ETV Bharat / sitara

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು... ಇತರರಿಗೆ ಪಾಠವಾಗಲಿ- ನಟಿ ಹರ್ಷಿಕಾ

author img

By

Published : Jan 8, 2020, 3:31 AM IST

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ವರು ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾ ತಾರೆಯರು ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

Nirbhaya case
ನಿರ್ಭಯಾ ಪ್ರಕರಣ

ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಚಾರ ಪ್ರಕರಣದ ಅಪರಾಧಿಗಳಿಗೆ ದೆಹಲಿ ಹೈಕೋರ್ಟ್​ ಮರಣದಂಡನೆಯ ದಿನಾಂಕ ನಿಗದಿ ಮಾಡಿದ್ದು ಇಡೀ ದೇಶವೇ ಸ್ವಾಗತಿಸಿದೆ.

ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ವರು ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾ ತಾರೆಯರು ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಹಾಗೂ ಗೆಳೆಯ ಭುವನ್ ಪೊನ್ನಪ್ಪ ಅವರು ದೆಹಲಿ ಕೋರ್ಟ್​ ತೀರ್ಪಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ನಿಗದಿ ಬಗ್ಗೆ ಸಂತಸ ವ್ಯಕ್ತಪಡಿಸಿದ ನಟಿ ಹರ್ಷಿಕಾ

ಈಗ ನಿರ್ಭಯಾ ತಂದೆ ಮತ್ತು ತಾಯಿಗೆ ಖುಷಿಯಾಗಿದೆ. ಇನ್ನು ಮುಂದೆ ಅತ್ಯಾಚಾರಿಗಳಿಗೆ ಇದು ಪಾಠವಾಗಬೇಕು. ‌2020ನೇ ವರ್ಷ ಹೆಣ್ಣು ಮಕ್ಕಳಿಗೆ ಒಳ್ಳೆಯ ವರ್ಷ ಆಗಬೇಕು ಎಂದು ಹರ್ಷಿಕಾ ಪೂಣಚ್ಚ ಹೇಳಿದರು. ಗೆಳೆಯ ಭುವನ್ ಕೂಡ ಈ ತೀರ್ಪುನ್ನ ಸ್ವಾಗತಿಸಿದ್ದು, ನಾವು ನಮ್ಮ ಮನೆ ಹೆಣ್ಣು ಮಕ್ಕಳನ್ನ ರಕ್ಷಿಸುವ ಕೆಲಸ ಆಗಬೇಕು' ಎಂದರು.

ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಚಾರ ಪ್ರಕರಣದ ಅಪರಾಧಿಗಳಿಗೆ ದೆಹಲಿ ಹೈಕೋರ್ಟ್​ ಮರಣದಂಡನೆಯ ದಿನಾಂಕ ನಿಗದಿ ಮಾಡಿದ್ದು ಇಡೀ ದೇಶವೇ ಸ್ವಾಗತಿಸಿದೆ.

ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ವರು ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾ ತಾರೆಯರು ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಹಾಗೂ ಗೆಳೆಯ ಭುವನ್ ಪೊನ್ನಪ್ಪ ಅವರು ದೆಹಲಿ ಕೋರ್ಟ್​ ತೀರ್ಪಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ನಿಗದಿ ಬಗ್ಗೆ ಸಂತಸ ವ್ಯಕ್ತಪಡಿಸಿದ ನಟಿ ಹರ್ಷಿಕಾ

ಈಗ ನಿರ್ಭಯಾ ತಂದೆ ಮತ್ತು ತಾಯಿಗೆ ಖುಷಿಯಾಗಿದೆ. ಇನ್ನು ಮುಂದೆ ಅತ್ಯಾಚಾರಿಗಳಿಗೆ ಇದು ಪಾಠವಾಗಬೇಕು. ‌2020ನೇ ವರ್ಷ ಹೆಣ್ಣು ಮಕ್ಕಳಿಗೆ ಒಳ್ಳೆಯ ವರ್ಷ ಆಗಬೇಕು ಎಂದು ಹರ್ಷಿಕಾ ಪೂಣಚ್ಚ ಹೇಳಿದರು. ಗೆಳೆಯ ಭುವನ್ ಕೂಡ ಈ ತೀರ್ಪುನ್ನ ಸ್ವಾಗತಿಸಿದ್ದು, ನಾವು ನಮ್ಮ ಮನೆ ಹೆಣ್ಣು ಮಕ್ಕಳನ್ನ ರಕ್ಷಿಸುವ ಕೆಲಸ ಆಗಬೇಕು' ಎಂದರು.

Intro:Body:ಅತ್ಯಾಚಾರಿಗಳಿಗೆ ಇದು ಪಾಠವಾಗಬೇಕು ಹರ್ಷಿಕಾ ಹಾಗು ಭುವನ್ ಪೊನ್ನಪ್ಪ!!

ದೆಹಲಿ ಗ್ಯಾಂಗ್ ರೇಪ್ ನ ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಬೆಳಿಗ್ಗೆ, 7ಗಂಟೆಗೆ ಗಲ್ಲಿಗೇರಿಸುವ ಕುರಿತು ದೆಹಲಿ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಇಡೀ ದೇಶವೇ ಸ್ವಾಗತಿಸಿದೆ...ಈ ಅತ್ಯಾಚಾರಿಗಳಿಗೆ ಸರಿಯಾಗಿ ಶಿಕ್ಷೆ ಆಗಿದೆ ಅಂತಾ ದೇಶದಲ್ಲೇ ಮಾತನಾಡುತ್ತಿದ್ದಾರೆ..ಇದ್ರ ಜೊತೆ ಸಿನಿಮಾ ತಾರೆಯರು ಈ ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಸ್ಯಾಂಡಲ್ ವುಡ್ ನ ಮಲೆನಾಡಿನ ಹುಡ್ಗಿ ಹರ್ಷಿಕಾ ಪೂಣಚ್ಚ ಗೆಳೆಯ ಭುವನ್ ಪೊನ್ನಪ್ಪ , ದೆಹಲಿ ಕೋರ್ಟ್ ನ ತೀರ್ಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ... ಈಗ ನಿರ್ಭಯಾ ತಂದೆ ತಾಯಿಗೆ ಖುಷಿಯಾಗಿದೆ..ಇನ್ಮುಂದೆ ಅತ್ಯಾಚಾರಿಗಳಿಗೆ ಇದು ಪಾಠವಾಗಬೇಕು,‌2020 ಈ ವರ್ಷ ಹೆಣ್ಣು ಮಕ್ಕಳಿಗೆ ಒಳ್ಳೆ ವರ್ಷ ಆಗಬೇಕು ಅಂತಾ ಹರ್ಷಿಕಾ ಪೂಣಚ್ಚ ಹೇಳಿದ್ರು.ಇನ್ನು ಹರ್ಷಿಕಾ ಪೂಣಚ್ಚ ಗೆಳೆಯ ಭುವನ್ ಕೂಡ ಈ ತೀರ್ಪುನ್ನ ಸ್ವಾಗತಿಸಿದ್ದಾರೆ.. ನಾವು ನಮ್ಮ ಮನೆ ಹೆಣ್ಣು ಮಕ್ಕಳನ್ನ ರಕ್ಷಿಸುವ ಕೆಲಸ ಆಗಬೇಕು ಅಂತಾ ಭುವನ್ ಹೇಳಿದ್ದಾರೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.