ETV Bharat / sitara

ಈ ಬಾರಿಯೂ ದೊಡ್ಮನೆಗೆ ಹೋಗಿದ್ದಾರೆ ನಿರೂಪಕಿ, ಹಿಂದೆ ಹೋದವರಾರು?

author img

By

Published : Oct 15, 2019, 4:14 PM IST

ಬಿಗ್‌ಬಾಸ್​​ನಲ್ಲಿ ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರ ಜೊತೆಗೆ ನಿರೂಪಕ ನಿರೂಪಕಿಯರು ಕೂಡಾ ಭಾಗವಹಿಸಿದ್ದಾರೆ. ಈ ಬಾರಿಯೂ ಮುದ್ದಾದ ನಿರೂಪಕಿ ಮನೆಯೊಳಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್​​

ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್‌ಬಾಸ್ ಆರಂಭವಾಗಿ ಎರಡು ದಿನಗಳಾಗಿದೆ‌. ಯಾರೆಲ್ಲಾ ಬಿಗ್‌ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬಿದ್ದಾಗಿದೆ. ಈ ಬಿಗ್ ಮನೆಯಲ್ಲಿ ಅವರೆಲ್ಲಾ ಹೇಗೆ ಇರ್ತಾರೆ, ಯಾವ ರೀತಿ ಆಟ ಆಡುತ್ತಾರೆ, ಕೊನೆಯ ತನಕ ಯಾರು ಇರ್ತಾರೆ ಎಂಬುದನ್ನಷ್ಟೇ ನೋಡಬೇಕಾಗಿದೆ.

ಬಿಗ್‌ಬಾಸ್​​ನಲ್ಲಿ ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರ ಜೊತೆಗೆ ನಿರೂಪಕ ನಿರೂಪಕಿಯರು ಕೂಡಾ ಭಾಗವಹಿಸಿದ್ದಾರೆ. ಕಳೆದ ಆರು ಸೀಸನ್​​ಗಳಲ್ಲಿಯೂ ನಿರೂಪಕ ನಿರೂಪಕಿಯವರು ಪಾಲ್ಗೊಂಡಿದ್ದು ಈ ಬಾರಿಯೂ ಮುದ್ದಾದ ನಿರೂಪಕಿ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾರೆ.

ಅಂದಹಾಗೆ, ಕಳೆದ 6 ಸೀಸನ್‌ಗಳಲ್ಲಿ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ಅಪರ್ಣಾ ಬಿಗ್‌ ಬಾಸ್‌ ಮನೆಯ ಸ್ಫರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಚೆಂದುಳ್ಳಿ ಚೆಲುವೆ ಚೈತ್ರಾ ವಾಸುದೇವನ್!

ಇಂಜಿನಿಯರಿಂಗ್ ಪದವಿ ಪಡೆದಿರುವ ಚೈತ್ರಾ, ಸದ್ಯ ನಿರೂಪಕಿಯಾಗಿ ಪರಿಚಿತ. ಕಲರ್ಸ್ ಕನ್ನಡ ಸಿನಿಮಾ ಚಾನೆಲ್​​​​ನಲ್ಲಿ 'ಒಂದು ಸಿನಿಮಾ ಕತೆ' ಎಂಬ ಕಾರ್ಯಕ್ರಮ ನಿರೂಪಿಸುತ್ತಿರುವ ಚೈತ್ರಾ, ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ.

ಕನ್ನಡ ಬಿಗ್‌ ಬಾಸ್​ನಲ್ಲಿ ಭಾಗಿಯಾಗಿದ್ದ ನಿರೂಪಕ ನಿರೂಪಕಿಯರು :

big boss season-7 : anchor in big house
ಅಕುಲ್​ ಬಾಲಾಜಿ
big boss season-7 : anchor in big house
ಸೃಜನ್​ ಲೋಕೇಶ್​
big boss season-7 : anchor in big house
ಅನುಶ್ರೀ
big boss season-7 : anchor in big house
ಅಪರ್ಣಾ
big boss season-7 : anchor in big house
ಶೀತಲ್​ ಶೆಟ್ಟಿ
big boss season-7 : anchor in big house
ರೆಹಮಾನ್​​
big boss season-7 : anchor in big house
ಕಾವ್ಯ
big boss season-7 : anchor in big house
ಅನುಪಮಾ
big boss season-7 : anchor in big house
ಚೈತ್ರಾ ವಾಸುದೇವನ್

ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್‌ಬಾಸ್ ಆರಂಭವಾಗಿ ಎರಡು ದಿನಗಳಾಗಿದೆ‌. ಯಾರೆಲ್ಲಾ ಬಿಗ್‌ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬಿದ್ದಾಗಿದೆ. ಈ ಬಿಗ್ ಮನೆಯಲ್ಲಿ ಅವರೆಲ್ಲಾ ಹೇಗೆ ಇರ್ತಾರೆ, ಯಾವ ರೀತಿ ಆಟ ಆಡುತ್ತಾರೆ, ಕೊನೆಯ ತನಕ ಯಾರು ಇರ್ತಾರೆ ಎಂಬುದನ್ನಷ್ಟೇ ನೋಡಬೇಕಾಗಿದೆ.

ಬಿಗ್‌ಬಾಸ್​​ನಲ್ಲಿ ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರ ಜೊತೆಗೆ ನಿರೂಪಕ ನಿರೂಪಕಿಯರು ಕೂಡಾ ಭಾಗವಹಿಸಿದ್ದಾರೆ. ಕಳೆದ ಆರು ಸೀಸನ್​​ಗಳಲ್ಲಿಯೂ ನಿರೂಪಕ ನಿರೂಪಕಿಯವರು ಪಾಲ್ಗೊಂಡಿದ್ದು ಈ ಬಾರಿಯೂ ಮುದ್ದಾದ ನಿರೂಪಕಿ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾರೆ.

ಅಂದಹಾಗೆ, ಕಳೆದ 6 ಸೀಸನ್‌ಗಳಲ್ಲಿ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ಅಪರ್ಣಾ ಬಿಗ್‌ ಬಾಸ್‌ ಮನೆಯ ಸ್ಫರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಚೆಂದುಳ್ಳಿ ಚೆಲುವೆ ಚೈತ್ರಾ ವಾಸುದೇವನ್!

ಇಂಜಿನಿಯರಿಂಗ್ ಪದವಿ ಪಡೆದಿರುವ ಚೈತ್ರಾ, ಸದ್ಯ ನಿರೂಪಕಿಯಾಗಿ ಪರಿಚಿತ. ಕಲರ್ಸ್ ಕನ್ನಡ ಸಿನಿಮಾ ಚಾನೆಲ್​​​​ನಲ್ಲಿ 'ಒಂದು ಸಿನಿಮಾ ಕತೆ' ಎಂಬ ಕಾರ್ಯಕ್ರಮ ನಿರೂಪಿಸುತ್ತಿರುವ ಚೈತ್ರಾ, ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ.

ಕನ್ನಡ ಬಿಗ್‌ ಬಾಸ್​ನಲ್ಲಿ ಭಾಗಿಯಾಗಿದ್ದ ನಿರೂಪಕ ನಿರೂಪಕಿಯರು :

big boss season-7 : anchor in big house
ಅಕುಲ್​ ಬಾಲಾಜಿ
big boss season-7 : anchor in big house
ಸೃಜನ್​ ಲೋಕೇಶ್​
big boss season-7 : anchor in big house
ಅನುಶ್ರೀ
big boss season-7 : anchor in big house
ಅಪರ್ಣಾ
big boss season-7 : anchor in big house
ಶೀತಲ್​ ಶೆಟ್ಟಿ
big boss season-7 : anchor in big house
ರೆಹಮಾನ್​​
big boss season-7 : anchor in big house
ಕಾವ್ಯ
big boss season-7 : anchor in big house
ಅನುಪಮಾ
big boss season-7 : anchor in big house
ಚೈತ್ರಾ ವಾಸುದೇವನ್
Intro:Body:ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್ ಬಾಸ್ ಆರಂಭವಾಗಿ ಎರಡು ದಿನಗಳಾಗಿದೆ‌. ಯಾರ್ಯಾರು ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಕುತೂಹಲಕ್ಕೆ ಮೊನ್ನೆ ಭಾನುವಾರ ತೆರೆ ಬಿದ್ದಾಗಿದೆ. ಇನ್ನು ಬಿಗ್ ಮನೆಯಲ್ಲಿ ಅವರೆಲ್ಲಾ ಹೇಗೆ ಇರುತ್ತಾರೆ, ಯಾವ ರೀತಿ ಆಟ ಆಡುತ್ತಾರೆ, ಕೊನೆಯ ತನಕ ಯಾರು ಇರುತ್ತಾರೆ ಎಂಬುದನ್ನಷ್ಟೇ ನೋಡಬೇಕಾಗಿದೆ.

ಬಿಗ್ ಬಾಸ್ ನಲ್ಲಿ ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರ ಜೊತೆಗೆ ನಿರೂಪಕ ನಿರೂಪಕಿಯರು ಕೂಡಾ ಭಾಗವಹಿಸಿದ್ದಾರೆ. ಕಳೆದ ಆರು ಸೀಸನ್ ಗಳಲ್ಲಿಯೂ ನಿರೂಪಕ ನಿರೂಪಕಿಯವರು ಭಾಗವಹಿಸಿದ್ದು ಈ ಬಾರಿಯೂ ಕೂಡಾ ಮುದ್ದಾದ ನಿರೂಪಕಿ ಮನೆಯೊಳಗೆ ಕಾಲಿಟ್ಟಿದ್ದಾರೆ.

ಅಂದ ಹಾಗೆ ಕಳೆದ ಆರು ಸೀಸನ್ ಗಳಲ್ಲಿ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ಅಪರ್ಣಾ ಅವರು ಬಿಗ್ ಬಾಸ್ ಮನೆಯ ಸ್ಫರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಪಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಚೆಂದುಳ್ಳಿ ಚೆಲುವೆ ಹೆಸರು ಚೈತ್ರಾ ವಾಸುದೇವನ್!

ಇಂಜಿನಿಯರಿಂಗ್ ಪದವಿ ಪಡೆದಿರುವ ಚೈತ್ರಾ ಸದ್ಯ ನಿರೂಪಕಿಯಾಗಿ ಪರಿಚಿತ. ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ನಲ್ಲಿ ಒಂದು ಸಿನಿಮಾ ಕತೆ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವ ಚೈತ್ರಾ ಅವರು ಜೀ ಕನ್ನಡ,ಕಲರ್ಸ್ ಕನ್ನಡ,ಉದಯ ಟಿವಿ ಹೀಗೆ ಹಲವು ವಾಹಿನಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ನಿರೂಪಕಿಯಾಗಿ ವೀಕ್ಷಕರ ಮನ ಸೆಳೆದಿರುವ ಚೈತ್ರಾ ವಾಸುದೇವನ್ ಬಿಗ್ ಬಾಸ್ ಸ್ಫರ್ಧಿಯಾಗಿ ವೀಕ್ಷಕರ ಮನದಲ್ಲಿ ಸ್ಥಾನ ಪಡೆಯುತ್ತಾರಾ ಎಂದು ಕಾದು ನೋಡಬೇಕಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.