ETV Bharat / sitara

ನೆರೆ ಸಂತ್ರಸ್ತರಿಗೆ ನೆರವಾಗುತ್ತಿರುವ ಕ್ರೇಜಿಸ್ಟಾರ್​ ಹೊಸ ಸಿನಿಮಾ ತಂಡ... ಏನೆಲ್ಲಾ ಕೊಡ್ತಿದ್ದಾರೆ?

ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಅನೇಕ ಜನರು ಸಹಾಯ ಮಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹೊಸ ಚಿತ್ರ 'ರವಿ ಬೋಪಣ್ಣ' ಚಿತ್ರತಂಡ ಇದೀಗ ನೆರೆ ಸಂತ್ರಸ್ತರ ನೆರವಿಗೆ  ಮುಂದಾಗಿದೆ.

author img

By

Published : Aug 11, 2019, 3:48 AM IST

ನೆರೆ ಸಂತ್ರಸ್ತರ ನೇರವಿಗೆ ಮುಂದಾದ 'ರವಿ ಬೋಪಣ್ಣ' ಚಿತ್ರತಂಡ

ಬೆಂಗಳೂರು: ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಅನೇಕ ಜನರು ಸಹಾಯ ಮಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹೊಸ ಚಿತ್ರ 'ರವಿ ಬೋಪಣ್ಣ' ಚಿತ್ರತಂಡ ಇದೀಗ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದೆ.

ನೆರೆ ಸಂತ್ರಸ್ತರ ನೇರವಿಗೆ ಮುಂದಾದ 'ರವಿ ಬೋಪಣ್ಣ' ಚಿತ್ರತಂಡ

ಈ ಕುರಿತಂತೆ ಮಾತನಾಡಿದ ರವಿಚಂದ್ರನ್, ನೀರು, ಬಿಸ್ಕತ್​, ಜ್ಯೂಸ್, ಅಕ್ಕಿ, ಬೆಡ್ ಶೀಟ್ ಸೇರಿದಂತೆ ಆಹಾರ ಪದಾರ್ಥಗಳು ಸಿದ್ದವಾಗಿದ್ದು ಇಂದು ವಸ್ತುಗಳನ್ನು ಉತ್ತರ ಕರ್ನಾಟಕದ ಜನತೆಗೆ ತಲುಪಿಸಲಾಗುತ್ತದೆ. ನಮ್ಮ ಸರ್ಕಾರ ಅಗತ್ಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುಬೇಕಿದೆ. ನೆರೆ ಸಂತ್ರಸ್ತರಿಗೆ ನಾವು ಹಣವನ್ನು ಕೊಡುವುದಿಲ್ಲ, ಬದಲಾಗಿ ಆಹಾರ ಸಾಮಗ್ರಿಗಳು ಹಾಗೂ ಉಪಯುಕ್ತ ವಸ್ತುಗಳನ್ನು ನಮ್ಮ 'ರವಿ ಬೋಪಣ್ಣ' ಚಿತ್ರತಂಡದಿಂದ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು: ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಅನೇಕ ಜನರು ಸಹಾಯ ಮಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹೊಸ ಚಿತ್ರ 'ರವಿ ಬೋಪಣ್ಣ' ಚಿತ್ರತಂಡ ಇದೀಗ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದೆ.

ನೆರೆ ಸಂತ್ರಸ್ತರ ನೇರವಿಗೆ ಮುಂದಾದ 'ರವಿ ಬೋಪಣ್ಣ' ಚಿತ್ರತಂಡ

ಈ ಕುರಿತಂತೆ ಮಾತನಾಡಿದ ರವಿಚಂದ್ರನ್, ನೀರು, ಬಿಸ್ಕತ್​, ಜ್ಯೂಸ್, ಅಕ್ಕಿ, ಬೆಡ್ ಶೀಟ್ ಸೇರಿದಂತೆ ಆಹಾರ ಪದಾರ್ಥಗಳು ಸಿದ್ದವಾಗಿದ್ದು ಇಂದು ವಸ್ತುಗಳನ್ನು ಉತ್ತರ ಕರ್ನಾಟಕದ ಜನತೆಗೆ ತಲುಪಿಸಲಾಗುತ್ತದೆ. ನಮ್ಮ ಸರ್ಕಾರ ಅಗತ್ಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುಬೇಕಿದೆ. ನೆರೆ ಸಂತ್ರಸ್ತರಿಗೆ ನಾವು ಹಣವನ್ನು ಕೊಡುವುದಿಲ್ಲ, ಬದಲಾಗಿ ಆಹಾರ ಸಾಮಗ್ರಿಗಳು ಹಾಗೂ ಉಪಯುಕ್ತ ವಸ್ತುಗಳನ್ನು ನಮ್ಮ 'ರವಿ ಬೋಪಣ್ಣ' ಚಿತ್ರತಂಡದಿಂದ ಕೊಡುತ್ತಿದ್ದೇವೆ ಎಂದು ತಿಳಿಸಿದರು.

Intro:ಉತ್ತರಕರ್ನಾಟಕದ ನೆರೆ ಸಂತ್ರಸ್ತರಿಗೆ ನೇರವಾಗಲು ಸಿದ್ಧವಾಗಿದೆ ಕ್ರೇಜಿಸ್ಟಾರ್ ಮನೆಯಲ್ಲಿ ಅಗತ್ಯ ಸಾಮಾನುಗಳು. ಎಸ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹೊಸ ಚಿತ್ರ ರವಿ ಬೋಪಣ್ಣ ಚಿತ್ರತಂಡ ನೆರೆ ಸಂತ್ರಸ್ಥರ ನೆರವಿಗೆ ನಿಂತಿದ್ದು ನೀರು ಬಿಸ್ಕೆಟ್ ಜ್ಯೂಸ್ ಅಕ್ಕಿ ಬೆಡ್ ಶೀಟ್ ಸೇರಿದಂತೆ ಆಹಾರ ಪದಾರ್ಥಗಳು ಕ್ರೇಜಿಸ್ಟಾರ್ ಮನೆಯಲ್ಲಿ ಸಿದ್ದವಾಗಿದ್ದು ಇಂದು ಸಾಯಂಕಾಲ ವಸ್ತುಗಳನ್ನು ಹೊತ್ತ ಗಾಡಿ ಉತ್ತರ ಕರ್ನಾಟಕದ ಹೊರಡಲಿದೆ. ಅಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಗಳು ಕ್ರೇಜಿಸ್ಟಾರ್ ಅವರ ಮನವಿ ಮೇರೆಗೆ ಉತ್ತರ ಕರ್ನಾಟಕದ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ ‌.ಇನ್ನು ನೆರೆ ಸಂತ್ರಸ್ತರ ಪರಿಸ್ಥಿತಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬೇಸರ ವ್ಯಕ್ತಪಡಿಸಿದರು.


Body:ನಮ್ಮ ನಮ್ಮ ಸರ್ಕಾರಗಳು ಅಗತ್ಯವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಇಂಥ ಸಮಸ್ಯೆಗಳು ಮತ್ತೆ ಪುನರಾವರ್ತಿಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಇದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಇನ್ನು ನೆರೆ ಸಂತ್ರಸ್ತರಿಗೆ ನಾವು ಹಣವನ್ನು ಕೊಡುವುದಿಲ್ಲ ಬದಲಾಗಿ ಆಹಾರ ಸಾಮಗ್ರಿಗಳು ಹಾಗೂ ಉಪಯುಕ್ತ ವಸ್ತುಗಳನ್ನು ನಮ್ಮ ರವಿ ಬೋಪಣ್ಣ ಚಿತ್ರತಂಡದಿಂದ ಆಹಾರ ಸಾಮಗ್ರಿಗಳನ್ನು ಇಂದು ಸಾಯಂಕಾಲ ಉತ್ತರ ಕರ್ನಾಟಕ ಕೆಲಸಿ ಕೊಡುತ್ತಿದ್ದೇವೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ರವಿ ಬೋಪಣ್ಣ ಚಿತ್ರದ ಪ್ರೆಸ್ ಮೀಟ್ ನಲ್ಲಿ ತಿಳಿಸಿದರು..

ಸತೀಶ ಎಂಬಿ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.