ETV Bharat / sitara

'ನಾಗಿಣಿ'ಯಾಗಿ ಕಾಣಿಸಿಕೊಂಡ ಗೌತಮಿಗೆ ಇದ್ದ ಭಯ ಏನು ಗೊತ್ತಾ? - ಕನ್ನಡ ಧಾರಾವಾಹಿ ನಾಗಿಣಿ 2

ನನಗೆ ನಾಗಿಣಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೊಂಚ ಭಯವಾಯಿತು. ಯಾಕೆಂದರೆ ನಾಗಿಣಿ ಎಂದ ಕೂಡಲೇ ಜನರ ಮುಂದೆ ಬರುವ ಮುಖ ದೀಪಿಕಾ ದಾಸ್ ಅವರದು. ನಾಗಿಣಿಯಾಗಿ ಅವರು ಮನೆ ಮಾತಾಗಿದ್ದರು. ನಾನು ನಾಗಿಣಿ ಆಗಿ ಬಂದರೆ ಜನ ಸ್ವೀಕರಿಸುತ್ತಾರಾ? ಎಂದು ಭಯ ಇತ್ತು ಎಂದು ಗೌತಮಿ ತಿಳಿಸಿದ್ರು.

gowtami speak about nagini serial
'ನಾಗಿಣಿ'ಯಾಗಿ ಕಾಣಿಸಿಕೊಂಡ ಗೌತಮಿಗೆ ಇದ್ದ ಭಯ ಏನು ಗೊತ್ತಾ?
author img

By

Published : Jan 7, 2020, 1:56 PM IST

ನಾಗಿಣಿ ಎಂದ ಕೂಡಲೇ ನೆನಪಾಗುವುದು ದೀಪಿಕಾ ದಾಸ್. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನೆ ಮಾತಾಗಿದ್ದ ದೀಪಿಕಾ ದಾಸ್ ಅದ್ಯಾವಾಗ ಧಾರಾವಾಹಿಯಿಂದ ಹೊರಬಂದರೋ ಆ ಜಾಗಕ್ಕೆ ಬಂದ ಮತ್ತೋರ್ವ ನಾಗಿಣಿಯೇ ಈ ಗೌತಮಿ ಜಯರಾಮ್.

gowtami speak about nagini serial
ಗೌತಮಿ ಜಯರಾಮ್​

ನಾಗಿಣಿಯಾಗಿ ನಟಿಸಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಗೌತಮಿ ಜಯರಾಮ್ ಅವರಿಗೆ ಬಾಲ್ಯದಿಂದಲೂ ನಟನೆಯೆಂದರೆ ವಿಶೇಷ ಒಲವು. ಅದೃಷ್ಟ ಎಂಬಂತೆ ಅವಕಾಶಗಳು ಕೂಡ ಇವರನ್ನು ಅರಸಿ ಬರುತ್ತಿತ್ತು. ಆದರೆ ಗೌತಮಿ ತಂದೆ ಟೀಚರ್ ಆಗಿದ್ದರಿಂದ ಪಿಯುಸಿ ಕಂಪ್ಲೀಟ್ ಆಗದೆ ನಟನೆ ಬೇಡ ಎಂದಿದ್ದರು.

gowtami speak about nagini serial
ಗೌತಮಿ ಜಯರಾಮ್​

ಮುಂದೆ ಮಹಾಕಾಳಿ, ಅಕ್ಕ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಗೌತಮಿ, ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನಾಗಿಣಿ ಧಾರಾವಾಹಿಯಲ್ಲಿ ಮೊದಲಿಗೆ ನೆಗೆಟಿವ್ ರೋಲ್​​ನಲ್ಲಿ ಗೌತಮಿ ಎಂಟ್ರಿ ಕೊಟ್ಟಿದ್ದರೂ ಇದೀಗ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

gowtami speak about nagini serial
ಗೌತಮಿ ಜಯರಾಮ್​

ನಾಗಿಣಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೊಂಚ ಭಯವಾಯಿತು. ಯಾಕೆಂದರೆ ನಾಗಿಣಿ ಎಂದ ಕೂಡಲೇ ಜನರ ಮುಂದೆ ಬರುವ ಮುಖ ದೀಪಿಕಾ ದಾಸ್ ಅವರದು. ನಾಗಿಣಿಯಾಗಿ ಅವರು ಮನೆ ಮಾತಾಗಿದ್ದರು. ನಾನು ನಾಗಿಣಿ ಆಗಿ ಬಂದರೆ ಜನ ಸ್ವೀಕರಿಸುತ್ತಾರಾ? ಎಂದು ಭಯವೂ ಇತ್ತು. ಆದರೆ ಜನರು ನನ್ನನ್ನು ಪ್ರೀತಿಸಿ ಸ್ವಾಗತಿಸಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಗೌತಮಿ ಸಂತೋಷ ವ್ಯಕ್ತಪಡಿಸಿದ್ರು.

gowtami speak about nagini serial
ಗೌತಮಿ ಜಯರಾಮ್​

ನಾಗಿಣಿ ಎಂದ ಕೂಡಲೇ ನೆನಪಾಗುವುದು ದೀಪಿಕಾ ದಾಸ್. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನೆ ಮಾತಾಗಿದ್ದ ದೀಪಿಕಾ ದಾಸ್ ಅದ್ಯಾವಾಗ ಧಾರಾವಾಹಿಯಿಂದ ಹೊರಬಂದರೋ ಆ ಜಾಗಕ್ಕೆ ಬಂದ ಮತ್ತೋರ್ವ ನಾಗಿಣಿಯೇ ಈ ಗೌತಮಿ ಜಯರಾಮ್.

gowtami speak about nagini serial
ಗೌತಮಿ ಜಯರಾಮ್​

ನಾಗಿಣಿಯಾಗಿ ನಟಿಸಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಗೌತಮಿ ಜಯರಾಮ್ ಅವರಿಗೆ ಬಾಲ್ಯದಿಂದಲೂ ನಟನೆಯೆಂದರೆ ವಿಶೇಷ ಒಲವು. ಅದೃಷ್ಟ ಎಂಬಂತೆ ಅವಕಾಶಗಳು ಕೂಡ ಇವರನ್ನು ಅರಸಿ ಬರುತ್ತಿತ್ತು. ಆದರೆ ಗೌತಮಿ ತಂದೆ ಟೀಚರ್ ಆಗಿದ್ದರಿಂದ ಪಿಯುಸಿ ಕಂಪ್ಲೀಟ್ ಆಗದೆ ನಟನೆ ಬೇಡ ಎಂದಿದ್ದರು.

gowtami speak about nagini serial
ಗೌತಮಿ ಜಯರಾಮ್​

ಮುಂದೆ ಮಹಾಕಾಳಿ, ಅಕ್ಕ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಗೌತಮಿ, ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನಾಗಿಣಿ ಧಾರಾವಾಹಿಯಲ್ಲಿ ಮೊದಲಿಗೆ ನೆಗೆಟಿವ್ ರೋಲ್​​ನಲ್ಲಿ ಗೌತಮಿ ಎಂಟ್ರಿ ಕೊಟ್ಟಿದ್ದರೂ ಇದೀಗ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

gowtami speak about nagini serial
ಗೌತಮಿ ಜಯರಾಮ್​

ನಾಗಿಣಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೊಂಚ ಭಯವಾಯಿತು. ಯಾಕೆಂದರೆ ನಾಗಿಣಿ ಎಂದ ಕೂಡಲೇ ಜನರ ಮುಂದೆ ಬರುವ ಮುಖ ದೀಪಿಕಾ ದಾಸ್ ಅವರದು. ನಾಗಿಣಿಯಾಗಿ ಅವರು ಮನೆ ಮಾತಾಗಿದ್ದರು. ನಾನು ನಾಗಿಣಿ ಆಗಿ ಬಂದರೆ ಜನ ಸ್ವೀಕರಿಸುತ್ತಾರಾ? ಎಂದು ಭಯವೂ ಇತ್ತು. ಆದರೆ ಜನರು ನನ್ನನ್ನು ಪ್ರೀತಿಸಿ ಸ್ವಾಗತಿಸಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಗೌತಮಿ ಸಂತೋಷ ವ್ಯಕ್ತಪಡಿಸಿದ್ರು.

gowtami speak about nagini serial
ಗೌತಮಿ ಜಯರಾಮ್​
Intro:Body:ನಾಗಿಣಿ ಎಂದ ಕೂಡಲೇ ನೆನಪಾಗುವುದು ದೀಪಿಕಾ ದಾಸ್. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನೆ ಮಾತಾಗಿದ್ದ ದೀಪಿಕಾ ದಾಸ್ ಅದ್ಯಾವಾಗ ಧಾರಾವಾಹಿಯಿಂದ ಹೊರಬಂದರೂ ಆ ಜಾಗಕ್ಕೆ ಬಂದ ಮತ್ತೋರ್ವ ನಾಗಿಣಿಯೇ ಈ ಗೌತಮಿ ಜಯರಾಮ್.

ನಾಗಿಣಿಯಾಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಗೌತಮಿ ಜಯರಾಮ್ ಅವರಿಗೆ ಬಾಲ್ಯದಿಂದಲೂ ನಟನೆಯೆಂದರೆ ವಿಶೇಷ ಒಲವು. ಅದೃಷ್ಟ ಎಂಬಂತೆ ಅವಕಾಶಗಳು ಕೂಡಾ ಇವರನ್ನು ಅರಸಿ ಬರುತ್ತಿತ್ತು. ಆದರೆ ಗೌತಮಿ ಅವರ ಅಪ್ಪ ಟೀಚರ್ ಆಗಿದ್ದರಿಂದ ಪಿಯುಸಿ ಕಂಪ್ಲೀಟ್ ಆಗದೆ ನಟನೆ ಬೇಡ ಎಂದಿದ್ದರು.

ಅದಕ್ಕೆ ಅಸ್ತು ಎಂದಿದ್ದ ಗೌತಮಿ ಅವರು ಇಂಜಿನಿಯರಿಂಗ್ ಕೂಡಾ ಮುಗಿಸಿದರು. ಇದರೊಂದಿಗೆ ಆರ್ಕಿಟೆಕ್ಚರ್ ಇಂಜಿನಿಯರ್ ಆಗಿರುವ ಗೌತಮಿ ಅವರು ನಟನೆಯ ಜೊತೆಗೆ ತಮ್ಮ ಪ್ರೋಫೆಶನಲ್ ಲೈಫ್ ಅನ್ನು ಕೂಡಾ ನಿಭಾಯಿಸಿಕೊಂಡು ಹೋಗುತ್ತಾರೆ. ನಟನೆಯಿಂದ ಬಿಡುವು ಸಿಕ್ಕಾಗ ತಾವು ಕಲಿತ ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಈ ನಾಗಿಣಿ ಬಣ್ಣದ ಪಯಣ ಆರಂಭಿಸಿದ್ದು ಕಾಮಿಡಿ ಧಾರಾವಾಹಿಯ ಮೂಲಕ!

ಮುಂದೆ ಮಹಾಕಾಳಿ, ಅಕ್ಕ ಮುಂತಾದ ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಗೌತಮಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನಾಗಿಣಿ ಧಾರಾವಾಹಿಯಲ್ಲಿ ಮೊದಲಿಗೆ ನೆಗೆಟಿವ್ ರೋಲ್ ನಲ್ಲಿ ಗೌತಮಿ ಎಂಟ್ರಿ ಕೊಟ್ಟಿದ್ದರೂ ಇದೀಗ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಪ್ರಸ್ತುತ ಧಾರಾವಾಹಿಯಲ್ಲಿ ಐದು ಪಾತ್ರಗಳನ್ನು ನಿರ್ವಹಿಸಿದ್ದಾರೆ.

" ನಾಗಿಣಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೊಂಚ ಭಯವಾಯಿತು. ಯಾಕೆಂದರೆ ನಾಗಿಣಿ ಎಂದ ಕೂಡಲೇ ಜನರ ಮುಂದೆ ಬರುವ ಮುಖ ದೀಪಿಕಾ ದಾಸ್ ಅವರದು. ನಾಗಿಣಿಯಾಗಿ ಅವರು ಮನೆ ಮಾತಾಗಿ ಆಗಿತ್ತು. ನಾನು ನಾಗಿಣಿ ಆಗಿ ಬಂದರೆ ಜನ ಸ್ವೀಕರಿಸುತ್ತಾರೆ ಎಂದು ಭಯವೂ ಇತ್ತು. ಆದರೆ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಜನ ನನ್ನನ್ನು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದಾರೆ" ಎನ್ನುತ್ತಾರೆ" ಗೌತಮಿ.

ಇಂತಿಪ್ಪ ಚೆಲುವೆಗೆ ಈಗಾಗಲೇ ಇಂಡಸ್ಟ್ರಿಯಿಂದ ಸಾಕಷ್ಟು ಆಫರ್ ಗಳು ಬರುತ್ತಿದ್ದು ತಮಗೆ ಇಷ್ಟವಾದ ಕಥೆ ದೊರಕಿದ ಬಳಿಕವೇ ಮುಂದಿನ ಯೋಜನೆ ಮಾಡಲಿದ್ದಾರೆ ಗೌತಮಿ ಜಯರಾಮ್ ಅವರದು. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ನನ್ನದು ಎನ್ನುವ ಗೌತಮಿ ಅವರಿಗೆ ಈವೆಂಟ್ ಮ್ಯಾನೆಂಜ್ ಮೆಂಟ್ ಮಾಡಬೇಕೆಂಬ ಆಸೆಯಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.