ETV Bharat / sitara

ಹೊರಗೆ ಬಂದ ಮೇಲೂ ಬಿಗ್​​ ಬಾಸ್​​​​​​​​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ! - ಚಂದನಾ ಇದೀಗ ನಿರೂಪಕಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'ದ ನಿರೂಪಕಿಯಾಗಿ ಚಂದದ ಗೊಂಬೆ ಚಂದನಾ ಕಾಣಿಸಿಕೊಳ್ಳಲಿದ್ದಾರೆ.

chandana hadu karnataka anchor
ಎಲಿಮಿನೇಟ್​​ ಆದಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ
author img

By

Published : Jan 18, 2020, 12:50 PM IST

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಚಂದನಾ, ಬಿಗ್​ ಬಾಸ್​​ ಮನೆಯಿಂದ ಹೊರ ಬಂದ ಮೇಲೆ ಇದೀಗ ಕನ್ನಡದ ರಿಯಾಲಿಟಿ ಶೋವೊಂದರ ನಿರೂಪಕಿಯಾಗುತ್ತಿದ್ದಾರೆ.

chandana hadu karnataka anchor
ಎಲಿಮಿನೇಟ್​​ ಆದ ಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'ದ ನಿರೂಪಕಿಯಾಗಿ ಚಂದದ ಗೊಂಬೆ ಚಂದನಾ ಕಾಣಿಸಿಕೊಳ್ಳಲಿದ್ದಾರೆ. ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಿರುತೆರೆ ಯಾನ ಶುರು ಮಾಡಿದ್ದ ಚಂದನ ಮತ್ತೆ ರಾಜ ರಾಣಿಯ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದರು.

chandana hadu karnataka anchor
ಎಲಿಮಿನೇಟ್​​ ಆದ ಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

ದೊಡ್ಮನೆಯೊಳಗೆ ಹೋಗಿ ಸಂತಸ ಹಂಚಿಕೊಂಡ ಚುಕ್ಕಿ!

ಇನ್ನು ನಿರೂಪಕಿಯಾಗಿ ಆಯ್ಕೆಯಾದ ಮೇಲೆ ಮತ್ತೆ ಬಿಗ್​ ಬಾಸ್​​ ಮನೆಗೆ ಹೋಗಿ ಸದಸ್ಯರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಮನೆಗೆ ನಗುನಗುತ್ತ ಬಂದ ಚಂದನಾ ಎಲ್ಲರಿಗೂ ಒಂದು ಸಿಹಿ ಸುದ್ದಿ ಇದೆ. ಎಲ್ಲರೂ ಲಿವಿಂಗ್ ರೂಮ್​ಗೆ ಬನ್ನಿ ಎಂದು ಕರೆದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಸಿಂಗಿಂಗ್ ಶೋ 'ಹಾಡು ಕರ್ನಾಟಕ'ದ ನಿರೂಪಣೆಯ ಅವಕಾಶ ದೊರೆತಿದೆ ಎಂದು ದೊಡ್ಮನೆಯ ಸದಸ್ಯರೊಂದಿಗೆ ಚಂದನಾ ಖುಷಿ ಹಂಚಿಕೊಂಡರು.

chandana hadu karnataka anchor
ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಚಂದನಾ, ಬಿಗ್​ ಬಾಸ್​​ ಮನೆಯಿಂದ ಹೊರ ಬಂದ ಮೇಲೆ ಇದೀಗ ಕನ್ನಡದ ರಿಯಾಲಿಟಿ ಶೋವೊಂದರ ನಿರೂಪಕಿಯಾಗುತ್ತಿದ್ದಾರೆ.

chandana hadu karnataka anchor
ಎಲಿಮಿನೇಟ್​​ ಆದ ಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'ದ ನಿರೂಪಕಿಯಾಗಿ ಚಂದದ ಗೊಂಬೆ ಚಂದನಾ ಕಾಣಿಸಿಕೊಳ್ಳಲಿದ್ದಾರೆ. ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಿರುತೆರೆ ಯಾನ ಶುರು ಮಾಡಿದ್ದ ಚಂದನ ಮತ್ತೆ ರಾಜ ರಾಣಿಯ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದರು.

chandana hadu karnataka anchor
ಎಲಿಮಿನೇಟ್​​ ಆದ ಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

ದೊಡ್ಮನೆಯೊಳಗೆ ಹೋಗಿ ಸಂತಸ ಹಂಚಿಕೊಂಡ ಚುಕ್ಕಿ!

ಇನ್ನು ನಿರೂಪಕಿಯಾಗಿ ಆಯ್ಕೆಯಾದ ಮೇಲೆ ಮತ್ತೆ ಬಿಗ್​ ಬಾಸ್​​ ಮನೆಗೆ ಹೋಗಿ ಸದಸ್ಯರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಮನೆಗೆ ನಗುನಗುತ್ತ ಬಂದ ಚಂದನಾ ಎಲ್ಲರಿಗೂ ಒಂದು ಸಿಹಿ ಸುದ್ದಿ ಇದೆ. ಎಲ್ಲರೂ ಲಿವಿಂಗ್ ರೂಮ್​ಗೆ ಬನ್ನಿ ಎಂದು ಕರೆದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಸಿಂಗಿಂಗ್ ಶೋ 'ಹಾಡು ಕರ್ನಾಟಕ'ದ ನಿರೂಪಣೆಯ ಅವಕಾಶ ದೊರೆತಿದೆ ಎಂದು ದೊಡ್ಮನೆಯ ಸದಸ್ಯರೊಂದಿಗೆ ಚಂದನಾ ಖುಷಿ ಹಂಚಿಕೊಂಡರು.

chandana hadu karnataka anchor
ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'
Intro:Body:ಬಿಗ್ ಬಾಸ್ ಸೀಸನ್ 7 ರ ಮುದ್ದು ಗೊಂಬೆ, ಪುಟ್ಟ ಹುಡುಗಿ ಯಂತೆ ದೊಡ್ಮನೆಯೊಳಗೆ ಓಡಾಡುತ್ತಾ, ಎಲ್ಲರಲ್ಲೂ ಉತ್ತನ ಭಾಂದವ್ಯ ಹೊಂದಿರುವ ಕಿರುತೆರೆಯ ಚುಕ್ಕಿ ಚಂದನಾ ಅನಂತಕೃಷ್ಣ 11 ನೇ ವಾರದಲ್ಲಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಬಂದಿದ್ದು ಆಯಿತು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿ ಆಲಿಯಾಸ್ ಯಡವಟ್ಟು ರಾಣಿಯಾಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಚಂದನಾ ಅನಂತಕೃಷ್ಣ ಗೆ ಇದೀಗ ಹೊಸ ಆಫರ್ ದೊರೆತಿದೆ! ರಾಜ ರಾಣಿಯ ಚುಕ್ಕಿ ಇನ್ಮುಂದೆ ನಿರೂಪಕಿ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ ಹಾಡು ಕರ್ನಾಟಕದ ನಿರೂಪಕಿಯಾಗಿ ಚಂದದ ಗೊಂಬೆ ಚಂದನಾ ಕಾಣಿಸಿಕೊಳ್ಳಲಿದ್ದಾರೆ. ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಿರುತೆರೆ ಯಾನ ಶುರು ಮಾಡಿದ ಚಂದನಾ ಮತ್ತೆ ರಾಜ ರಾಣಿಯ ಮೂಲಕ ನಾಯಕಿಯಾಗಿ ಭಡ್ತಿ ಪಡೆದಿದ್ದು ಆಯಿತು.

ದೊಡ್ಮನೆಯೊಳಗೆ ಹೋಗಿ ಸಂತಸ ಹಂಚಿಕೊಂಡ ಚುಕ್ಕಿ!
ಚಂದನಾ ಅವರು ಅತಿಥಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಮನೆಗೆ ನಗುನಗುತ್ತಾ ಬಂದ ಚಂದನಾ ಎಲ್ಲರಿಗೂ ಒಂದು ಸಿಹಿ ಸುದ್ದಿ ಇದೆ, ಎಲ್ಲರೂ ಲಿವಿಂಗ್ ರೂಮ್ ಗೆ ಬನ್ನಿ ಎಂದು ಕರೆದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವಹೊಸ ಸಿಂಗಿಂಗ್ ಶೋ ಹಾಡು ಕರ್ನಾಟಕದ ನಿರೂಪಣೆಯ ಅವಕಾಶ ದೊರೆತಿದೆ ಎಂದು ದೊಡ್ಮನೆಯ ಸದಸ್ಯರೊಂದಿಗೆ ಚಂದನಾ ಹಂಚಿಕೊಂಡರು.

ಇಷ್ಟು ದಿನಗಳ ಕಾಲ ನಟಿಯಾಗಿ ಮನಸೆಳೆದ ಯಡವಟ್ ರಾಣಿ ನಿರೂಪಕಿಯಾಗಿ ಮೋಡಿ ಮಾಡುತ್ತಾರಾ ಎಂದು ಕಾದುನೋಡಬೇಕಷ್ಟೇ!Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.