ETV Bharat / sitara

'ಲೋಕೇಶ್ ನೆನಪು'... ರಮೇಶ್​ ಭಟ್ ಸೇರಿದಂತೆ ಮೂವರಿಗೆ ಪ್ರಶಸ್ತಿ ಪ್ರದಾನ

author img

By

Published : May 22, 2019, 8:45 AM IST

ರಾಮಕೃಷ್ಣಪುರದಲ್ಲಿರುವ ನಟನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಮೂವರು ಗಣ್ಯರಿಗೆ ಲೋಕೇಶ್ ಕುಟುಂಬದ ಪ್ರಮುಖರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲೋಕೇಶ್ ನೆನಪು

ಮೈಸೂರು: ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಆಯೋಜಿಸಿದ್ದ 'ಲೋಕೇಶ್ ನೆನಪು' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಳೆದ ಭಾನುವಾರ ನಗರದಲ್ಲಿ ನಡೆದಿದೆ.

ಇಲ್ಲಿಯ ರಾಮಕೃಷ್ಣಪುರದಲ್ಲಿರುವ ನಟನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಮೂವರು ಗಣ್ಯರಿಗೆ ಲೋಕೇಶ್ ಕುಟುಂಬದ ಪ್ರಮುಖರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

lokesh nenapu
ಲೋಕೇಶ್ ನೆನಪು ಕಾರ್ಯಕ್ರಮ

ಸುಬ್ಬಯ್ಯ ನಾಯ್ಡು (ಲೋಕೇಶ್ ಅವರ ತಂದೆ ಹಾಗೂ ಕನ್ನಡ ಚಿತ್ರರಂಗದ ಮೊದಲ ನಾಯಕ ) ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ, ರಂಗಾಸಕ್ತ ಚಿಂದೋಡಿ ಬಂಗಾರೇಶ್ ಅವರಿಗೆ, ಶ್ರೀಮತಿ ಲಕ್ಷ್ಮಿ ದೇವಮ್ಮ ಪ್ರಶಸ್ತಿಯನ್ನು ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರಿಗೆ ಮತ್ತು ಲೋಕೇಶ್ ಪ್ರಶಸ್ತಿಯನ್ನು ರಂಗಭೂಮಿ, ಹಿರಿ ತೆರೆ ಹಾಗೂ ಕಿರು ತೆರೆಯ ಹಿರಿಯ ನಟ ರಮೇಶ್ ಭಟ್ ಅವರಿಗೆ ನೀಡಿ ಗೌರವಿಸಲಾಗಿದೆ.

lokesh nenapu
ಲೋಕೇಶ್ ನೆನಪು ಕಾರ್ಯಕ್ರಮ

ಹಿರಿಯ ರಂಗತಜ್ಞ ಶ್ರೀನಿವಾಸ್ ಜಿ. ಕಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಾ ಸಿಂಧುವಲ್ಲಿ, ಮಂಡ್ಯ ರಮೇಶ್ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ರಾಜಶೇಖರ್ ಕದಂಬ ಹಾಗೂ ಚಲನಚಿತ್ರ ಕಲಾವಿದ ಶಂಕರ್ ಅಶ್ವಥ್ ಅವರಿಗೆ ಗೌರವಿಸಲಾಯಿತು. ಲೋಕೇಶ್ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೈಸೂರು: ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಆಯೋಜಿಸಿದ್ದ 'ಲೋಕೇಶ್ ನೆನಪು' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಳೆದ ಭಾನುವಾರ ನಗರದಲ್ಲಿ ನಡೆದಿದೆ.

ಇಲ್ಲಿಯ ರಾಮಕೃಷ್ಣಪುರದಲ್ಲಿರುವ ನಟನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಮೂವರು ಗಣ್ಯರಿಗೆ ಲೋಕೇಶ್ ಕುಟುಂಬದ ಪ್ರಮುಖರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

lokesh nenapu
ಲೋಕೇಶ್ ನೆನಪು ಕಾರ್ಯಕ್ರಮ

ಸುಬ್ಬಯ್ಯ ನಾಯ್ಡು (ಲೋಕೇಶ್ ಅವರ ತಂದೆ ಹಾಗೂ ಕನ್ನಡ ಚಿತ್ರರಂಗದ ಮೊದಲ ನಾಯಕ ) ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ, ರಂಗಾಸಕ್ತ ಚಿಂದೋಡಿ ಬಂಗಾರೇಶ್ ಅವರಿಗೆ, ಶ್ರೀಮತಿ ಲಕ್ಷ್ಮಿ ದೇವಮ್ಮ ಪ್ರಶಸ್ತಿಯನ್ನು ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರಿಗೆ ಮತ್ತು ಲೋಕೇಶ್ ಪ್ರಶಸ್ತಿಯನ್ನು ರಂಗಭೂಮಿ, ಹಿರಿ ತೆರೆ ಹಾಗೂ ಕಿರು ತೆರೆಯ ಹಿರಿಯ ನಟ ರಮೇಶ್ ಭಟ್ ಅವರಿಗೆ ನೀಡಿ ಗೌರವಿಸಲಾಗಿದೆ.

lokesh nenapu
ಲೋಕೇಶ್ ನೆನಪು ಕಾರ್ಯಕ್ರಮ

ಹಿರಿಯ ರಂಗತಜ್ಞ ಶ್ರೀನಿವಾಸ್ ಜಿ. ಕಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಾ ಸಿಂಧುವಲ್ಲಿ, ಮಂಡ್ಯ ರಮೇಶ್ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ರಾಜಶೇಖರ್ ಕದಂಬ ಹಾಗೂ ಚಲನಚಿತ್ರ ಕಲಾವಿದ ಶಂಕರ್ ಅಶ್ವಥ್ ಅವರಿಗೆ ಗೌರವಿಸಲಾಯಿತು. ಲೋಕೇಶ್ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಲೋಕೇಶ್ ನೆನಪು ಮೂವರಿಗೆ ಪ್ರಶಸ್ತಿ

ಮೈಸೂರಿನಲ್ಲಿ ನಡೆದ ಲೋಕೇಶ್ ನೆನಪು ವೇದಿಕೆಯಲ್ಲಿ ಚಿತ್ರರಗದ ಮೂವರು ಗಣ್ಯರಿಗೆ ಲೋಕೇಶ್ ಕುಟುಂಬದ ಪ್ರಮುಖರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗಿದೆ.

ಸುಬ್ಬಯ್ಯ ನಾಯ್ಡು (ಕನ್ನಡ ಚಿತ್ರ ರಂಗದ ಮೊದಲ ನಾಯಕ – ಲೋಕೇಶ್ ಅವರ ತಂದೆ, ಸೃಜನ್ ಲೋಕೇಶ್ ಅವರ ತಾತ) ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ, ರಂಗಾಸಕ್ತ ಚಿಂದೋಡಿ ಬಂಗಾರೇಶ್ ಅವರಿಗೆ ನೀಡಲಾಗಿದೆ. ಶ್ರೀಮತಿ ಲಕ್ಷ್ಮಿ ದೇವಮ್ಮ ಪ್ರಶಸ್ತಿಯನ್ನು ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರಿಗೆ ಮತ್ತು ಲೋಕೇಶ್ ಪ್ರಶಸ್ತಿಯನ್ನು ರಂಗಭೂಮಿ, ಹಿರಿ ತೆರೆ ಹಾಗೂ ಕಿರು ತೆರೆಯ ಹಿರಿಯ ನಟ ರಮೇಶ್ ಭಟ್ ಅವರಿಗೆ ನೀಡಲಾಗಿದೆ.

ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಆಯೋಜಿಸಿದ್ದ ಲೋಕೇಶ್ ನೆನಪು ಕಾರ್ಯಕ್ರಮ ಕಳೆದ ಭಾನುವಾರ ನಟನ ಸಭಾಂಗಣ, ರಾಮಕೃಷ್ಣ ಪುರ, ಮೈಸೂರಿನಲ್ಲಿ ನೆರವೇರಿತು.

ಹಿರಿಯ ರಂಗತಜ್ಞ ಶ್ರೀ ನಿವಾಸ್ ಜಿ ಕಪ್ಪನ್ನ ಅಧ್ಯಕ್ಸ್ಥತೆಯಲ್ಲಿ ಶ್ರೀಮತಿ ವಿಜಯ ಸಿಂಧುವಲ್ಲಿ, ಮಂಡ್ಯ ರಮೇಶ್ ಇದೆ ಸಂದರ್ಭದಲ್ಲಿ ರಾಜಶೇಖರ್ ಕದಂಬ ಹಾಗೂ ಶಂಕರ್ ಅಶ್ವಥ್ ಅವರಿಗೆ ಗೌರವಿಸಿದರು.

ಲೋಕೇಶ್ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.