ETV Bharat / sitara

ನಾಡು-ನುಡಿ ಸೇವೆಗೆ ಸದಾ ಸಿದ್ದ ಎಂದ ಶಿವಣ್ಣ... ಅನಂತ್​​ನಾಗ್​ರಿಂದಲೂ ರಾಜ್ಯೋತ್ಸವ ಶುಭಾಶಯ - ಕರ್ನಾಟಕ ರಾಜ್ಯೋತ್ಸದ ಸುದ್ದಿ

ಕನ್ನಡ ರಾಜ್ಯೋತ್ಸವಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್ ಹಾಗೂ ಹಿರಿಯ ನಟ ಅನಂತ್​ನಾಗ್ ಶುಭಕೋರಿದ್ದಾರೆ.

ಕನ್ನಡ ರಾಜ್ಯೋತ್ಸವ
author img

By

Published : Nov 1, 2019, 3:20 AM IST

Updated : Nov 1, 2019, 5:01 AM IST

ನಾಡಿನಾದ್ಯಂತ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಕನ್ನಡ ಹಬ್ಬವನ್ನು ಆಚರಿಸುತ್ತಿರುವ ಕನ್ನಡಿಗರಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಡಹಬ್ಬದ ಶುಭಾಶಯ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಶಿವರಾಜ್​ ಕುಮಾರ್

ಕನ್ನಡ ಮಾತನಾಡಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ... ನಾಡಿನ ಯಾವುದೇ ವಿಚಾರದಲ್ಲಿ ಕನ್ನಡಿಗರ ಜೊತೆ ಸದಾ ನಾನು ಇರುತ್ತೇನೆ ಎಂದು ಹೇಳುವ ಮೂಲಕ ಕರುನಾಡ ಚಕ್ರವರ್ತಿ ಕನ್ನಡಿಗರಿಗೆ ಶುಭಾಶಯ ಹೇಳಿದ್ದಾರೆ.

ಕನ್ನಡಿಗರಿಗೆ ಹಿರಿಯ ನಟ ಅನಂತ್ ನಾಗ್ ಅವರು ವಿಶೇಷ ದಿನಕ್ಕೆ ಶುಭ ಕೋರಿದ್ದು, ಕನ್ನಡಿಗರಿಗೆ ಆಯುಷ್ಮಾನ್ ಭವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವದ ಶುಭಾಶಯ ಹೇಳಬೇಕೆಂದುಕೊಂಡಿದ್ದೆವು , ದುರದೃಷ್ಟವಶಾತ್ ಅದು‌ ಸಾಧ್ಯವಾಗಲಿಲ್ಲ ಅದಕ್ಕೆ ಕ್ಷಮೆ ಇರಲಿ, ದಯವಿಟ್ಟು ಕನ್ನಡ ರಾಜ್ಯೋತ್ಸವವನ್ನು ಆನಂದದಿಂದ ಆಚರಿಸಿ ಎಂದು ಕನ್ನಡಿಗರಿಗೆ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ.

ರಾಜ್ಯೋತ್ಸವದ ಶುಭಾಶಯ ತಿಳಿಸಿದ ಹಿರಿಯ ನಟ ಅನಂತ್​ ನಾಗ್

ನಾಡಿನಾದ್ಯಂತ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಕನ್ನಡ ಹಬ್ಬವನ್ನು ಆಚರಿಸುತ್ತಿರುವ ಕನ್ನಡಿಗರಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಡಹಬ್ಬದ ಶುಭಾಶಯ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಶಿವರಾಜ್​ ಕುಮಾರ್

ಕನ್ನಡ ಮಾತನಾಡಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ... ನಾಡಿನ ಯಾವುದೇ ವಿಚಾರದಲ್ಲಿ ಕನ್ನಡಿಗರ ಜೊತೆ ಸದಾ ನಾನು ಇರುತ್ತೇನೆ ಎಂದು ಹೇಳುವ ಮೂಲಕ ಕರುನಾಡ ಚಕ್ರವರ್ತಿ ಕನ್ನಡಿಗರಿಗೆ ಶುಭಾಶಯ ಹೇಳಿದ್ದಾರೆ.

ಕನ್ನಡಿಗರಿಗೆ ಹಿರಿಯ ನಟ ಅನಂತ್ ನಾಗ್ ಅವರು ವಿಶೇಷ ದಿನಕ್ಕೆ ಶುಭ ಕೋರಿದ್ದು, ಕನ್ನಡಿಗರಿಗೆ ಆಯುಷ್ಮಾನ್ ಭವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವದ ಶುಭಾಶಯ ಹೇಳಬೇಕೆಂದುಕೊಂಡಿದ್ದೆವು , ದುರದೃಷ್ಟವಶಾತ್ ಅದು‌ ಸಾಧ್ಯವಾಗಲಿಲ್ಲ ಅದಕ್ಕೆ ಕ್ಷಮೆ ಇರಲಿ, ದಯವಿಟ್ಟು ಕನ್ನಡ ರಾಜ್ಯೋತ್ಸವವನ್ನು ಆನಂದದಿಂದ ಆಚರಿಸಿ ಎಂದು ಕನ್ನಡಿಗರಿಗೆ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ.

ರಾಜ್ಯೋತ್ಸವದ ಶುಭಾಶಯ ತಿಳಿಸಿದ ಹಿರಿಯ ನಟ ಅನಂತ್​ ನಾಗ್
Intro: ನಾಡಿನಾದ್ಯಂತ ೬೪ ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ.ನಾಡಿನಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಕೆಂಪು ಹಳದಿ ಬಾವುಟ ರಾರಾಜಿಸುತ್ತಿದೆ
ಬಹಳ ಸಂಭ್ರಮದಿಂದ ನಾಡಹಬ್ಬವನ್ನು ಆಚರಿಸುತ್ತಿರುವ ಕನ್ನಡಿಗರಿಗೆ ಕರುನಾಡ ಚಕ್ರವರ್ತಿ ಕನ್ನಡಿಗರ ಮನೆಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಡ ಹಬ್ಬದ ಶುಭಾಶಯ ಹೇಳಿದ್ದಾರೆ.


Body:ಕನ್ನಡ ಮಾತನಾಡಿ ಕನ್ನಡ ಉಳಿಸಿ ಕನ್ನಡ ಬೆಳೆಸಿ, ನಾಡಿನ ಯಾವುದೇ ವಿಚಾರದಲ್ಲಿ ಕನ್ನಡಿಗರ ಜೊತೆ ಸದಾ ನಾನು ಇರುತ್ತೇನೆ ಎಂದು ಹೇಳುವ ಮೂಲಕ ಕರುನಾಡ ಚಕ್ರವರ್ತಿ ಕನ್ನಡಿಗರಿಗೆ ಶುಭಾಶಯ ಹೇಳಿದ್ದಾರೆ.ಅಲ್ಲದೆ ನಾಡ ಹಬ್ಬಕ್ಕೆ ಕನ್ನಡಿಗರಿಗೆ ಹಿರಿಯ ನಟ ಅನಂತ್ ನಾಗ್ ಅವರು ಶುಭ ಕೋರಿದ್ದು, ಕನ್ನಡಿಗರಿಗೆ ಆಯುಷ್ಮಾನ್ ಭವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವದ ಶುಭಾಶಯ ಹೇಳಬೇಕೆಂದು ಕೊಡಿದ್ದೇವು , ದುರದೃಷ್ಟವಶಾತ್ ಅದು‌ ಸಾಧ್ಯವಾಗಲಿಲ್ಲ ಅದಕ್ಕೆ ಕ್ಷಮೆ ಇರಲಿ, ದಯವಿಟ್ಟು ಕನ್ನಡ ರಾಜ್ಯೋತ್ಸವವನ್ನು ಆನಂದದಿಂದ ಆಚರಿಸಿ ಎಂದು ಸ್ವಾಭಿಮಾನಿ ಕನ್ನಡಿಗರಿಗೆ ನಾಡ ಹಬ್ಬಕ್ಕೆ ಶುಭಕೋರಿದ್ದಾರೆ


ಸತೀಶ ಎಂಬಿ


Conclusion:
Last Updated : Nov 1, 2019, 5:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.