ETV Bharat / sitara

'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಕನ್ನಡಕ್ಕೆ ಬಂದ ದೀಪ ಜಗದೀಶ್​​ - ಕ್ರಿಟಿಕಲ್ ಕೀರ್ತನೆಗಳು ಧಾರಾವಾಹಿಯಲ್ಲಿ ದೀಪ ನಟನೆ

'ಕ್ರಿಟಿಕಲ್ ಕೀರ್ತನೆಗಳು' ನಾಲ್ಕು ಕಥೆಗಳನ್ನು ಹೊಂದಿರುವ ಸಿನಿಮಾ. 'ಲವ್​​ಬರ್ಡ್​' ಎಂಬ ಭಾಗದಲ್ಲಿ ದೀಪ ಜಗದೀಶ್​, ಯಶಸ್ ಎಂಬುವವರ ಜೊತೆ ಅಭಿನಯಿಸಿದ್ದಾರೆ. ದೀಪ ಮೂಲತ: ಧಾರವಾಡ ಮೂಲದ ಹುಡುಗಿ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕೂ ಕಥೆಗಳಿಗೆ ಪ್ರಮುಖ ಪಾತ್ರಧಾರಿಗಳು.

Deepa jagadish
ದೀಪ ಜಗದೀಶ್​​
author img

By

Published : Jan 25, 2020, 10:47 AM IST

ಕನ್ನಡ ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’ ಮೂಲಕ ತೆಲುಗು ಧಾರಾವಾಹಿ ‘ಪ್ರೇಮನಗರ’ದ ನಟಿ ದೀಪ ಜಗದೀಶ್ ಕನ್ನಡಕ್ಕೆ ಬಂದಿದ್ದಾರೆ. ದೀಪ ಇದುವರೆಗೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ‘ಪ್ರೇಮನಗರ’ ಧಾರಾವಾಹಿ.

Deepa Jagadish
'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಕನ್ನಡಕ್ಕೆ ಬಂದ ದೀಪ

'ಕ್ರಿಟಿಕಲ್ ಕೀರ್ತನೆಗಳು' ನಾಲ್ಕು ಕಥೆಗಳನ್ನು ಹೊಂದಿರುವ ಸಿನಿಮಾ. 'ಲವ್​​ಬರ್ಡ್​' ಎಂಬ ಭಾಗದಲ್ಲಿ ದೀಪ ಜಗದೀಶ್​, ಯಶಸ್ ಎಂಬುವವರ ಜೊತೆ ಅಭಿನಯಿಸಿದ್ದಾರೆ. ದೀಪ ಮೂಲತ: ಧಾರವಾಡ ಮೂಲದ ಹುಡುಗಿ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕೂ ಕಥೆಗಳಿಗೆ ಪ್ರಮುಖ ಪಾತ್ರಧಾರಿಗಳು. ದೀಪ ಜಗದೀಶ್ ಹಾಗೂ ಯಶಸ್ ಅಭಿ ಪಾತ್ರವನ್ನು ಮಂಗಳೂರು ಪ್ರಾಂತ್ಯಕ್ಕೆ ಹೊಂದಿಸಲಾಗಿದೆ. ದೀಪ ಜಗದೀಶ್ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಈ ಪಾತ್ರ ಬಹಳ ವಿಶೇಷವಾಗಿದೆಯಂತೆ. ಕೇಸರಿ ಫಿಲ್ಮ್ ಕಪ್ಚರ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಕುಮಾರ್​. ಎಲ್​​​ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಇದು ಐಪಿಎಲ್ ಬೆಟ್ಟಿಂಗ್ ಕುರಿತಾದ ಚಿತ್ರವಾಗಿದೆ. ರೇಣುಕ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದೆ.

Deepa Jagadish
ದೀಪ ಮೂಲತ: ಧಾರವಾಡಕ್ಕೆ ಸೇರಿದ ಹುಡುಗಿ

ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೂರು ಹಾಡುಗಳಿಗೆ ವೀರ್ ಸಮರ್ಥ ರಾಗ ಸಂಯೋಜಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಕೂಡಾ ಕುಮಾರ್​​. ಎಲ್ ಅವರದ್ದೇ. ತಬಲಾ ನಾಣಿ-ಅಪೂರ್ವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಕೂಡಾ ಜೊತೆಯಾಗಿ ನಟಿಸಿದ್ದರು. ರಾಜೇಶ್ ನಟರಂಗ , ಅಪೂರ್ವ ಭಾರದ್ವಾಜ್ , ತರಂಗ ವಿಶ್ವ, ಸುಚೇಂದ್ರ ಪ್ರಸಾದ್, ಅರುಣ ಬಾಲ್​​​​​ರಾಜ್​​​, ಧರ್ಮ ದಿನೇಶ್​​​​​​, ಮಂಗಳೂರು, ರಘು ಪಾಂಡವೇಶ್ವರ್, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಹಾಗೂ ಇತರರು ತಾರಾಗಣದಲಿದ್ದಾರೆ.

ಕನ್ನಡ ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’ ಮೂಲಕ ತೆಲುಗು ಧಾರಾವಾಹಿ ‘ಪ್ರೇಮನಗರ’ದ ನಟಿ ದೀಪ ಜಗದೀಶ್ ಕನ್ನಡಕ್ಕೆ ಬಂದಿದ್ದಾರೆ. ದೀಪ ಇದುವರೆಗೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ‘ಪ್ರೇಮನಗರ’ ಧಾರಾವಾಹಿ.

Deepa Jagadish
'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಕನ್ನಡಕ್ಕೆ ಬಂದ ದೀಪ

'ಕ್ರಿಟಿಕಲ್ ಕೀರ್ತನೆಗಳು' ನಾಲ್ಕು ಕಥೆಗಳನ್ನು ಹೊಂದಿರುವ ಸಿನಿಮಾ. 'ಲವ್​​ಬರ್ಡ್​' ಎಂಬ ಭಾಗದಲ್ಲಿ ದೀಪ ಜಗದೀಶ್​, ಯಶಸ್ ಎಂಬುವವರ ಜೊತೆ ಅಭಿನಯಿಸಿದ್ದಾರೆ. ದೀಪ ಮೂಲತ: ಧಾರವಾಡ ಮೂಲದ ಹುಡುಗಿ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕೂ ಕಥೆಗಳಿಗೆ ಪ್ರಮುಖ ಪಾತ್ರಧಾರಿಗಳು. ದೀಪ ಜಗದೀಶ್ ಹಾಗೂ ಯಶಸ್ ಅಭಿ ಪಾತ್ರವನ್ನು ಮಂಗಳೂರು ಪ್ರಾಂತ್ಯಕ್ಕೆ ಹೊಂದಿಸಲಾಗಿದೆ. ದೀಪ ಜಗದೀಶ್ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಈ ಪಾತ್ರ ಬಹಳ ವಿಶೇಷವಾಗಿದೆಯಂತೆ. ಕೇಸರಿ ಫಿಲ್ಮ್ ಕಪ್ಚರ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಕುಮಾರ್​. ಎಲ್​​​ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಇದು ಐಪಿಎಲ್ ಬೆಟ್ಟಿಂಗ್ ಕುರಿತಾದ ಚಿತ್ರವಾಗಿದೆ. ರೇಣುಕ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದೆ.

Deepa Jagadish
ದೀಪ ಮೂಲತ: ಧಾರವಾಡಕ್ಕೆ ಸೇರಿದ ಹುಡುಗಿ

ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೂರು ಹಾಡುಗಳಿಗೆ ವೀರ್ ಸಮರ್ಥ ರಾಗ ಸಂಯೋಜಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಕೂಡಾ ಕುಮಾರ್​​. ಎಲ್ ಅವರದ್ದೇ. ತಬಲಾ ನಾಣಿ-ಅಪೂರ್ವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಕೂಡಾ ಜೊತೆಯಾಗಿ ನಟಿಸಿದ್ದರು. ರಾಜೇಶ್ ನಟರಂಗ , ಅಪೂರ್ವ ಭಾರದ್ವಾಜ್ , ತರಂಗ ವಿಶ್ವ, ಸುಚೇಂದ್ರ ಪ್ರಸಾದ್, ಅರುಣ ಬಾಲ್​​​​​ರಾಜ್​​​, ಧರ್ಮ ದಿನೇಶ್​​​​​​, ಮಂಗಳೂರು, ರಘು ಪಾಂಡವೇಶ್ವರ್, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಹಾಗೂ ಇತರರು ತಾರಾಗಣದಲಿದ್ದಾರೆ.

ತೆಲುಗು ಸೀರಿಯಲ್ ಪ್ರೇಮ ನಗರ ನಟಿ ದೀಪ ಜಗದೀಶ್ ಕನ್ನಡ ಸಿನಿಮಾಕ್ಕೆ ಆಗಮನ

ಕನ್ನಡ ಸಿನಿಮಾ ಕ್ರಿಟಿಕಲ್ ಕೀರ್ತನೆಗಳು ಮೂಲಕ ತೆಲುಗು ಧಾರಾವಾಹಿ ಪ್ರೇಮನಗರ (ಈ ಟಿ‌ವಿ ಧಾರಾವಾಹಿ) ನಟಿ ದೀಪ ಜಗದೀಶ್ ಆಗಮನ ಆಗುತ್ತಿದೆ. ಹಾಗೆ ನೋಡಿದರೆ ದೀಪ ಜಗದೀಶ್ ಅನೇಕ ಧಾರವಾಹಿಗಳಲ್ಲಿ ಅಭಿನಯ ಮಾಡಿದ್ದರು ಜನಪ್ರಿಯ ಆಗಿದ್ದು ಪ್ರೇಮ ನಗರ ತೆಲುಗು ಧಾರಾವಾಹಿ ಇಂದ.

ಧಾರವಾಡ ಮೂಲದ ದೀಪ ಜಗದೀಶ್ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಲವ್ ಬರ್ಡ್ ಭಾಗದಲ್ಲಿ ಯಶಸ್ ಅಭಿ ಜೊತೆ ಅಭಿನಯಿಸಿದ್ದಾರೆ. ಕ್ರಿಟಿಕಲ್ ಕೀರ್ತನೆಗಳು ನಾಲ್ಕು ಕತೆಗಳುಳ್ಳ ಸಿನಿಮಾ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕು ಕತೆಗಳಿಗೆ ಪ್ರಮುಖ ಪಾತ್ರದಾರಿಗಳು.

ದೀಪ ಜಗದೀಶ್ ಹಾಗೂ ಯಶಸ್ ಅಭಿ ಪಾತ್ರವನ್ನು ಮಂಗಳೂರು ಪ್ರಾಂತ್ಯಕ್ಕೆ ಹೊಂದಿಸಲಾಗಿದೆ. ದೀಪ ಜಗದೀಶ್ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಈ ಪಾತ್ರ ವಿಶೇಷವಾಗಿದೆ ಸಹ.

ಕೇಸರಿ ಫಿಲ್ಮ್ ಕಪ್ಚರ್ ಅಡಿಯಲ್ಲಿ ಈ ಚಿತ್ರವನ್ನೂ ಕುಮಾರ್ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಕಥಾ ವಸ್ತು ಐ ಪಿ ಎಲ್ ಬೆಟ್ಟಿಂಗ್ ಕುರಿತಾದ್ದಾಗಿದೆ. ಈ ಚಿತ್ರವೂ ರೇಣು ಸ್ಟುಡಿಯೋ ಅಲ್ಲಿ ಡಬ್ಬಿಂಗ್ ಕೆಲಸ ಮುಗಿಸಿಕೊಂಡಿದೆ.

ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶಕ ಕುಮಾರ್ ಎಲ್ ಮಾಡಿದ್ದಾರೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಮೂರು ಹಾಡುಗಳಿಗೆ ವೀರ್ ಸಮರ್ಥ ರಾಗ ಸಂಯೋಜನೆ ಮಾಡಿದ್ದಾರೆ.

ತಬಲಾ ನಾಣಿ-ಅಪೂರ್ವ ಕೆಮಿಸ್ಟ್ರಿ ಆಫ್ ಕರಿಯಪ್ಪ ಇಂದ ಈ ಚಿತ್ರದಲ್ಲೂ ಮುಂದುವರೆದಿದ್ದಾರೆ, ರಾಜೇಶ್ ನಟರಂಗ ಜೊತೆಯಾಗಿ ಅಪೂರ್ವ ಭಾರದ್ವಾಜ್ ಒಂದು ಟ್ರಾಕ್ ಅಲ್ಲಿ ಬಂದರೆ, ತರಂಗ ವಿಶ್ವ, ಸುಚಿಂದ್ರ ಪ್ರಸಾದ್, ಅರುಣ ಬಲರಾಜ್, ಧರ್ಮ ದಿನೇಷ್ ಮಂಗಳೂರು, ರಘು ಪಾಂಡವೇಶ್ವರ್, ಗುರುರಾಜ ಹೊಸಕೋಟೆ, ಮಾಸ್ಟೆರ್ ಮಹೇಂದ್ರ, ಮಾಸ್ಟೆರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಹಾಗೂ ಇತರರು ತಾರಾಗಣದಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.