ETV Bharat / sitara

ಕಣ್ಸನ್ನೆ ಸುಂದರಿ ಕನ್ನಡಕ್ಕೆ... ವಿಷ್ಣುಪ್ರಿಯಾ ಮೂಲಕ ಪ್ರಿಯಾ ವಾರಿಯರ್ ಸ್ಯಾಂಡಲ್​ವುಡ್​ಗೆ​ ಎಂಟ್ರಿ​

author img

By

Published : Sep 3, 2019, 9:43 PM IST

ಕಣ್ಸನ್ನೆಯ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಮಲಯಾಳಿ ನಟಿ, ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಮಾಡ್ತಾರೆ ಅನ್ನೋ ಮಾತು ಇದೀಗ ನಿಜವಾಗಿದೆ. ಕೊನೆಗೂ ಪ್ರಿಯಾ ವಾರಿಯರ್‌ ಸ್ಯಾಂಡಲ್​ವುಡ್ ಕಡೆ ಮುಖ ಮಾಡಿದ್ದಾರೆ.

ಪ್ರಿಯಾ ವಾರಿಯರ್

ಕಣ್ಸನ್ನೆಯ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ಮಲಯಾಳಿ ನಟಿ, ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಮಾಡ್ತಾರೆ ಅನ್ನೋ ಮಾತು ಈಗ ನಿಜವಾಗಿದೆ. ಕೊನೆಗೂ ಪ್ರಿಯಾ ವಾರಿಯರ್‌ ಸ್ಯಾಂಡಲ್​ವುಡ್ ಕಡೆ ಮುಖ ಮಾಡಿದ್ದಾರೆ.

ನಿರ್ಮಾಪಕ ಕೆ.ಮಂಜು ಬ್ಯಾನರ್​ನಲ್ಲಿ ನಿರ್ಮಾಣ ಮಾಡುತ್ತಿರುವ ಹಾಗೂ ಅವ ಮಗ ಶ್ರೇಯಸ್ ಅಭಿನಯಿಸುತ್ತಿರೋ ಎರಡನೇ ಸಿನಿಮಾಕ್ಕೆ, ಪ್ರಿಯಾ ವಾರಿಯರ್ ಹೀರೋಯಿನ್ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ನಿರ್ಮಾಪಕ ಕೆ ಮಂಜು, ನಟ ಶ್ರೇಯಸ್, ನಟಿ ಪ್ರಿಯಾ ವಾರಿಯರ್‌, ಸಂಭಾಷಣೆಕಾರ ರವಿ ಶ್ರೀವತ್ಸ, ಹಾಗು ಮಲೆಯಾಳಂ ಡೈರೆಕ್ಟರ್ ವಿ ಕೆ ಪ್ರಕಾಶ್ ಸೇರಿದಂತೆ ಇಡೀ ಚಿತ್ರತಂಡದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಸ್ಯಾಂಡಲ್​ವುಡ್​ ಸಿನಿಮಾಕ್ಕೆ ಪ್ರಿಯಾ ವಾರಿಯರ್​ ಎಂಟ್ರಿ

ಈ ಸಿನಿಮಾಕ್ಕೆ ವಿಷ್ಣುಪ್ರಿಯಾ ಅಂತಾ ಟೈಟಲ್ ಇಟ್ಟಿದ್ದು, ಇದೊಂದು 90ರ ದಶಕದ ಬ್ಯಾಕ್ ಟ್ರಾಪ್​ನಲ್ಲಿ ಬರುವ ಲವ್ ಸ್ಟೋರಿಯಂತೆ. ಶ್ರೇಯಸ್ ಹಾಗು ಪ್ರಿಯಾ ವಾರಿಯರ್‌ ಈ ಸಿನಿಮಾಕ್ಕಾಗಿ ಹಲವು ದಿನಗಳಿಂದ ಪ್ರಾಕ್ಟೀಸ್ ಮಾಡ್ತಾ ಇದ್ದಾರಂತೆ. ಇದೊಂದು ನೈಜ ಘಟನೆಯ ಚಿತ್ರ ಆಗಿದ್ದು, ಧಾರವಾಡದ ಸಿಂಧು ಎಂಬುವರು ಈ ಕಥೆಯನ್ನ ಕೊಟ್ಟಿದ್ದಾರೆ. ಇನ್ನು ಈ ಬ್ಯೂಟಿಫುಲ್ ಲವ್ ಸ್ಟೋರಿಯನ್ನ ಮಲೆಯಾಳಂ, ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ವಿ ನಿರ್ದೇಶಕರಾಗಿ ಸಕ್ಸಸ್ ಕಂಡಿರುವ ವಿ.ಕೆ. ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ರವಿ ಶ್ರೀವತ್ಸ, ನಿರ್ಮಾಪಕ ಕೆ. ಮಂಜು ಜೊತೆಗಿನ ಸ್ನೇಹಕ್ಕಾಗಿ ಈ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ಮಾಪಕ ಕೆ ಮಂಜು ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳಿಂದ ಚಿಕ್ಕಮಗಳೂರಲ್ಲಿ ಈ ಸಿನಿಮಾ‌ ಶೂಟಿಂಗ್ ಸ್ಟಾರ್ಟ್ ಆಗಲಿದ್ದು ಇದೇ ವರ್ಷ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಒಟ್ಟಿನಲ್ಲಿ ಕಳೆದೊಂದು ವರ್ಷದಿಂದ ಕಣ್ಸನ್ನೆ ಬೆಡಗಿಯನ್ನು ಕನ್ನಡದಲ್ಲೇ ನೋಡಬೇಕೆಂಬ ಸಿನಿಪ್ರಿಯರ ಆಸೆ ವಿಷ್ಣುಪ್ರಿಯ ಮೂಲಕ ಈಡೇರಲಿದೆ.

ಕಣ್ಸನ್ನೆಯ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ಮಲಯಾಳಿ ನಟಿ, ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಮಾಡ್ತಾರೆ ಅನ್ನೋ ಮಾತು ಈಗ ನಿಜವಾಗಿದೆ. ಕೊನೆಗೂ ಪ್ರಿಯಾ ವಾರಿಯರ್‌ ಸ್ಯಾಂಡಲ್​ವುಡ್ ಕಡೆ ಮುಖ ಮಾಡಿದ್ದಾರೆ.

ನಿರ್ಮಾಪಕ ಕೆ.ಮಂಜು ಬ್ಯಾನರ್​ನಲ್ಲಿ ನಿರ್ಮಾಣ ಮಾಡುತ್ತಿರುವ ಹಾಗೂ ಅವ ಮಗ ಶ್ರೇಯಸ್ ಅಭಿನಯಿಸುತ್ತಿರೋ ಎರಡನೇ ಸಿನಿಮಾಕ್ಕೆ, ಪ್ರಿಯಾ ವಾರಿಯರ್ ಹೀರೋಯಿನ್ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ನಿರ್ಮಾಪಕ ಕೆ ಮಂಜು, ನಟ ಶ್ರೇಯಸ್, ನಟಿ ಪ್ರಿಯಾ ವಾರಿಯರ್‌, ಸಂಭಾಷಣೆಕಾರ ರವಿ ಶ್ರೀವತ್ಸ, ಹಾಗು ಮಲೆಯಾಳಂ ಡೈರೆಕ್ಟರ್ ವಿ ಕೆ ಪ್ರಕಾಶ್ ಸೇರಿದಂತೆ ಇಡೀ ಚಿತ್ರತಂಡದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಸ್ಯಾಂಡಲ್​ವುಡ್​ ಸಿನಿಮಾಕ್ಕೆ ಪ್ರಿಯಾ ವಾರಿಯರ್​ ಎಂಟ್ರಿ

ಈ ಸಿನಿಮಾಕ್ಕೆ ವಿಷ್ಣುಪ್ರಿಯಾ ಅಂತಾ ಟೈಟಲ್ ಇಟ್ಟಿದ್ದು, ಇದೊಂದು 90ರ ದಶಕದ ಬ್ಯಾಕ್ ಟ್ರಾಪ್​ನಲ್ಲಿ ಬರುವ ಲವ್ ಸ್ಟೋರಿಯಂತೆ. ಶ್ರೇಯಸ್ ಹಾಗು ಪ್ರಿಯಾ ವಾರಿಯರ್‌ ಈ ಸಿನಿಮಾಕ್ಕಾಗಿ ಹಲವು ದಿನಗಳಿಂದ ಪ್ರಾಕ್ಟೀಸ್ ಮಾಡ್ತಾ ಇದ್ದಾರಂತೆ. ಇದೊಂದು ನೈಜ ಘಟನೆಯ ಚಿತ್ರ ಆಗಿದ್ದು, ಧಾರವಾಡದ ಸಿಂಧು ಎಂಬುವರು ಈ ಕಥೆಯನ್ನ ಕೊಟ್ಟಿದ್ದಾರೆ. ಇನ್ನು ಈ ಬ್ಯೂಟಿಫುಲ್ ಲವ್ ಸ್ಟೋರಿಯನ್ನ ಮಲೆಯಾಳಂ, ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ವಿ ನಿರ್ದೇಶಕರಾಗಿ ಸಕ್ಸಸ್ ಕಂಡಿರುವ ವಿ.ಕೆ. ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ರವಿ ಶ್ರೀವತ್ಸ, ನಿರ್ಮಾಪಕ ಕೆ. ಮಂಜು ಜೊತೆಗಿನ ಸ್ನೇಹಕ್ಕಾಗಿ ಈ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ಮಾಪಕ ಕೆ ಮಂಜು ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳಿಂದ ಚಿಕ್ಕಮಗಳೂರಲ್ಲಿ ಈ ಸಿನಿಮಾ‌ ಶೂಟಿಂಗ್ ಸ್ಟಾರ್ಟ್ ಆಗಲಿದ್ದು ಇದೇ ವರ್ಷ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಒಟ್ಟಿನಲ್ಲಿ ಕಳೆದೊಂದು ವರ್ಷದಿಂದ ಕಣ್ಸನ್ನೆ ಬೆಡಗಿಯನ್ನು ಕನ್ನಡದಲ್ಲೇ ನೋಡಬೇಕೆಂಬ ಸಿನಿಪ್ರಿಯರ ಆಸೆ ವಿಷ್ಣುಪ್ರಿಯ ಮೂಲಕ ಈಡೇರಲಿದೆ.

Intro:ಕೊನೆಗೂ ಕನ್ನಡಕ್ಕೆ ಬಂದ ಮಲೆಯಾಳಂನ ಕಣ್ ಸನ್ನೆ ಸುಂದರಿ!!

ಕಣ್ಸನ್ನೆಯ ಮೂಲಕ ರಾತ್ರೊ ರಾತ್ರಿ ಸ್ಟಾರ್ ಆದ ಮಲಯಾಳಿ ನಟಿ, ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರ್ತಿದ್ದಾರೆ, ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡ್ತಾರೆ ಎಂದು ಅನೇಕ ದಿನಗಳಿಂದನೇ ಹೇಳಲಾಗುತ್ತಿತ್ತು. ಇದೀಗ ಕೊನೆಗೂ ಪ್ರಿಯಾ ವಾರಿಯರ್‌ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ..ನಿರ್ಮಾಪಕ ಕೆ ಮಂಜು ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ, ಹಾಗು ಮಗ ಶ್ರೇಯಸ್ ಅಭಿನಯಿಸುತ್ತಿರೋ ಎರಡನೇ ಸಿನಿಮಾಕ್ಕೆ, ಪ್ರಿಯಾ ವಾರಿಯರ್ ಹೀರೋಯಿನ್ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ..ಈ ಬಗ್ಗೆ ಮಾತನಾಡೋದಿಕ್ಕೆ ನಿರ್ಮಾಪಕ ಕೆ ಮಂಜು, ನಟ ಶ್ರೇಯಸ್, ನಟಿ ಪ್ರಿಯಾ ವಾರಿಯರ್‌, ಸಂಭಾಷಣೆಕಾರ ರವಿ ಶ್ರೀವತ್ಸ, ಹಾಗು ಮಲೆಯಾಳಂ ಡೈರೆಕ್ಟರ್ ವಿ ಕೆ ಪ್ರಕಾಶ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತಿ ಇತ್ತು.. ಈ ಸಿನಿಮಾಕ್ಕೆ ವಿಷ್ಣು ಪ್ರಿಯಾ ಅಂತಾ ಟೈಟಲ್ ಇಟ್ಟಿದ್ದು ಇದೊಂದು 90ರ ದಶಕದ ಬ್ಯಾಕ್ ಟ್ರಾಪ್ ನಲ್ಲಿ ಬರುವ ಲವ್ ಸ್ಟೋರಿಯಂತೆ..ಶ್ರೇಯಸ್ ಹಾಗು ಪ್ರಿಯಾ ವಾರಿಯರ್‌ ಈ ಸಿನಿಮಾಕ್ಕಾಗಿ ಹಲವು ದಿನಗಳಿಂದ ಪ್ರಾಕ್ಟೀಸ್ ಮಾಡ್ತಾ ಇದ್ದಾರಂತೆ..ಈ ಕಥೆ ನೈಜ ಘಟನೆ ಆಗಿದ್ದು, ಧಾರವಾಡದ ಸಿಂಧು ಎಂಬುವರು ಈ ಕಥೆಯನ್ನ ಕೊಟ್ಟಿದ್ದಾರೆ..ಈ ಬ್ಯೂಟಿಫುಲ್ ಲವ್ ಸ್ಟೋರಿಯನ್ನ, ಮಲೆಯಾಳಂನ, ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ , ಯಶಸ್ವಿ ನಿರ್ದೇಶಕರಾಗಿ ಸಕ್ಸಸ್ ಕಂಡಿರುವ ,ವಿಕೆ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ..Body:ನಿರ್ದೇಶಕ ರವಿ ಶ್ರೀವತ್ಸ ನಿರ್ಮಾಪಕ ಕೆ ಮಂಜು ಸ್ನೇಹಕ್ಕಾಗಿ, ಈ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ..ನಿರ್ಮಾಪಕ ಕೆ ಮಂಜು ಈ ಸಿನಿಮಾವನ್ನ ಮೂರು ಭಾಷೆಯಲ್ಲಿ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ..ಇದೇ ತಿಂಗಳಿಂದ ಚಿಕ್ಕಮಗಳೂರಿಲ್ಲಿ ಈ ಸಿನಿಮಾ‌ ಶೂಟಿಂಗ್ ಸ್ಟಾರ್ಟ್ ಆಗಲಿದ್ದು ಇದೇ ವರ್ಷ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ..ಒಟ್ಟಿನಲ್ಲಿ ಕಳೆದೊಂದು ವರ್ಷದಿಂದ ಕಣ್ಸನ್ನೆ ಬೆಡಗಿಯನ್ನು ಕನ್ನಡದಲ್ಲೇ ನೋಡಬೇಕೆಂಬ ಸಿನಿಪ್ರಿಯರ ಆಸೆ ವಿಷ್ಣುಪ್ರಿಯ ಮೂಲಕ ಈಡೇರಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.