ETV Bharat / sitara

ಕೇಸ್​ ಪೊಲೀಸ್ ಠಾಣೆಯಲ್ಲಿದೆ, ಅಲ್ಲಿಯೇ ಇತ್ಯರ್ಥವಾಗಲಿದೆ: ನಟ ದರ್ಶನ್​

author img

By

Published : Jul 14, 2021, 3:21 PM IST

ನಾನು ಪ್ರತಿಕ್ರಿಯೆ ಕೊಟ್ಟಾಗಿದೆ, ಕೇಸು ಪೊಲೀಸ್ ಠಾಣೆಯಲ್ಲಿದ್ದು ತನಿಖೆ ನಡೆಯುತ್ತಿದೆ. ಅಲ್ಲಿಯೇ ಇತ್ಯರ್ಥವಾಗಲಿದೆ ಎಂದು ನಟ ದರ್ಶನ್​ ಹೇಳಿದರು.

darshan
ದರ್ಶನ್​

ಬೆಂಗಳೂರು: ನಾನು ಪೊಲೀಸ್ ಕಮಿಷನರ್ ಭೇಟಿಯಾಗಿ ಮಾತಾಡ್ತೀನಿ‌, ಇನ್ಮುಂದೆ ಈ ವಿಚಾರವಾಗಿ ಯಾರ ಬಳಿಯೂ ಮಾತನಾಡೋಲ್ಲ. ನಿನ್ನೆ ಉಮಾಪತಿ ಜೊತೆ ಮಾತಾಡಿದ್ದೀನಿ ಎಂದು ನಟ ದರ್ಶನ್​ ತಿಳಿಸಿದ್ದಾರೆ.

ನಟ ದರ್ಶನ್​

ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಪ್ರತಿಕ್ರಿಯೆ ಕೊಟ್ಟು ಆಗಿದೆ. ಕೇಸು ಪೊಲೀಸ್ ಠಾಣೆಯಲ್ಲಿದೆ. ತನಿಖೆ ನಡೆಯುತ್ತಿದೆ, ಅಲ್ಲಿಯೇ ಇತ್ಯರ್ಥವಾಗಲಿದೆ ಎಂದರು.

ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ನಕಲಿ ಶೂರಿಟಿ ಪ್ರಕರಣ ನಿನ್ನೆಯಷ್ಟೇ ಸುಖಾಂತ್ಯ ಕಂಡಿದೆ. ಇದೀಗ ನಿರ್ಮಾಪಕ ಉಮಾಪತಿ ಟೆಂಪಲ್ ರನ್ ಮಾಡಿದ್ರೆ, ಇತ್ತ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ಸಿನಿಮಾ ಸಂಬಂಧಿತ ಬೆಳವಣಿಗೆಗಳು ನಡೆಯುತ್ತಿವೆ.

ಇದನ್ನೂ ಓದಿ: ವಂಚನೆ ಪ್ರಕರಣ ಸುಖಾಂತ್ಯ: ಸಿನಿಮಾ ಚರ್ಚೆಯಲ್ಲಿ ಬ್ಯುಸಿಯಾದ ನಟ ದರ್ಶನ್

ಬೆಂಗಳೂರು: ನಾನು ಪೊಲೀಸ್ ಕಮಿಷನರ್ ಭೇಟಿಯಾಗಿ ಮಾತಾಡ್ತೀನಿ‌, ಇನ್ಮುಂದೆ ಈ ವಿಚಾರವಾಗಿ ಯಾರ ಬಳಿಯೂ ಮಾತನಾಡೋಲ್ಲ. ನಿನ್ನೆ ಉಮಾಪತಿ ಜೊತೆ ಮಾತಾಡಿದ್ದೀನಿ ಎಂದು ನಟ ದರ್ಶನ್​ ತಿಳಿಸಿದ್ದಾರೆ.

ನಟ ದರ್ಶನ್​

ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಪ್ರತಿಕ್ರಿಯೆ ಕೊಟ್ಟು ಆಗಿದೆ. ಕೇಸು ಪೊಲೀಸ್ ಠಾಣೆಯಲ್ಲಿದೆ. ತನಿಖೆ ನಡೆಯುತ್ತಿದೆ, ಅಲ್ಲಿಯೇ ಇತ್ಯರ್ಥವಾಗಲಿದೆ ಎಂದರು.

ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ನಕಲಿ ಶೂರಿಟಿ ಪ್ರಕರಣ ನಿನ್ನೆಯಷ್ಟೇ ಸುಖಾಂತ್ಯ ಕಂಡಿದೆ. ಇದೀಗ ನಿರ್ಮಾಪಕ ಉಮಾಪತಿ ಟೆಂಪಲ್ ರನ್ ಮಾಡಿದ್ರೆ, ಇತ್ತ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ಸಿನಿಮಾ ಸಂಬಂಧಿತ ಬೆಳವಣಿಗೆಗಳು ನಡೆಯುತ್ತಿವೆ.

ಇದನ್ನೂ ಓದಿ: ವಂಚನೆ ಪ್ರಕರಣ ಸುಖಾಂತ್ಯ: ಸಿನಿಮಾ ಚರ್ಚೆಯಲ್ಲಿ ಬ್ಯುಸಿಯಾದ ನಟ ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.