:49 PM IST

ನಮ್ಮ ಮಾತೃ ಭಾಷೆ ತೆಲುಗು ಆದರೂ ನಮ್ಮ ಜೀವನದ ಭಾಷೆ ಕನ್ನಡ‌. ಕನ್ನಡಿಗರ ಆಶೀರ್ವಾದದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಹೇಳಿದರು. ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಾಯಿಕುಮಾರ್​, ನಾನು ಕನ್ನಡ ಇಂಡಸ್ಟ್ರಿಗೆ ಬಂದು ಈಗಾಗಲೇ 25 ವರ್ಷ ತುಂಬಿದೆ. ಕುಂಕುಮ ಭಾಗ್ಯ ಸಿನಿಮಾದ ಮೂಲಕ ಕನ್ನಡದಲ್ಲಿ ನನ್ನ ಸಿನಿ ಜರ್ನಿ ಶುರುವಾಗಿ ಇಂದು ಭರಾಟೆ ಸಿನಿಮಾದವರೆಗೂ ತಲುಪಿದೆ.

ಸಾಯಿಕುಮಾರ್​ ಕನ್ನಡಾಭಿಮಾನ

ನಮ್ಮ ಇಡೀ ಕುಟುಂಬಕ್ಕೆ ಸಿನಿಮಾ ರಂಗದ ನಂಟು ಇದೆ. ನನ್ನ ತಾಯಿ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಲ್ಲದೆ ನನ್ನ ತಂದೆ ಹಲವು ನಟರ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ನಮಗೆ ನಮ್ಮ ತಂದೆ-ತಾಯಿಯೇ ಸ್ಫೂರ್ತಿ. ನಾವು ಸಹೋದರರು ಮೂರು ಜನ ಕನ್ನಡ ಸಿನಿಮಾಗಳಲ್ಲಿ ನಟಿಸಿರೋದು ತುಂಬಾನೇ ಖುಷಿ ಇದೆ.

ನಮಗೆ ಮಾತೃ ಭಾಷೆ ತೆಲುಗು ಅದರೂ ನಮ್ಮ ಜೀವನದ ಭಾಷೆ ಕನ್ನಡ ಅಂತ ಖುಷಿಯಿಂದಲೇ ಹೇಳಿದರು‌‌. ಅಲ್ಲದೆ ನಾನು ಅಗ್ನಿ, ‌ರವಿಶಂಕರ್ ಅರ್ಮುಗಂ ಹಾಗೂ ಅಯ್ಯಪ್ಪ ಆಯುಧ ಚಿತ್ರದಿಂದ ಹೆಸರು ಮಾಡಿದ್ವಿ. ಒಟ್ಟಿನಲ್ಲಿ "ಅ" ಅಕ್ಷರದಿಂದಲೇ ನಮ್ಮ ಕರಿಯರ್ ಶುರುವಾಗಿದೆ. ಇಷ್ಟು ದಿನ ನಮ್ಮನ್ನು ಹರಸಿದ ಕನ್ನಡಿಗರಿಗೆ ಧನ್ಯವಾದಗಳು.

ನಾವು ಮೂರು ಜನ ಅಣ್ಣ-ತಮ್ಮದಿಂರು ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಅಸೆ ನನ್ನ ತಾಯಿಗೆ ಇತ್ತು. ಅದರೆ ಅವರು ಈಗ ಇಲ್ಲ. ಅವರ ಮಾತಿನಂತೆ ಭರಾಟೆಯಲ್ಲಿ ನಾನು, ರವಿಶಂಕರ್, ಅಯ್ಯಪ್ಪ ಒಟ್ಟಿಗೆ ಸೀನ್ ಶೇರ್​​ ಮಾಡಿದ್ದೇವೆ. ಮೂವರಿಗೂ ಒಳ್ಳೆ ಪಾತ್ರ ಸೃಷ್ಟಿಸಿ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಚೇತನ್ ಹಾಗೂ ನಿರ್ಮಾಪಕ ಸುಪ್ರೀರ್​ಗೆ ಧನ್ಯವಾದ ಎಂದರು.

ನಮ್ಮ ಮಾತೃ ಭಾಷೆ ತೆಲುಗು ಆದರೂ ನಮ್ಮ ಜೀವನದ ಭಾಷೆ ಕನ್ನಡ‌. ಕನ್ನಡಿಗರ ಆಶೀರ್ವಾದದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಹೇಳಿದರು. ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಾಯಿಕುಮಾರ್​, ನಾನು ಕನ್ನಡ ಇಂಡಸ್ಟ್ರಿಗೆ ಬಂದು ಈಗಾಗಲೇ 25 ವರ್ಷ ತುಂಬಿದೆ. ಕುಂಕುಮ ಭಾಗ್ಯ ಸಿನಿಮಾದ ಮೂಲಕ ಕನ್ನಡದಲ್ಲಿ ನನ್ನ ಸಿನಿ ಜರ್ನಿ ಶುರುವಾಗಿ ಇಂದು ಭರಾಟೆ ಸಿನಿಮಾದವರೆಗೂ ತಲುಪಿದೆ.

ಸಾಯಿಕುಮಾರ್​ ಕನ್ನಡಾಭಿಮಾನ

ನಮ್ಮ ಇಡೀ ಕುಟುಂಬಕ್ಕೆ ಸಿನಿಮಾ ರಂಗದ ನಂಟು ಇದೆ. ನನ್ನ ತಾಯಿ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಲ್ಲದೆ ನನ್ನ ತಂದೆ ಹಲವು ನಟರ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ನಮಗೆ ನಮ್ಮ ತಂದೆ-ತಾಯಿಯೇ ಸ್ಫೂರ್ತಿ. ನಾವು ಸಹೋದರರು ಮೂರು ಜನ ಕನ್ನಡ ಸಿನಿಮಾಗಳಲ್ಲಿ ನಟಿಸಿರೋದು ತುಂಬಾನೇ ಖುಷಿ ಇದೆ.

ನಮಗೆ ಮಾತೃ ಭಾಷೆ ತೆಲುಗು ಅದರೂ ನಮ್ಮ ಜೀವನದ ಭಾಷೆ ಕನ್ನಡ ಅಂತ ಖುಷಿಯಿಂದಲೇ ಹೇಳಿದರು‌‌. ಅಲ್ಲದೆ ನಾನು ಅಗ್ನಿ, ‌ರವಿಶಂಕರ್ ಅರ್ಮುಗಂ ಹಾಗೂ ಅಯ್ಯಪ್ಪ ಆಯುಧ ಚಿತ್ರದಿಂದ ಹೆಸರು ಮಾಡಿದ್ವಿ. ಒಟ್ಟಿನಲ್ಲಿ "ಅ" ಅಕ್ಷರದಿಂದಲೇ ನಮ್ಮ ಕರಿಯರ್ ಶುರುವಾಗಿದೆ. ಇಷ್ಟು ದಿನ ನಮ್ಮನ್ನು ಹರಸಿದ ಕನ್ನಡಿಗರಿಗೆ ಧನ್ಯವಾದಗಳು.

ನಾವು ಮೂರು ಜನ ಅಣ್ಣ-ತಮ್ಮದಿಂರು ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಅಸೆ ನನ್ನ ತಾಯಿಗೆ ಇತ್ತು. ಅದರೆ ಅವರು ಈಗ ಇಲ್ಲ. ಅವರ ಮಾತಿನಂತೆ ಭರಾಟೆಯಲ್ಲಿ ನಾನು, ರವಿಶಂಕರ್, ಅಯ್ಯಪ್ಪ ಒಟ್ಟಿಗೆ ಸೀನ್ ಶೇರ್​​ ಮಾಡಿದ್ದೇವೆ. ಮೂವರಿಗೂ ಒಳ್ಳೆ ಪಾತ್ರ ಸೃಷ್ಟಿಸಿ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಚೇತನ್ ಹಾಗೂ ನಿರ್ಮಾಪಕ ಸುಪ್ರೀರ್​ಗೆ ಧನ್ಯವಾದ ಎಂದರು.

Intro:ಮಾತೃ ಭಾಷೆ ತೆಲುಗು ಆದರು.ಜೀವನದ ಭಾಷೆ ಕನ್ನಡ ಅಗ್ನಿ,ಅರ್ಮುಗಂ,ಆಯುಧ. ಅ ಅಕ್ಷರದಿಂದಲೇ ನಮ್ಮ ಜೀವನ ಶುರು.ಡೈಲಾಗ್ ಕಿಂಗ್ ಸಾಯಿ ಕುಮಾರ್..!!!


ನಮ್ಮ ಮಾತೃ ಭಾಷೆ ತೆಲುಗು ಆದರು ನಮ್ಮ ಜೀವನದ ಭಾಷೆ ಕನ್ನಡ‌,ಕನ್ನಡಿಗರ ಆಶಿರ್ವಾದದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಕರ್ಮಭೂಮಿಯ ಋಣವನ್ನು ಡೈಲಾಗ್ ಕಿಂಗ್ ಸಾಯಿಕುಮಾರ್ ನೆನೆದಿದ್ದಾರೆ.ಭರಾಟೆ ಚಿ್ರತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅಗ್ನಿ ಐಪಿಸ್ ನಾನು ಕನ್ನಡ ಇಂಡಸ್ಟ್ರಿ ಗೆ ಬಂದು ಈಗಾಗಲೇ 25 ವರ್ಷ ತುಂಬಿದೆ. ಕುಂಕುಮ ಭಾಗ್ಯ ಸಿನಿಮಾದ ಮೂಲಕ ಕನ್ನಡದಲ್ಲಿ ನನ್ನ ಸಿನಿ ಜರ್ನಿ ಶುರುವಾಗಿ ಇಂದು ಭರಾಟೆ ಸಿನಿಮಾದವರೆಗೂ ತಲುಪಿದೆ. ನಮ್ಮ ಇಡೀ ಕುಟುಂಬಕ್ಕೆ ಸಿನಿಮಾ ರಂಗದ ನಂಟು ಇದೆ. ನನ್ನ ತಾಯಿ ಡಾ.ರಾಜ್‌ಕುಮಾರ್ ಸೇರಿದಂತೆ ಹಲವು .ನಟರ ಜೊತೆ
ನಟಿಸಿದ್ದಾರೆ. ಅಲ್ಲದೆ ನನ್ನ ತಂದೆ ಹಲವು ನಟರ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ನಮಗೆ ನಮ್ಮ ತಂದೆ ತಾಯಿಯೇ ಸ್ಪೂರ್ತಿ.Body:ನಾವು ಸಹೋದರರು ಮೂರು ಜನ ಕನ್ನಡ ಸಿನಿಮಾಗಳಲ್ಲಿ ನಟಿಸಿರೋದು ತುಂಬಾನೇ ಖುಷಿ ಇದೆ. ನಮಗೆ ಮಾತೃ ಭಾಷೆ ತೆಲುಗು ಅದರು ನಮ್ಮ ಜೀವನದ ಭಾಷೆ ಕನ್ನಡ ಅಂತ ಖುಷಿಯಿಂದಲೇ ಹೇಳಿದರು‌‌.ಅಲ್ಲದೆ ನಾನು ಅಗ್ನಿ ‌ರವಿಶಂಕರ್ ಅರ್ಮುಗಂ ಹಾಗೂ ಅಯ್ಯಪ್ಪ ಆಯುಧ ಚಿತ್ರದಿಂದ ಹೆಸರು ಮಾಡಿದ್ವಿ.ಒಟ್ಟಿನಲ್ಲಿ "ಅ" ಅಕ್ಷರದಿಂದಲೇ ನಮ್ಮ ಕೆರಿಯರ್ ಶುರುವಾಗಿದೆ.ಇಷ್ಟು ದಿನ ನಮ್ಮನು ಹರಸಿದ ಕನ್ನಡಿಗರಿಗೆ ಧನ್ಯವಾದಗಳು.ನಾವು ಮೂರು ಜನ ಅಣ್ಣತಮ್ಮದಿಂರು ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಅಸೆ ನನ್ನ ತಾಯಿಗೆ ಇತ್ತು ಅದರೆ ಅವರು ಈಗ ಇಲ್ಲ .ಅದರೆ ಅದರಂತೆ ಭರಾಟೆಯಲ್ಲಿ ನಾನು,ರವಿಶಂಕರ್. ಅಯ್ಯಪ್ಪಒಟ್ಟಿಗೆ ಸೀನ್ ಶೇರ್ಮಾಡಿದ್ದೇವೆಮೂವರಿಗೂ.
ಒಳ್ಳೆ ಪಾತ್ರ ಸೃಷ್ಟಿಸಿ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಚೇತನ್,ಹಾಗೂ ನಿರ್ಮಾಪಕ ಸುಪ್ರೀತ್ ಗೆ ಧನ್ಯವಾದ ಹೇಳಿ ಸಾಯಿಕುಮಾರ್ ಖುಷಿಯಿಂದಲೇ ತಮ್ಮ ನೆನಪನ್ನು ಮೆಲುಕು ಹಾಕಿದರು.

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.