ETV Bharat / sitara

ಸ್ಯಾಂಡಲ್​​ವುಡ್​ಗೆ ಬರ್ತಿದೆ 'ಟೆಂಪರ್': ಚಿತ್ರತಂಡಕ್ಕೆ ನಂದ ಕಿಶೋರ್​​​​ ವಿಶ್​​

ಮೈಸೂರಿನ‌ ತಂಡವೊಂದು ಸ್ಯಾಂಡಲ್​​ವುಡ್​​ನಲ್ಲಿ ಟೆಂಪರ್​​ ಎಂಬ ಸಿನಿಮಾ ಶುರು ಮಾಡಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತ ನೇರವೇರಿಸಿತು. ಈ ಚಿತ್ರತಂಡಕ್ಕೆ ಹ್ಯಾಟ್ರಿಕ್ ಡೈರೆಕ್ಟರ್ ನಂದ ಕಿಶೋರ್ ಕ್ಲಾಪ್ ಮಾಡಿ ಶುಭ ಕೋರಿದ್ರು.

author img

By

Published : Nov 25, 2019, 5:34 PM IST

ಸ್ಯಾಂಡಲ್​​ವುಡ್​ಗೆ ಬರ್ತಿದೆ "ಟೆಂಪರ್ " : ಚಿತ್ರತಂಡಕ್ಕೆ ನಂದ ಕಿಶೋರ್​​ ವಿಶ್

ಸ್ಯಾಂಡಲ್​​ವುಡ್​​ನಲ್ಲಿ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಇದೀಗ ಮೈಸೂರಿನ‌ ಟೀಂವೊಂದು ಟೆಂಪರ್​​ ಎಂಬ ಸಿನಿಮಾ ಶುರು ಮಾಡಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತ ನೇರವೇರಿಸಿತು. ಈ ಚಿತ್ರತಂಡಕ್ಕೆ ಹ್ಯಾಟ್ರಿಕ್ ಡೈರೆಕ್ಟರ್ ನಂದ ಕಿಶೋರ್ ಕ್ಲಾಪ್ ಮಾಡಿ ಶುಭ ಕೋರಿದ್ರು.

ಇನ್ನು ಟೆಂಪರ್ ಸಿನಿಮಾದ ಮೂಲಕ ಆರ್ಯನ್ ಸೂರ್ಯ ಎಂಬ ಹೊಸ ಹೀರೋ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಆರ್ಯನ್​​​​ ಮೊದಲ ಸಿನಿಮಾದ ಮೂಲಕವೇ ರಗಡ್​ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಟೆಂಪರ್ ಹೀರೋಗೆ ಜೋಡಿಯಾಗಿ ನಟಿ ಕಾಶಿಮಾ ಜೊತೆಯಾಗಿದ್ದು, ಈಗಾಗಲೇ ತಮಿಳಿನ‌ ಒಂದು ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ಸ್ಯಾಂಡಲ್​​ವುಡ್​ಗೆ ಬರ್ತಿದೆ "ಟೆಂಪರ್": ಚಿತ್ರತಂಡಕ್ಕೆ ನಂದ ಕಿಶೋರ್​​ ವಿಶ್

ಇನ್ನುಳಿದಂತೆ ಸಿನಿಮಾದಲ್ಲಿ ತಬಲ ನಾಣಿ, ಮಜಾ ಟಾಕೀಸ್ ಪವನ್, ಪತ್ರಕರ್ತ ಧನು, ಲಕ್ಷ್ಮೀ ಸಿದ್ದಯ್ಯ, ಲಯನ್ ಪ್ರಭಾಕರ್ ಸೇರಿದಂತೆ ಹಲವರು ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​​ ಸಿನಿಮಾವಾಗಿರಲಿದೆಯಂತೆ.

ಇನ್ನು ಚಿತ್ರಕ್ಕೆ ಖ್ಯಾತ ಲಿರಿಕ್ ರೈಟರ್ ಮಂಜು ಕವಿ ಫಸ್ಟ್ ಟೈಮ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಟೆಂಪರ್​ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ.

ಸ್ಯಾಂಡಲ್​​ವುಡ್​​ನಲ್ಲಿ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಇದೀಗ ಮೈಸೂರಿನ‌ ಟೀಂವೊಂದು ಟೆಂಪರ್​​ ಎಂಬ ಸಿನಿಮಾ ಶುರು ಮಾಡಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತ ನೇರವೇರಿಸಿತು. ಈ ಚಿತ್ರತಂಡಕ್ಕೆ ಹ್ಯಾಟ್ರಿಕ್ ಡೈರೆಕ್ಟರ್ ನಂದ ಕಿಶೋರ್ ಕ್ಲಾಪ್ ಮಾಡಿ ಶುಭ ಕೋರಿದ್ರು.

ಇನ್ನು ಟೆಂಪರ್ ಸಿನಿಮಾದ ಮೂಲಕ ಆರ್ಯನ್ ಸೂರ್ಯ ಎಂಬ ಹೊಸ ಹೀರೋ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಆರ್ಯನ್​​​​ ಮೊದಲ ಸಿನಿಮಾದ ಮೂಲಕವೇ ರಗಡ್​ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಟೆಂಪರ್ ಹೀರೋಗೆ ಜೋಡಿಯಾಗಿ ನಟಿ ಕಾಶಿಮಾ ಜೊತೆಯಾಗಿದ್ದು, ಈಗಾಗಲೇ ತಮಿಳಿನ‌ ಒಂದು ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ಸ್ಯಾಂಡಲ್​​ವುಡ್​ಗೆ ಬರ್ತಿದೆ "ಟೆಂಪರ್": ಚಿತ್ರತಂಡಕ್ಕೆ ನಂದ ಕಿಶೋರ್​​ ವಿಶ್

ಇನ್ನುಳಿದಂತೆ ಸಿನಿಮಾದಲ್ಲಿ ತಬಲ ನಾಣಿ, ಮಜಾ ಟಾಕೀಸ್ ಪವನ್, ಪತ್ರಕರ್ತ ಧನು, ಲಕ್ಷ್ಮೀ ಸಿದ್ದಯ್ಯ, ಲಯನ್ ಪ್ರಭಾಕರ್ ಸೇರಿದಂತೆ ಹಲವರು ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​​ ಸಿನಿಮಾವಾಗಿರಲಿದೆಯಂತೆ.

ಇನ್ನು ಚಿತ್ರಕ್ಕೆ ಖ್ಯಾತ ಲಿರಿಕ್ ರೈಟರ್ ಮಂಜು ಕವಿ ಫಸ್ಟ್ ಟೈಮ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಟೆಂಪರ್​ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ.

Intro:"ಟೆಂಪರ್ "ಗೆ ಕ್ಲಾಪ್ ಮಾಡಿ ಸಾಥ್ ನೀಡಿದ ನಿರ್ದೆಶಕ
ನಂದ ಕಿಶೋರ್..

ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಸಿನಿಮಾಗಳು ಸೆಟ್ಟೇರ್ತಾನೆ ಇರುತ್ವೆ. ಪಕ್ಕಾ‌ಮೈಸೂರಿನ‌ ಟೀಂ ಒಂದು ಸ್ಯಾಂಡಲ್ವುಡ್ ನಲ್ಲಿ‌ ಸಿನಿಮಾ ಶುರುಮಾಡಿದ್ದು, ಇಂದು ಬೆಂಗಳೂರಿನ‌ ಟೆಂಪರೇಚರ್ ಗೆ ತಕ್ಕಂತೆ ಕಂಠೀರವ ಸ್ಟುಡಿಯೋದಲ್ಲಿ ಟೆಂಪರ್ ಸಿನಿಮಾದ ಮುಹೂರ್ತ ನೇರವೇರಿದ್ದು. ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಡೈರೆಕ್ಟರ್ ನಂದಕಿಶೋರ್ ಟೆಂಪರ್ ಸಿನಿಮಾಗೆ ಕ್ಲಾಪ್ ಮಾಡಿ
ಚಿತ್ರತಂಡಕ್ಕೆ ಶುಭಾಶಯ ಕೋರಿದ್ರು.

ಇನ್ನು ಟೆಂಪರ್ ಸಿನಿಮಾದ ಮೂಲಕ ಆರ್ಯನ್ ಸೂರ್ಯ ಎಂಬ ಹೊಸ ಹೀರೋ ಚಂದನವನಕ್ಕೆ ಕಾಲಿಡ್ತಿದ್ದು, ಮೊದಲ ಸಿನಿಮಾದ ಮೂಲಕವೇ ರಗಡ್ ಆಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಟೆಂಪರ್ ಹೀರೋಗೆ ಜೋಡಿಯಾಗಿ ನವನಟಿ ಕಾಶಿಮಾ ನಟಿಸ್ತಿದ್ದು, ಈಗಾಗಲೇ ತಮಿಳಿನ‌ ಒಂದು ಸಿನಿಮಾದಲ್ಲಿ ನಟಿಸಿರೋ ಈಬೆಡಗಿ ಟೆಂಪರ್ ಮೂಲಕ ಚಂದನವನಕ್ಕೆ
ಪಾದಾರ್ಪಣೆ ಮಾಡ್ತಿದ್ದಾರೆ.ಇನ್ನುಳಿದಂತೆ ತಬಲನಾಣಿ, ಮಜಾಟಾಕೀಸ್ ಪವನ್, ಪತ್ರಕರ್ತ ಧನು, ಲಕ್ಷ್ಮೀ ಸಿದ್ಧಯ್ಯ, ಲಯನ್ ಪ್ರಭಾಕರ್ ಸೇರಿದಂತೆ ಹಲವರು ಚಿತ್ರದಲ್ಲಿದ್ದು, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿರಲಿದೆಯಂತೆ. Body:ಇನ್ನು ಈ ಚಿತ್ರಕ್ಕೆ ಖ್ಯಾತ ಲಿರಿಕ್ ರೈಟರ್ ಮಂಜು ಕವಿ ಫಸ್ಟ್ ಟೈಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ತುಂಬಾ ವರ್ಷಗಳಿಂದ ಚಿತ್ರರಂಗದಲ್ಲಿ ಸಾಹಿತ್ಯಗಾರರಾಗಿ ಗುರುತಿಸಿಕೊಂಡಿರೋ ಮಂಜು ಕವಿ ಟೆಂಪರ್ ಸಿನಿಮಾದ ಮೂಲಕ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ. ಇನ್ನು‌ ಚಿತ್ರಕ್ಕೆ ಡಾ. ಹೆಚ್ ಎಂ ರಾಮಚಂದ್ರ, ವಿ ವಿನೋದ್ ಕುಮಾರ್ ಬಂಡವಾಳ ಹೂಡುತ್ತಿದ್ದು, ಇಂದು ಅದ್ದೂರಿಯಾಗಿ ಮುಹೂರ್ತ ಮುಗಿಸಿರೋ ಚಿತ್ರತಂಡ ಇಂದಿನಿಂದ ಚಿತ್ರೀಕರಣ ಶುರುಮಾಡಿದೆ.

ಸತೀಶ
( ವಿಡಿಯೋ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.