ETV Bharat / sitara

ಸೆನ್ಸಾರ್​​ ಅಂಗಳದಲ್ಲಿ 'ಜನ್ ಧನ್' - undefined

'ಜನ್ ‍ಧನ್' ಚಿತ್ರವು ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್. 4) ರಲ್ಲಿ ನಡೆಯುವ ಒಂದು ದಿನದ ಕಥೆಯಾಗಿದ್ದು, ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ಸಂಜೆಯೊಂದಿಗೆ ಕೊನೆಗೊಳ್ಳುತ್ತದೆ.

ಜನ್ ಧನ್
author img

By

Published : May 4, 2019, 5:12 PM IST


ಕಳೆದ ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಜನ್ ಧನ್’ ಕನ್ನಡದ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಸೆನ್ಸಾರ್​ ಮಂಡಳಿಯ ಅಂಗಳದಲ್ಲಿದೆ.

'ಜನ್ ‍ಧನ್' ಚಿತ್ರವು ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.4)ರಲ್ಲಿ ನಡೆಯುವ ಒಂದು ದಿನದ ಕಥೆಯಾಗಿದ್ದು, ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ಸಂಜೆಯೊಂದಿಗೆ ಕೊನೆಗೊಳ್ಳುತ್ತದೆ. ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಸುನಿಲ್ ಶಶಿ, ರಚನಾ ದಶರಥ್, ಅರುಣ್ ಎಲ್., ಲಕ್ಷ್ಮಣ್ ಮಾಸ್ಟರ್, ವಿನಾಯಕ್, ಸುಮನ್, ಕೆವಿನ್, ಜಯಲಕ್ಷ್ಮಿ ಮುಂತಾದವರಿದ್ದಾರೆ.

ಕಥೆ, ಚಿತ್ರಕಥೆ, ನಿರ್ದೇಶನ ಟಿ.ನಾಗಚಂದ್ರ ಮಾಡಿದ್ದಾರೆ. ಉಮೇಶ್ ಕಮ್ಲಾಪುರ ಛಾಯಾಗ್ರಹಣ, ಟಾಪ್ ಸ್ಟಾರ್ ರೇಣು, ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ಇರುವ ಈ ಚಿತ್ರದಲ್ಲಿ ಸುನಿಲ್, ಶಶಿ, ರಚನ, ಮಾಸ್ಟೆರ್ ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ ಸುನಿಲ್ ವಿನಾಯಕ್, ಸುಮನ್, ತೆಜೇಶ್ವರ್ ತಾರಾಗಣದಲ್ಲಿ ಇದ್ದಾರೆ. ಶ್ರೀ ಸಿದ್ಧಿವಿನಾಯಕ ಫಿಲ್ಮ್​​ನ ಟಿ.ನಾಗಚಂದ್ರ, ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಸೆನ್ಸಾರ್​ ಮಂಡಳಿಯಿಂದ ಸರ್ಟಿಫಿಕೇಟ್​ ಸಿಕ್ಕ ಬಳಿಕ ಚಿತ್ರ ತೆರೆಗೆ ಬರಲಿದೆ.


ಕಳೆದ ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಜನ್ ಧನ್’ ಕನ್ನಡದ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಸೆನ್ಸಾರ್​ ಮಂಡಳಿಯ ಅಂಗಳದಲ್ಲಿದೆ.

'ಜನ್ ‍ಧನ್' ಚಿತ್ರವು ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.4)ರಲ್ಲಿ ನಡೆಯುವ ಒಂದು ದಿನದ ಕಥೆಯಾಗಿದ್ದು, ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ಸಂಜೆಯೊಂದಿಗೆ ಕೊನೆಗೊಳ್ಳುತ್ತದೆ. ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಸುನಿಲ್ ಶಶಿ, ರಚನಾ ದಶರಥ್, ಅರುಣ್ ಎಲ್., ಲಕ್ಷ್ಮಣ್ ಮಾಸ್ಟರ್, ವಿನಾಯಕ್, ಸುಮನ್, ಕೆವಿನ್, ಜಯಲಕ್ಷ್ಮಿ ಮುಂತಾದವರಿದ್ದಾರೆ.

ಕಥೆ, ಚಿತ್ರಕಥೆ, ನಿರ್ದೇಶನ ಟಿ.ನಾಗಚಂದ್ರ ಮಾಡಿದ್ದಾರೆ. ಉಮೇಶ್ ಕಮ್ಲಾಪುರ ಛಾಯಾಗ್ರಹಣ, ಟಾಪ್ ಸ್ಟಾರ್ ರೇಣು, ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ಇರುವ ಈ ಚಿತ್ರದಲ್ಲಿ ಸುನಿಲ್, ಶಶಿ, ರಚನ, ಮಾಸ್ಟೆರ್ ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ ಸುನಿಲ್ ವಿನಾಯಕ್, ಸುಮನ್, ತೆಜೇಶ್ವರ್ ತಾರಾಗಣದಲ್ಲಿ ಇದ್ದಾರೆ. ಶ್ರೀ ಸಿದ್ಧಿವಿನಾಯಕ ಫಿಲ್ಮ್​​ನ ಟಿ.ನಾಗಚಂದ್ರ, ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಸೆನ್ಸಾರ್​ ಮಂಡಳಿಯಿಂದ ಸರ್ಟಿಫಿಕೇಟ್​ ಸಿಕ್ಕ ಬಳಿಕ ಚಿತ್ರ ತೆರೆಗೆ ಬರಲಿದೆ.

ಜನ್ ಧನ್ ಸೆನ್ಸಾರ್ ಮುಂದೆ

ಭಾರತೀಯ ಇತಿಹಾಸದಲ್ಲಿ ಈ ಜನ್ ಧನ್ ಪ್ರಧಾನ ಮಂತ್ರಿ ಯೋಜನಾ ಗಿನ್ನೆಸ್ಸ್ ಬುಕ್ ರೆಕಾರ್ಡ್ ಸೇರಿತು. ಅದಕ್ಕೆ ಕಾರಣ ಈ ಭಾರತ ಸರ್ಕಾರದ ಯೋಜನೆ ಅಡಿಯಲ್ಲಿ 15 ಮಿಲಿಯನ್ ಭಾರತೀಯರು ಬ್ಯಾಂಕ್ ಎಕೌಂಟ್ ಓಪೆನ್ ಮಾಡಿದರು. ಈ ಯೋಜನಾ ಘೋಷಣೆ ಆಗಸ್ಟ್ 15, 2014 ರಂದು ಮಾಡಲಾಗಿತ್ತು. 2018 ರ ಹೊತ್ತಿಗೆ 318 ಮಿಲಿಯನ್ ಬ್ಯಾಂಕ್ ಎಕೌಂಟ್ ಭಾರತ ಉದ್ದಗಲಕ್ಕೂ ಪ್ರಾರಂಭ ಆಗಿಯೇ ಕ್ರಾಂತಿಯನ್ನೇ ಉಂಟುಮಾಡಿದ ಯೋಜನೆ.

ಈ ವಿಚಾರ ಯಾಕೆ ಪ್ರಸ್ತಾಪ ಅಂತೀರಾ?ಜನ್ ಧನ್ ಹೆಸರಿನಲ್ಲಿ ಒಂದು ಕನ್ನಡ ಸಿನಿಮಾ ಸಿದ್ದವಾಗಿದೆ. ಶ್ರೀ ಸಿದ್ದಿವಿನಾಯಕ ಫಿಲ್ಮ್ಸ್ ಟಿ ನಾಗಚಂದ್ರ ಅವರ ಸ್ನೇಹಿತರೊಂದಿಗೆ ಸೇರಿಕೊಂಡು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ.

ಈ ಚಿತ್ರದ ಘಟನಾವಳಿಗಳು ಒಂದು ದಿವಸದಲ್ಲಿ ನಡೆಯುತ್ತದೆ. ಎನ್ ಎಚ್ 4 ರಸ್ತೆಯಲ್ಲಿ ಬೆಳಗ್ಗೆ 4 ಘಂಟೆಗೆ ಪ್ರಾರಂಭಾ ಆದರೆ ಸಂಜೆ ಹೊತ್ತಿಗೆ ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಜನರ ಭಾವನೆಗಳನ್ನು ಹೇಳುವ ಸಿನಿಮಾ.

ಕಥೆ, ಚಿತ್ರಕಥೆ, ನಿರ್ದೇಶನ ಟಿ ನಾಗಚಂದ್ರ ಮಾಡಿದ್ದಾರೆ. ಉಮೇಶ್ ಕಮ್ಪ್ಲಪುರ ಛಾಯಾಗ್ರಹಣ, ಟಾಪ್ ಸ್ಟಾರ್ ರೇಣು, ಗೌತಮ್ ಶ್ರೀವತ್ಸ ಹಿನ್ನಲೆ ಸಂಗೀತ ಇರುವ ಈ ಚಿತ್ರದಲ್ಲಿ ಸುನಿಲ್, ಶಶಿ, ರಚನ, ಮಾಸ್ಟೆರ್ ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ ಸುನಿಲ್ ವಿನಾಯಕ್, ಸುಮನ್, ತೆಜೇಶ್ವರ್ ತಾರಾಗಣದಲ್ಲಿ ಇದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.