ETV Bharat / sitara

ಅಪಘಾತದಲ್ಲಿ ಮಡಿದ ಕನ್ನಡಿಗರಿಗೆ ಪವನ್ ಕಲ್ಯಾಣ್ ಸಂತಾಪ - ಕನ್ನಡಿಗರಿಗೆ ಪವನ್ ಕಲ್ಯಾಣ್​ ಸಂತಾಪ

ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ಘಾಟ್​​ ರಸ್ತೆ ಸಮೀಪ ನಿನ್ನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ 7 ಮಂದಿ ಸಾವನ್ನಪ್ಪಿದ್ದು 5 ಜನರಿಗೆ ಗಾಯಗಳಾಗಿತ್ತು. ಈ ದುರಂತಕ್ಕೆ ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಪವನ್‌​​ ಕಲ್ಯಾಣ್​​ ಸಂತಾಪ ಸೂಚಿಸಿದ್ದಾರೆ.

ಪವನ್ ಕಲ್ಯಾಣ್
author img

By

Published : Oct 16, 2019, 10:16 AM IST

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ಘಾಟ್​​ ರಸ್ತೆ ಸಮೀಪ ನಿನ್ನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ಕನ್ನಡಿಗರಿಗೆ ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಪವನ್​​ ಕಲ್ಯಾಣ್​​ ಸಂತಾಪ ಸೂಚಿಸಿದ್ದಾರೆ.

ದೇವರ ದರ್ಶನಕ್ಕಾಗಿ ಆಗಮಿಸಿದ್ದ ಕನ್ನಡಿಗರು, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ರಸ್ತೆಯ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅಲ್ಲದೇ ದುರಂತದಲ್ಲಿ ಐದು ಮಂದಿ ಪ್ರವಾಸಿಗರಿಗೆ ತೀವ್ರ ಗಾಯವಾಗಿದೆ. ಆ ಪ್ರವಾಸಿಗರಿಗೆ ಬೇಕಾದ ಚಿಕಿತ್ಸೆಯನ್ನು ಆಂಧ್ರ ಸರ್ಕಾರದರಿಂದಲೇ ಕೊಡಿಸುವ ಭರವಸೆ ಕೊಡುತ್ತೇನೆ ಎಂದು ಪವನ್ ಕಲ್ಯಾಣ್ ಕನ್ನಡದಲ್ಲೇ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Pawan Kalyan offered condolences to kannadigas
ಪವನ್ ಕಲ್ಯಾಣ್ ಸಂತಾಪ

ಘಟನೆಯ ವಿವರ:

ಮಂಗಳವಾರ ಬೆಳಗ್ಗೆ ಚಿತ್ರದುರ್ಗದಿಂದ ಭದ್ರಾಚಲಂಗೆ ತೆರಳಿರುವ 12 ಮಂದಿ ಕನ್ನಡಿಗರು ದೇವರ ದರ್ಶನ ಪಡೆದಿದ್ದರು. ಬಳಿಕ ಅಲ್ಲಿಂದ ಅಣ್ಣಾವರಂಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ದಿಢೀರ್​ ಕಂದಕಕ್ಕೆ ಉರುಳಿದೆ. ದುರ್ಘಟನೆಯಲ್ಲಿ ಮಡಿದ 7 ಮಂದಿ ಮೃತರು ಚಿತ್ರದುರ್ಗದ ಚಳ್ಳಕರೆ ಮೂಲದವರಾಗಿದ್ದರು.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ಘಾಟ್​​ ರಸ್ತೆ ಸಮೀಪ ನಿನ್ನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ಕನ್ನಡಿಗರಿಗೆ ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಪವನ್​​ ಕಲ್ಯಾಣ್​​ ಸಂತಾಪ ಸೂಚಿಸಿದ್ದಾರೆ.

ದೇವರ ದರ್ಶನಕ್ಕಾಗಿ ಆಗಮಿಸಿದ್ದ ಕನ್ನಡಿಗರು, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ರಸ್ತೆಯ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅಲ್ಲದೇ ದುರಂತದಲ್ಲಿ ಐದು ಮಂದಿ ಪ್ರವಾಸಿಗರಿಗೆ ತೀವ್ರ ಗಾಯವಾಗಿದೆ. ಆ ಪ್ರವಾಸಿಗರಿಗೆ ಬೇಕಾದ ಚಿಕಿತ್ಸೆಯನ್ನು ಆಂಧ್ರ ಸರ್ಕಾರದರಿಂದಲೇ ಕೊಡಿಸುವ ಭರವಸೆ ಕೊಡುತ್ತೇನೆ ಎಂದು ಪವನ್ ಕಲ್ಯಾಣ್ ಕನ್ನಡದಲ್ಲೇ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Pawan Kalyan offered condolences to kannadigas
ಪವನ್ ಕಲ್ಯಾಣ್ ಸಂತಾಪ

ಘಟನೆಯ ವಿವರ:

ಮಂಗಳವಾರ ಬೆಳಗ್ಗೆ ಚಿತ್ರದುರ್ಗದಿಂದ ಭದ್ರಾಚಲಂಗೆ ತೆರಳಿರುವ 12 ಮಂದಿ ಕನ್ನಡಿಗರು ದೇವರ ದರ್ಶನ ಪಡೆದಿದ್ದರು. ಬಳಿಕ ಅಲ್ಲಿಂದ ಅಣ್ಣಾವರಂಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ದಿಢೀರ್​ ಕಂದಕಕ್ಕೆ ಉರುಳಿದೆ. ದುರ್ಘಟನೆಯಲ್ಲಿ ಮಡಿದ 7 ಮಂದಿ ಮೃತರು ಚಿತ್ರದುರ್ಗದ ಚಳ್ಳಕರೆ ಮೂಲದವರಾಗಿದ್ದರು.

Intro:ಗೋಧಾವರಿ ಜಿಲ್ಲೆ ರಸ್ತೆ ಅಲಘಾತದಲ್ಲಿ ಸಾವನಪ್ಪಿದ ಕನ್ನಡಿಗರಿಗೆ ಸಂತಾಪ ಸೂಚಿಸಿದ ಟಾಲಿವುಡ್ ಪವರ್ ಸ್ಟಾರ್.ಪವನ್ ಕಲ್ಯಾಣ್

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕರ್ನಾಟಕದ 7 ಮಂದಿ ಪ್ರವಾಸಿಗರು ಸಾವನಪ್ಪಿದ್ದು‌, ಕನ್ನಡಿಗರ ಸಾವಿಗೆ ಜನಸೇನೆ ಮುಖ್ಯಸ್ಥ ಪವರ್ ಸ್ಟಾರ್ ಪವನ್​​ ಕಲ್ಯಾಣ್​​ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ಘಾಟ್​​ ರಸ್ತೆ ಸಮೀಪ ಸಂಭವಿಸಿದ ಭೀಕರ ಅಪಘಾತಕ್ಕೆ ಕರ್ನಾಟಕದ 7 ಮಂದಿ ಸಾವನ್ನಪ್ಪಿದ್ದು 5 ಇನರಿಗೆ ಗಾಯಗಳಾಗಿದ್ದು ಪ್ರಾಣಪಯದಿಂದ ಪಾರಾಗಿದ್ದಾರೆ. ಇನ್ನೂ ಈ ದುರಂತಕ್ಕೆ ಆಂಧ್ರಪ್ರದೇಶದ ಜನಸೇನಾ ಪಕ್ಷದ ಆಧ್ಯಕ್ಷ ಸಂತಾಪ ಸೂಚಿಸಿದ್ದಾರೆ.ವಿಶೇಷ ಅಂದ್ರೆ
ಪವನ್ ಕಲ್ಯಾಣ್ ಕನ್ನಡದಲ್ಲೇ ಬರೆದಿರುವ ಜನಸೇನಾ ಪಕ್ಷದ ಲೆಟರ್ ಹೆಡ್ ನಲ್ಲಿ ದೋಣಿದುರಂತ ದಲ್ಲಿ
ಸಾವನಪ್ಪಿದವರಿಗರ ಸಂತಾಪ ಸೂಚಿಸಿದ್ದಾರೆ. ದೇವರ ದರ್ಶನಕ್ಕೆ ಬಂದಿದ್ದ ಕರ್ನಾಟಕಡ ಏಳು ಮಂದಿ ದೋಣಿ ದುರಂತದಲ್ಲಿ ಸಾವನಪ್ಪಿದ್ದ ಸುದ್ದಿ ಕೇಳಿ ನನಗೆ ಅತೀವ ದುಃಖವಾಯಿತು. ಅವರ ಕುಟುಂಬಗಳಿ ಆನೋವನ್ನು ತಡೆದುಕೊಳ್ಳುವಶಕ್ತಿಭಗವಂತಕರುಣಿಸಲಿ. ಅಲ್ಲದೆ ದುರಂತದಲ್ಲಿ ಐದುಮಂದಿಪ್ರವಾಸಿಗರಿಗೆತೀವ್ರಗಾಯ
ವಾಗಿದೆ. ಆ ಪ್ರವಾಸಿಗರಿಗೆ ಬೇಕಾದ ಚಿಕಿತ್ಸೆಯನ್ನು ಆಂಧ್ರ ಸರ್ಕಾರದ ರಿಂದಲೇ ಕೊಡಿಸುವ ಭರವಸೆ ಕೊಡುತ್ತೇನೆ.ಈ ಕೂಡಲೆ ಗಾಯಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜನಸೇನಾ ಪಕ್ಷಾ ಆಂಧ್ರ ಸರ್ಕಾರವನ್ನು ಮನವಿ ಮಾಡುತ್ತದೆ ಎಂದು ಬರೆದಿರುವ ಪತ್ರಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಹಿ ಮಾಡಿದ್ದಾರೆ.ಜೊತೆಗೆ ಪವನ್ ಕಲ್ಯಾಣ್ ಟ್ವೀಟ್ ಸಹ ಮಾಡಿದ್ದಾರೆ.Body:ಏನಿದು ಘಟನೆ ..

ಮಂಗಳವಾರ ಬೆಳಗ್ಗೆ ಚಿತ್ರದುರ್ಗದಿಂದ ಭದ್ರಾಚಲಂಗೆ ತರೆಳಿ ದೇವರ ದರ್ಶನ ಪಡೆದಿದ್ದರು. ಬಳಿಕ ಅಲ್ಲಿಂದ ಅಣ್ಣಾವರಂಗೆ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು. 12 ಮಂದಿ ಕನ್ನಡಿಗರು ಪ್ರಯಾಣಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ದಿಢೀರ್​ ಕಂದಕಕ್ಕೆ ಉರುಳಿ ಬಿದ್ದಿದೆ‌ . ಈ ಅಪಘಾತಕ್ಕೆ ಏಳು ಜನ ಬಲಿಯಾಗಿದ್ದು. ಎನ್ನಲಾಗುತ್ತಿದೆ.ಏಳು ಮಂದಿ ಮೃತರು ಚಿತ್ರದ ದುರ್ಗದ ಚಳ್ಳಕರೆ ಮೂಲದವರು ಎಂದು ಆಂಧ್ರ ಪೊಲೀಸರು ಗುರುತಿಸಿದ್ದಾರೆ. 

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.