ETV Bharat / sitara

ಪಡ್ಡೆಹುಲಿ ಶ್ರೇಯಸ್ ಈಗ 'ವಿಷ್ಣು ಪ್ರಿಯ'! - undefined

ಪಡ್ಡೆಹುಲಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟ ಶ್ರೇಯಸ್​, ಈಗ ಎರಡನೇ ಚಿತ್ರ ಒಪ್ಪಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ನಿರ್ದೇಶನದ ಈ ಸಿನಿಮಾ ಮುಂದಿನ ತಿಂಗಳು ಸೆಟ್ಟೇರಲಿದೆ.

ಶ್ರೇಯಸ್
author img

By

Published : Jul 22, 2019, 10:28 AM IST

‘ಪಡ್ಡೆ ಹುಲಿ’ ಚಿತ್ರದ ನಂತರ ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಡಾ.ವಿಷ್ಣುವರ್ಧನ ಅವರ ನೆರಳಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನವನಟ​​, 85 ಕಥೆಗಳನ್ನು ಕೇಳಿ ಕೊನೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್​​ ಅವರ ನಿರ್ದೇಶನದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.

ಶ್ರೇಯಸ್ ಅವರ ಎರಡನೇ ಸಿನಿಮಾಕ್ಕೆ 'ವಿಷ್ಣುಪ್ರಿಯ' ಶಿರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ‘ವಿಷ್ಣು’ ಹೆಸರು ಅಂಟಿಕೊಂಡಿದೆ ಅಂದ್ಮೇಲೆ ಸಾಹಸ ಸಿಂಹ ವಿಷ್ಣುವರ್ಧನ ಛಾಯೆ ಸಿನಿಮಾದಲ್ಲಿರುವುದು ಗ್ಯಾರಂಟಿ ಎನ್ನಲಾಗ್ತಿದೆ.

vishnu priya
ನಿರ್ದೇಶಕ ವಿ.ಕೆ. ಪ್ರಕಾಶ್

ಶ್ರೇಯಸ್ ಮೊದಲ ಚಿತ್ರ 'ಪಡ್ಡೆಹುಲಿ'ಯಲ್ಲಿ ಅಭಿನಯದ ಮೂಲಕ ಹೆಸರು ಪಡೆದರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗೆಲ್ಲಲಿಲ್ಲ. ಈಗ ಅವರ ತಂದೆ ಕೆ.ಮಂಜು ಅವರು ಒಂದು ಅಪರೂಪದ ಕಥೆ ಆಯ್ಕೆ ಮಾಡಿದ್ದಾರೆ.

ಇನ್ನು, ವಿಷ್ಣುಪ್ರಿಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಕಾಶ್​ ಹೆಸರಾಂತ ಮಲಯಾಳಂ ನಿರ್ದೇಶಕ. ಇವರು ಹಿಂದಿ ಹಾಗೂ ತೆಲುಗು ಭಾಷೆಯಲ್ಲೂ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ 2010 ರಲ್ಲಿ ‘ಐ ದೊಂದ್ಲ ಐದು’ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದರು. ಸದ್ಯ ವಿಷ್ಣುಪ್ರಿಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

‘ಪಡ್ಡೆ ಹುಲಿ’ ಚಿತ್ರದ ನಂತರ ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಡಾ.ವಿಷ್ಣುವರ್ಧನ ಅವರ ನೆರಳಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನವನಟ​​, 85 ಕಥೆಗಳನ್ನು ಕೇಳಿ ಕೊನೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್​​ ಅವರ ನಿರ್ದೇಶನದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.

ಶ್ರೇಯಸ್ ಅವರ ಎರಡನೇ ಸಿನಿಮಾಕ್ಕೆ 'ವಿಷ್ಣುಪ್ರಿಯ' ಶಿರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ‘ವಿಷ್ಣು’ ಹೆಸರು ಅಂಟಿಕೊಂಡಿದೆ ಅಂದ್ಮೇಲೆ ಸಾಹಸ ಸಿಂಹ ವಿಷ್ಣುವರ್ಧನ ಛಾಯೆ ಸಿನಿಮಾದಲ್ಲಿರುವುದು ಗ್ಯಾರಂಟಿ ಎನ್ನಲಾಗ್ತಿದೆ.

vishnu priya
ನಿರ್ದೇಶಕ ವಿ.ಕೆ. ಪ್ರಕಾಶ್

ಶ್ರೇಯಸ್ ಮೊದಲ ಚಿತ್ರ 'ಪಡ್ಡೆಹುಲಿ'ಯಲ್ಲಿ ಅಭಿನಯದ ಮೂಲಕ ಹೆಸರು ಪಡೆದರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗೆಲ್ಲಲಿಲ್ಲ. ಈಗ ಅವರ ತಂದೆ ಕೆ.ಮಂಜು ಅವರು ಒಂದು ಅಪರೂಪದ ಕಥೆ ಆಯ್ಕೆ ಮಾಡಿದ್ದಾರೆ.

ಇನ್ನು, ವಿಷ್ಣುಪ್ರಿಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಕಾಶ್​ ಹೆಸರಾಂತ ಮಲಯಾಳಂ ನಿರ್ದೇಶಕ. ಇವರು ಹಿಂದಿ ಹಾಗೂ ತೆಲುಗು ಭಾಷೆಯಲ್ಲೂ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ 2010 ರಲ್ಲಿ ‘ಐ ದೊಂದ್ಲ ಐದು’ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದರು. ಸದ್ಯ ವಿಷ್ಣುಪ್ರಿಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಶ್ರೇಯಸ್ ಈಗ ವಿಷ್ಣು ಪ್ರಿಯ!

ಪಡ್ಡೆ ಹುಲಿ ಚಿತ್ರದಲ್ಲಿ ಡಾ ವಿಷ್ಣುವರ್ಧನ ಅವರ ನೆರಳಿನಲ್ಲಿ ಪಾದ ಬೆಳಸಿದ ಹೆಸರಾಂತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಈಗ 85 ಕತೆಗಳನ್ನು ಕೇಳಿ ಕೊನೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ವಿ ಕೆ ಪ್ರಕಾಷ್ ಅವರ ನಿರ್ದೇಶನದಲ್ಲಿ ಅಭಿನಯಿಸಲು ಸಿದ್ದರಾಗಿದ್ದಾರೆ.

ಶ್ರೇಯಸ್ ಅವರ ಎರಡನೇ ಸಿನಿಮಕ್ಕೂ ವಿಷ್ಣು ಹೆಸರು ಅಂಟಿಕೊಂಡಿದೆ ಅಂದ ಮೇಲೆ ಇಲ್ಲಿ ಮತ್ತೆ ಸಾಹಸ ಸಿಂಹ ವಿಷ್ಣುವರ್ಧನ ಛಾಯೆ ಇರುವುದು ಗ್ಯಾರಂಟಿ.

ಶ್ರೇಯಸ್ ಮೊದಲ ಸಿನಿಮಾದಲ್ಲಿ ಹೆಸರು ಪಡೆದರು ಆ ಚಿತ್ರ ಪಡ್ಡೆ ಹುಲಿ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲಿಲ್ಲ. ಈಗ ಶ್ರೇಯಸ್ ಅವರ ತಂದೆ ಕೆ ಮಂಜು ಅವರು ಒಂದು ಅಪರೂಪದ ಕಥೆಯನ್ನು ಆಯ್ಕೆ ಮಾಡಿದ್ದಾರೆ.

ಕೆ ಮಂಜು ಅವರು ಉತ್ತಮ ಕಥೆಗಳ ಹಂಟ್ ಅಲ್ಲಿ ಸಹ ಇದ್ದರು. ಒಳ್ಳೆ ಕಥೆಗೆ ಒಂದು ಲಕ್ಷ ಬಹುಮಾನ ಅಂತಲೂ ಘೋಷಣೆ ಮಾಡಿದ್ದರು.

ವಿ ಕೆ ಪ್ರಕಾಷ್ ಹೆಸರಾಂತ ಮಲಯಾಳಂ ನಿರ್ದೇಶಕ, ಹಿಂದಿ ಹಾಗೂ ತೆಲುಗು ಭಾಷೆಯಲ್ಲೂ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ 2010 ರಲ್ಲಿ ಐ ದೊಂಡ್ಲ ಐದು ಕನ್ನಡ ಸಿನಿಮಾ ನಿರ್ದೇಶನ ಮಾಡಿದವರು. ವಿ ಕೆ ಪ್ರಕಾಷ್ ನಾಲ್ಕು ಕತೆಗಳನ್ನು ಅವರ ಮೊದಲ ಕನ್ನಡ ಸಿನಿಮಾ ನಿರ್ದೇಶನದಲ್ಲಿ ಜೋಡಿಸಿದ್ದರು. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.