ETV Bharat / sitara

ಅಭಿಮಾನಿ ಸಾವಿಗೆ ಕಂಬನಿ ಮಿಡಿದ ಶಿವಣ್ಣ... ಫ್ಯಾನ್ಸ್​​ಗೆ ಹ್ಯಾಟ್ರಿಕ್​ ಹೀರೋ ಮಾಡಿದ ಮನವಿ ಏನು?

author img

By

Published : Mar 17, 2020, 7:24 PM IST

ಗೊತ್ತಿಲ್ಲದೆ ಕೆಲಸಗಳನ್ನ ಮಾಡಲು ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳುವುದರಿಂದ ನಿಮ್ಮ ಕುಟುಂಬಸ್ಥರಿಗೆ ತುಂಬಾ ನೋವಾಗುತ್ತದೆ. ಹಾಗಾಗಿ ಯಾರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​​ ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Shivraj Kumar appeals to fans not to do bad things
ಅಭಿಮಾನಿಗಳಿಗೆ ಶಿವರಾಜ್​ ಕುಮಾರ್​ ಮನವಿ

ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ರೋಷನ್ ಸೋಮವಾರ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಗಡಿ ರಸ್ತೆಯಲ್ಲಿದ್ದ ರೋಷನ್​​ ಸಾವನ್ನಪ್ಪಿದ್ದಕ್ಕೆ ನಟ ಶಿವರಾಜ್​ ಕುಮಾರ್​​ ಕಂಬನಿ ಮಿಡಿದಿದ್ದಾರೆ.

ಗೊತ್ತಿಲ್ಲದೆ ಏನೆನೋ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ: ಅಭಿಮಾನಿಗಳಿಗೆ ಶಿವರಾಜ್​ ಕುಮಾರ್​ ಮನವಿ

ಅಭಿಮಾನಿ ಸಾವಿನ ವಿಷ್ಯ ತಿಳಿದು ದುಂಬಾ ಬೇಸರವಾಗಿದೆ. ದಯವಿಟ್ಟು ಕೆಟ್ಟ ಸಾಹಸಗಳನ್ನ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ. ಗೊತ್ತಿಲ್ಲದೆ ಕೆಲಸಗಳನ್ನ ಮಾಡೋದಿಕ್ಕೆ ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳುವುದರಿಂದ ನಿಮ್ಮ ಕುಟುಂಬದಲ್ಲಿ ನಿಮ್ಮ ಪತ್ನಿ, ಅಣ್ಣ- ತಮ್ಮಂದಿರು, ಅಪ್ಪ-ಅಮ್ಮ ಸೇರಿದಂತೆ ಎಲ್ಲರಿಗೂ ತುಂಬಾ ನೋವಾಗುತ್ತದೆ. ಆದರಿಂದ ದಯವಿಟ್ಟು ಯಾರೂ ಕೂಡ ಇಂತಹ ಸಾಹಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ ಶಿವಣ್ಣ.

ಮೃತ ರೋಷನ್​​ ಕುಟುಂಬಕ್ಕೆ ಆ ದೇವರು ನೋವನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಮತ್ತು ರೋಷನ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಶಿವರಾಜ್ ಕುಮಾರ್ ಪ್ರಾರ್ಥಿಸಿದ್ದಾರೆ.

ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ರೋಷನ್ ಸೋಮವಾರ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಗಡಿ ರಸ್ತೆಯಲ್ಲಿದ್ದ ರೋಷನ್​​ ಸಾವನ್ನಪ್ಪಿದ್ದಕ್ಕೆ ನಟ ಶಿವರಾಜ್​ ಕುಮಾರ್​​ ಕಂಬನಿ ಮಿಡಿದಿದ್ದಾರೆ.

ಗೊತ್ತಿಲ್ಲದೆ ಏನೆನೋ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ: ಅಭಿಮಾನಿಗಳಿಗೆ ಶಿವರಾಜ್​ ಕುಮಾರ್​ ಮನವಿ

ಅಭಿಮಾನಿ ಸಾವಿನ ವಿಷ್ಯ ತಿಳಿದು ದುಂಬಾ ಬೇಸರವಾಗಿದೆ. ದಯವಿಟ್ಟು ಕೆಟ್ಟ ಸಾಹಸಗಳನ್ನ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ. ಗೊತ್ತಿಲ್ಲದೆ ಕೆಲಸಗಳನ್ನ ಮಾಡೋದಿಕ್ಕೆ ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳುವುದರಿಂದ ನಿಮ್ಮ ಕುಟುಂಬದಲ್ಲಿ ನಿಮ್ಮ ಪತ್ನಿ, ಅಣ್ಣ- ತಮ್ಮಂದಿರು, ಅಪ್ಪ-ಅಮ್ಮ ಸೇರಿದಂತೆ ಎಲ್ಲರಿಗೂ ತುಂಬಾ ನೋವಾಗುತ್ತದೆ. ಆದರಿಂದ ದಯವಿಟ್ಟು ಯಾರೂ ಕೂಡ ಇಂತಹ ಸಾಹಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ ಶಿವಣ್ಣ.

ಮೃತ ರೋಷನ್​​ ಕುಟುಂಬಕ್ಕೆ ಆ ದೇವರು ನೋವನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಮತ್ತು ರೋಷನ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಶಿವರಾಜ್ ಕುಮಾರ್ ಪ್ರಾರ್ಥಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.