ETV Bharat / sitara

ಕಾಲವಾದ ಇಬ್ಬರು ತಾರೆಯರ ಕಡೆ ಸಿನಿಮಾ ಇಂದು ಬಿಡುಗಡೆ

author img

By

Published : Mar 15, 2019, 2:20 PM IST

ಈ ವಾರ ತೆರೆ ಕಂಡಿರುವ ಆರು ಕನ್ನಡ ಸಿನಿಮಾಗಳಲ್ಲಿ ‘ಗಿರ್​​ಗಿಟ್ಲೆ’ ಮಾತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಇದು ಕಾಲವಾಗಿರುವ ನಿರ್ದೇಶಕ ಎ.ಆರ್. ಬಾಬು ಮತ್ತು ಖಳನಟ ರಾಘವ್ ಉದಯ್ ಅವರುಗಳು ನಟಿಸಿರುವ  ಕಡೆಯ ಸಿನಿಮಾ.

ದಿವಂಗತ ಎ.ಆರ್​.ಬಾಬು ಹಾಗೂ ಖಳನಟ ಉದಯ್​

ದಿವಂಗತ ಎ ಆರ್ ಬಾಬು ಅನೇಕ ಸಿನಿಮಾಗಳನ್ನು ನಿರ್ದೇಶಿಸಿ, ಪ್ರೇಮ್ ಅಂತ ನಿರ್ದೇಶಕರನ್ನು ಬೆಳಕಿಗೆ ತಂದವರು. ಅಗಾಗೆ ಅವರು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಇವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು. ಗಿರ್​​ಗಿಟ್ಲೆ ಇವರು ನಟಿಸಿರುವ ಕೊನೆಯ ಚಿತ್ರವಾಯಿತು.

ಇನ್ನು ರಾಘವ್ ಉದಯ್ 2016 ನವೆಂಬರ್ 8 ರಂದು ಮಾಸ್ತಿಗುಡಿ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್​ನಿಂದ ಅನಿಲ್ ಜೊತೆ ಹಾರಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಪ್ರಾಣ ಕಳೆದುಕೊಂಡರು. ಉದಯ್ ಈ ವಾರದ ‘ಗಿರ್​​ಗಿಟ್ಲೆ’ ಕನ್ನಡ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದಾರೆ. ಅವರು 2016 ನವೆಂಬರ್ ತಿಂಗಳಿಗೂ ಮುಂಚೆ ಚಿತ್ರದಲ್ಲಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿದ್ದರು.

ಎ ಆರ್ ಬಾಬು ಮತ್ತು ರಾಘವ್ ಉದಯ್ ನೆನಪಿನೊಂದಿಗೆ ‘ಗಿರ್ಗಿಟ್ಲೆ’ ಈ ವಾರ ಬಿಡುಗಡೆ ಭಾಗ್ಯ ಮೂರು ವರ್ಷಗಳ ನಂತರ ಕಾಣುತ್ತಿದೆ.

ದಿವಂಗತ ಎ ಆರ್ ಬಾಬು ಅನೇಕ ಸಿನಿಮಾಗಳನ್ನು ನಿರ್ದೇಶಿಸಿ, ಪ್ರೇಮ್ ಅಂತ ನಿರ್ದೇಶಕರನ್ನು ಬೆಳಕಿಗೆ ತಂದವರು. ಅಗಾಗೆ ಅವರು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಇವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು. ಗಿರ್​​ಗಿಟ್ಲೆ ಇವರು ನಟಿಸಿರುವ ಕೊನೆಯ ಚಿತ್ರವಾಯಿತು.

ಇನ್ನು ರಾಘವ್ ಉದಯ್ 2016 ನವೆಂಬರ್ 8 ರಂದು ಮಾಸ್ತಿಗುಡಿ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್​ನಿಂದ ಅನಿಲ್ ಜೊತೆ ಹಾರಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಪ್ರಾಣ ಕಳೆದುಕೊಂಡರು. ಉದಯ್ ಈ ವಾರದ ‘ಗಿರ್​​ಗಿಟ್ಲೆ’ ಕನ್ನಡ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದಾರೆ. ಅವರು 2016 ನವೆಂಬರ್ ತಿಂಗಳಿಗೂ ಮುಂಚೆ ಚಿತ್ರದಲ್ಲಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿದ್ದರು.

ಎ ಆರ್ ಬಾಬು ಮತ್ತು ರಾಘವ್ ಉದಯ್ ನೆನಪಿನೊಂದಿಗೆ ‘ಗಿರ್ಗಿಟ್ಲೆ’ ಈ ವಾರ ಬಿಡುಗಡೆ ಭಾಗ್ಯ ಮೂರು ವರ್ಷಗಳ ನಂತರ ಕಾಣುತ್ತಿದೆ.



---------- Forwarded message ---------
From: pravi akki <praviakki@gmail.com>
Date: Fri, Mar 15, 2019 at 11:30 AM
Subject: Fwd: dead personalities a r babu and raghav uday last film girgitle
To: Praveen Akki <praveen.akki@etvbharat.com>




---------- Forwarded message ---------
From: Vasu K.S. Vasu <sasuvas@gmail.com>
Date: Fri, Mar 15, 2019 at 7:56 AM
Subject: dead personalities a r babu and raghav uday last film girgitle
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>


ಈ ವಾರದ ಗಿರ್ಗಿಟ್ಲೆ 2 ಕಾಲವಾದ ವ್ಯಕ್ತಿಗಳ ಕಡೆ ಸಿನಿಮಾ

ಈ ವಾರ ಆರು ಕನ್ನಡ ಸಿನಿಮಾಗಳು ಪೈಪೋಟಿಯಲ್ಲಿ ಇದೆ. ಆದರೆ ಗಿರ್ಗಿಟ್ಲೆ ಸಿನಿಮಾ ಮಾತ್ರ ವಿಶೇಷ ಏನಪ್ಪಾ ಅಂದರೆ ನಮ್ಮನ್ನು ಆಗಲಿದೆ ಇಬ್ಬರು ವ್ಯಕ್ತಿಗಳಾದ ನಿರ್ದೇಶಕ ಎ ಆರ್ ಬಾಬು ಮತ್ತು ರಾಘವ್ ಉದಯ್ ಅವರುಗಳು ನಟಿಸಿದ ಕಡೆಯ ಸಿನಿಮಾ.

ನಿರ್ದೇಶಕ ಎ ಆರ್ ಬಾಬು ಅನೇಕ ಸಿನಿಮಾಗಳನ್ನು ನಿರ್ದೇಶಿಸಿ ಪ್ರೇಮ್ ಅಂತ ನಿರ್ದೇಶಕರನ್ನು ಹಲೋ ಯಮ ಮೂಲಕ ಬೆಳಕಿಗೆ ತಂದವರು. ಅಗಾಗೆ ಅವರು ಅಭಿನಯಿಸುತ್ತಾ ಇದ್ದದ್ದು ಇದೆ. ಎ ಆರ್ ಬಾಬು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು.

ಇನ್ನೂ ರಾಘವ್ ಉದಯ್ 2016 ನವೆಂಬರ್ 8 ಹೆಲಿಕಾಪ್ಟರ್ ಇಂದ ಅನಿಲ್ ಜೊತೆ ಹಾರಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಈಜು ಬಾರದೇ ಪ್ರಾಣ ಕಳೆದುಕೊಂಡರು. ರಾಘವ್ ಉದಯ್ ಈ ವಾರದ ಗಿರ್ಗಿಟ್ಲೆ ಕನ್ನಡ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದಾರೆ. ಅವರು 2016 ನವೆಂಬರ್ ತಿಂಗಳಿಗೂ ಮುಂಚೆ ಚಿತ್ರದಲ್ಲಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿದ್ದರು.

ಎ ಆರ್ ಬಾಬು ಮತ್ತು ರಾಘವ್ ಉದಯ್ ನೆನಪಿನೊಂದಿಗೆ ಗಿರ್ಗಿಟ್ಲೆ ಈ ವಾರ ಬಿಡುಗಡೆ ಭಾಗ್ಯ ಮೂರು ವರ್ಷಗಳ ನಂತರ ಕಾಣುತ್ತಿದೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.