ETV Bharat / sitara

ಪಡ್ಡೆ ಹುಲಿ ಶೋ ಮಿಸ್ಸಿಂಗ್​... ಬುಕ್ ಮೈ ಶೋ ವಿರುದ್ಧ ಗುಡುಗಿದ ನಿರ್ಮಾಪಕ ಕೆ.ಮಂಜು

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ 'ಪಡ್ಡೆಹುಲಿ' ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಚಿತ್ರ ಮೆಚ್ಚುಗೆಗೆ ಕೂಡಾ ಪಾತ್ರವಾಗಿದೆ.

author img

By

Published : Apr 23, 2019, 5:04 PM IST

ಪುತ್ರ ಶ್ರೇಯಸ್ ಜೊತೆಗೆ ಕೆ.ಮಂಜು

'ಪಡ್ಡೆಹುಲಿ' ಚಿತ್ರದ ಸಕ್ಸಸ್​​​ ಬಗ್ಗೆ ಖುಷಿ ಹಂಚಿಕೊಳ್ಳಲು ಚಿತ್ರತಂಡ ಇಂದು ಪ್ರೆಸ್​​ಮೀಟ್ ಏರ್ಪಡಿಸಿತ್ತು. ಪ್ರೆಸ್​​ಮೀಟ್​ನಲ್ಲಿ ಮಾತನಾಡಿದ ಕೆ. ಮಂಜು 'ಪಡ್ಡೆಹುಲಿ' ಸಿನಿಮಾ ಚೆನ್ನಾಗಿದೆ, ಆದರೆ ಈ ಸಿನಿಮಾವನ್ನು ಬುಕ್ ಮೈ ಶೋನವರು ತುಳಿಯುತ್ತಿದ್ದಾರೆ. ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷನಾಗಿದ್ದರೂ ಕೂಡಾ ನಮಗೆ ಬುಕ್ ಮೈ ಶೋ ಹಾಗೂ ಚಿತ್ರಮಂದಿರಗಳು ಸಿಗದೆ ಇರುವುದು ಬೇಸರ ಉಂಟು ಮಾಡಿದೆ. ಕೂಡಲೇ ಸರ್ಕಾರ ಬುಕ್ ಮೈ ಶೋ ಸಂಸ್ಥೆಯಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಹಾಗೂ ಫಿಲ್ಮ್ ಚೇಂಬರ್ ಈ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

'ಪಡ್ಡೆಹುಲಿ' ಚಿತ್ರದ ಪ್ರೆಸ್​​ಮೀಟ್​​​​​​

ನಂತರ ಶ್ರೇಯಸ್ ಹಾಗೂ ನಿಶ್ಚಿಕಾ ನಾಯ್ಡು ಮಾತನಾಡಿ, ಸಿನಿಮಾ ಚೆನ್ನಾಗಿದೆ ಎಲ್ಲರೂ ಇನ್ನಷ್ಟು ಸಪೋರ್ಟ್ ಮಾಡಿ ಎಂದು ಮನವಿ ಮಾಡಿದರು. ಚಿತ್ರದ ನಿರ್ದೇಶಕ ಗುರುದೇಶಪಾಂಡೆ ಕೂಡಾ ಫಿಲ್ಮ್​ ಚೇಂಬರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅದ್ದೂರಿ ವೆಚ್ಚದಲ್ಲಿ ಸಿನಿಮಾವನ್ನು‌ ನಿರ್ಮಿಸಿದ್ದ ರಮೇಶ್ ರೆಡ್ಡಿ ಕೂಡಾ ಸಿನಿಮಾ ಕಲೆಕ್ಷನ್​​ನಲ್ಲಿ ಹಿಂದೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಮೇಲೆ ಬುಕ್ ಮೈ ಶೋ ಹಾಗೂ ಚಿತ್ರಮಂದಿರಗಳ ಸವಾರಿ ಜೋರಾಗಿದ್ದು ಇದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿರುವುದಂತೂ ನಿಜ.

paddehuli movie team
'ಪಡ್ಡೆಹುಲಿ' ಚಿತ್ರತಂಡ

'ಪಡ್ಡೆಹುಲಿ' ಚಿತ್ರದ ಸಕ್ಸಸ್​​​ ಬಗ್ಗೆ ಖುಷಿ ಹಂಚಿಕೊಳ್ಳಲು ಚಿತ್ರತಂಡ ಇಂದು ಪ್ರೆಸ್​​ಮೀಟ್ ಏರ್ಪಡಿಸಿತ್ತು. ಪ್ರೆಸ್​​ಮೀಟ್​ನಲ್ಲಿ ಮಾತನಾಡಿದ ಕೆ. ಮಂಜು 'ಪಡ್ಡೆಹುಲಿ' ಸಿನಿಮಾ ಚೆನ್ನಾಗಿದೆ, ಆದರೆ ಈ ಸಿನಿಮಾವನ್ನು ಬುಕ್ ಮೈ ಶೋನವರು ತುಳಿಯುತ್ತಿದ್ದಾರೆ. ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷನಾಗಿದ್ದರೂ ಕೂಡಾ ನಮಗೆ ಬುಕ್ ಮೈ ಶೋ ಹಾಗೂ ಚಿತ್ರಮಂದಿರಗಳು ಸಿಗದೆ ಇರುವುದು ಬೇಸರ ಉಂಟು ಮಾಡಿದೆ. ಕೂಡಲೇ ಸರ್ಕಾರ ಬುಕ್ ಮೈ ಶೋ ಸಂಸ್ಥೆಯಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಹಾಗೂ ಫಿಲ್ಮ್ ಚೇಂಬರ್ ಈ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

'ಪಡ್ಡೆಹುಲಿ' ಚಿತ್ರದ ಪ್ರೆಸ್​​ಮೀಟ್​​​​​​

ನಂತರ ಶ್ರೇಯಸ್ ಹಾಗೂ ನಿಶ್ಚಿಕಾ ನಾಯ್ಡು ಮಾತನಾಡಿ, ಸಿನಿಮಾ ಚೆನ್ನಾಗಿದೆ ಎಲ್ಲರೂ ಇನ್ನಷ್ಟು ಸಪೋರ್ಟ್ ಮಾಡಿ ಎಂದು ಮನವಿ ಮಾಡಿದರು. ಚಿತ್ರದ ನಿರ್ದೇಶಕ ಗುರುದೇಶಪಾಂಡೆ ಕೂಡಾ ಫಿಲ್ಮ್​ ಚೇಂಬರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅದ್ದೂರಿ ವೆಚ್ಚದಲ್ಲಿ ಸಿನಿಮಾವನ್ನು‌ ನಿರ್ಮಿಸಿದ್ದ ರಮೇಶ್ ರೆಡ್ಡಿ ಕೂಡಾ ಸಿನಿಮಾ ಕಲೆಕ್ಷನ್​​ನಲ್ಲಿ ಹಿಂದೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಮೇಲೆ ಬುಕ್ ಮೈ ಶೋ ಹಾಗೂ ಚಿತ್ರಮಂದಿರಗಳ ಸವಾರಿ ಜೋರಾಗಿದ್ದು ಇದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿರುವುದಂತೂ ನಿಜ.

paddehuli movie team
'ಪಡ್ಡೆಹುಲಿ' ಚಿತ್ರತಂಡ
ಬುಕ್ ಮೈ ಶೋ ವಿರುದ್ಧ ಗುಡುಗಿದ ನಿರ್ಮಾಪಕ ಕೆ ಮಂಜು!!

ನಿರ್ಮಾಪಕ ಕೆ. ಮಂಜು ಅವರ ಸುಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ ಪಡ್ಡೆಹುಲಿ ಸಿನಿಮಾ, ಕಳೆದ ಶುಕ್ರವಾರ  ರಾಜ್ಯಾದ್ಯಂತ ತೆರೆ ಕಂಡಿತ್ತು. ಸಿನಿಮಾ ಪ್ರಿಯರು ಹಾಗು ವಿಮರ್ಶಕರಿಂದ ಮೆಚ್ಚುಗೆ ಪಾತ್ರವಾಗಿರೋ ಪಡ್ಡೆಹುಲಿ ಸಕ್ಸಸ್ ಬಗ್ಗೆ ಚಿತ್ರತಂಡ ಹಂಚಿಕೊಂಡಿತ್ತು...ಈ ಮಧ್ಯೆ ಶ್ರೇಯಸ್ ತಂದೆ ಕೆ ಮಂಜು ಪಡ್ಡೆಹುಲಿ ಸಿನಿಮಾ ಚೆನ್ನಾಗಿದೆ, ಆದ್ರೆ ಈ ಸಿನಿಮಾವನ್ನ ಬುಕ್ ಮೈ ಶೋನವರು ಈ ಚಿತ್ರವನ್ನ ಕಿಲ್ ಮಾಡ್ತಾ ಇದ್ದಾರೆ.. ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷನಾಗಿದ್ರು, ಕೂಡ ನನಗೆ ಬುಕ್ ಮೈ ಶೋ ಹಾಗು ಚಿತ್ರಮಂದಿರಗಳು ಸಿಗದೆ ಇರೋದು ಬೇಸರ ಉಂಟು ಮಾಡಿದೆ..ಕೂಡಲೆ ಸರ್ಕಾರ ಬುಕ್ ಮೈ ಶೋ ಸಂಸ್ಥೆಯಿಂದ ಆಗುತ್ತಿರುವ ಅನ್ಯಾಯವನ್ನ ತಡೆಯಬೇಕು ಹಾಗು ಫಿಲ್ಮ್ ಚೇಂಬರ್ ಈ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಅಂತಾ ಕೆ ಮಂಜು ಅಸಮಾಧಾನ ವ್ಯಕ್ತಪಡಿಸಿದ್ರು..ಇನ್ನು ಶ್ರೇಯಸ್ ಹಾಗು ನಿಶ್ಚಿಕಾ ನಾಯ್ಡು ಮಾತನಾಡಿ ಸಿನಿಮಾ ಚೆನ್ನಾಗಿದೆ ಮತ್ತಷ್ಟು ಸಪೋರ್ಟ್ ಮಾಡಿ ಅಂದ್ರು..ಇನ್ನೂ ಈ ಚಿತ್ರದ ನಿರ್ದೇಶಕ ಗುರುದೇಶ್ ಪಾಂಡೇ ಫಿಲ್ಮ್ ಚೇಂಬರ್ ವಿರುದ್ಧ ಅಸಮಾಧಾನವನ್ನ ವ್ಯಕ್ತಪಡಿಸಿದ್ರು.ಹಾಗೇ ಅದ್ದೂರಿ ವೆಚ್ಚದಲ್ಲಿ ಪಡ್ಡೆಹುಲಿ ಸಿನಿಮಾ‌ ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ಕೂಡ ಸಿನಿಮಾ ಕಲೆಕ್ಷನ್‌ ನಲ್ಲಿ ಹಿಂದೆ ಉಳಿದಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ..ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಬುಕ್ ಮಥ ಶೋ ಹಾಗೂ ಚಿತ್ರಮಂದಿರಗಳ ಹಾವಳಿ ಜೋರಾಗಿದೆ..

Kn_Bng_01_23_Paddihuli PC_Ravi 7204535

--
Sent from Fast notepad




Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.