ETV Bharat / sitara

ಆನೆ ದತ್ತು ಪಡೆದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​! - ಮೈಸೂರಿನಲ್ಲಿ ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ,

ಶ್ರೀಚಾಮರಾಜೇಂದ್ರ ಮೃಗಾಲಯದ ಪಾರ್ವತಿ ಆನೆಯನ್ನು ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ ದತ್ತು ಪಡೆದಿದ್ದಾರೆ.

Elephant adoption by Actor Shivaraj Kumar, Elephant adoption by Actor Shivaraj Kumar in Mysore, Shiva kumar  Elephant adoption news, ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ, ಮೈಸೂರಿನಲ್ಲಿ ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ, ಶಿವರಾಜ್​ ಕುಮಾರ್​ ಆನೆ ದತ್ತು ಸ್ವೀಕಾರ ಸುದ್ದಿ,
ಆನೆ ದತ್ತು ಪಡೆದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​
author img

By

Published : Aug 20, 2020, 4:09 PM IST

ಮೈಸೂರು: ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪಾರ್ವತಿ ಎಂಬ ಆನೆಯನ್ನು ಒಂದು ವರ್ಷದ ಅವಧಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದತ್ತು ಪಡೆದಿದ್ದಾರೆ.

Elephant adoption by Actor Shivaraj Kumar, Elephant adoption by Actor Shivaraj Kumar in Mysore, Shiva kumar  Elephant adoption news, ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ, ಮೈಸೂರಿನಲ್ಲಿ ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ, ಶಿವರಾಜ್​ ಕುಮಾರ್​ ಆನೆ ದತ್ತು ಸ್ವೀಕಾರ ಸುದ್ದಿ,
ಆನೆ ದತ್ತು ಪಡೆದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​

2020ರ ಆಗಸ್ಟ್ 20ರಿಂದ 2021ರ ಆಗಸ್ಟ್ 19ರವರೆಗೆ 75 ಸಾವಿರ ರೂ.ಗಳನ್ನು ಪಾವತಿಸಿ ಆನೆಯನ್ನು ದತ್ತು ಪಡೆದಿದ್ದಾರೆ. ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಮಹಾನ್​ ಕಾರ್ಯದಲ್ಲಿ ಕೈಜೋಡಿಸಿದ ಶಿವರಾಜ್ ಕುಮಾರ್ ಅವರಿಗೆ ಮೃಗಾಲಯ ಅಭಿನಂದಿಸಿದೆ.

ಕೊರೊನಾ ಆರ್ಭಟದಿಂದ ಎರಡು ತಿಂಗಳು ಮೃಗಾಲಯ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದರಿಂದ ಆದಾಯ ಕುಸಿತಗೊಂಡಿತ್ತು. ನಂತರ ದಾನಿಗಳ ಸಹಾಯ ಹಾಗೂ ಪ್ರಾಣಿ ಪ್ರೀಯರು ದತ್ತು ಸ್ವೀಕಾರದಿಂದ ಪ್ರಾಣಿ-ಪಕ್ಷಿಗಳಿಗೆ ತಕ್ಕ ಮಟ್ಟಿಗೆ ಅನುಕೂಲವಾಗಿದೆ.

ಮೈಸೂರು: ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪಾರ್ವತಿ ಎಂಬ ಆನೆಯನ್ನು ಒಂದು ವರ್ಷದ ಅವಧಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದತ್ತು ಪಡೆದಿದ್ದಾರೆ.

Elephant adoption by Actor Shivaraj Kumar, Elephant adoption by Actor Shivaraj Kumar in Mysore, Shiva kumar  Elephant adoption news, ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ, ಮೈಸೂರಿನಲ್ಲಿ ಶಿವರಾಜ್ ಕುಮಾರ್​ರಿಂದ ಆನೆ ದತ್ತು ಸ್ವೀಕಾರ, ಶಿವರಾಜ್​ ಕುಮಾರ್​ ಆನೆ ದತ್ತು ಸ್ವೀಕಾರ ಸುದ್ದಿ,
ಆನೆ ದತ್ತು ಪಡೆದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​

2020ರ ಆಗಸ್ಟ್ 20ರಿಂದ 2021ರ ಆಗಸ್ಟ್ 19ರವರೆಗೆ 75 ಸಾವಿರ ರೂ.ಗಳನ್ನು ಪಾವತಿಸಿ ಆನೆಯನ್ನು ದತ್ತು ಪಡೆದಿದ್ದಾರೆ. ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಮಹಾನ್​ ಕಾರ್ಯದಲ್ಲಿ ಕೈಜೋಡಿಸಿದ ಶಿವರಾಜ್ ಕುಮಾರ್ ಅವರಿಗೆ ಮೃಗಾಲಯ ಅಭಿನಂದಿಸಿದೆ.

ಕೊರೊನಾ ಆರ್ಭಟದಿಂದ ಎರಡು ತಿಂಗಳು ಮೃಗಾಲಯ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದರಿಂದ ಆದಾಯ ಕುಸಿತಗೊಂಡಿತ್ತು. ನಂತರ ದಾನಿಗಳ ಸಹಾಯ ಹಾಗೂ ಪ್ರಾಣಿ ಪ್ರೀಯರು ದತ್ತು ಸ್ವೀಕಾರದಿಂದ ಪ್ರಾಣಿ-ಪಕ್ಷಿಗಳಿಗೆ ತಕ್ಕ ಮಟ್ಟಿಗೆ ಅನುಕೂಲವಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.