ETV Bharat / sitara

ಶಿವಣ್ಣನ 'ಆಯುಷ್ಮಾನ್‌​​​ಭವ' ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜನತೆ - ಇಂದು ಆಯುಷ್ಮಾನ್​ಭವ ಬಿಡುಗಡೆ

'ಆಯುಷ್ಮಾನ್​​​ಭವ' ಸಿನಿಮಾ ಇಂದು ರಾಜ್ಯಾದ್ಯಂತ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಸಿನಿಮಾವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

'ಆಯುಷ್ಮಾನ್​​​ಭವ'
author img

By

Published : Nov 15, 2019, 7:31 PM IST

'ಶಿವಲಿಂಗ' ಸಿನಿಮಾ ನಂತರ ಸೆಂಚುರಿ ಸ್ಟಾರ್​​​​ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ. ವಾಸು ಕಾಂಬಿನೇಷನ್​​ನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ 'ಆಯುಷ್ಮಾನ್​​​ಭವ'. ಕೇವಲ ಟ್ರೇಲರ್​​​​​​​​​​​​​​​​​​​​​​ನಿಂದಲೇ ಒಂದಷ್ಟು ಕುತೂಹಲ ಹುಟ್ಟುಹಾಕಿದ್ದ ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಶಿವಣ್ಣನ 'ಆಯುಷ್ಮಾನ್​​​ಭವ' ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜನತೆ

ಶಿವಣ್ಣನ ಚಿತ್ರವನ್ನು ಅಭಿಮಾನಿಗಳು ಕೂಡಾ ಭರ್ಜರಿಯಿಂದ ಬರಮಾಡಿಕೊಂಡಿದ್ದಾರೆ. ನಿರ್ದೇಶಕ ಪಿ. ವಾಸು ಮತ್ತೆ ಸೈಕಾಲಜಿಕಲ್ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಸೆಂಚುರಿಸ್ಟಾರ್ ಶಿವರಾಜ್​ಕುಮಾರ್ ಆ್ಯಕ್ಟಿಂಗ್ ಬಗ್ಗೆ ಹೇಳುವ ಅಗತ್ಯವೇ ಬೇಡ. ತಮ್ಮ ಪಾತ್ರಕ್ಕಾಗಿ ಶಿವಣ್ಣ ಪರಕಾಯ ಪ್ರವೇಶ ಮಾಡಿದ್ದಾರೆ. ಇನ್ನು ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ರಚಿತಾ ರಾಮ್ ಅಭಿನಯ ಕೂಡಾ ಚೆನ್ನಾಗಿದೆ. ಎವರ್​​​ಗ್ರೀನ್ ಹೀರೋ ಅನಂತ್​​​ನಾಗ್​​​ ಎಂದೆಂದಿಗೂ ಎವರ್​​ಗ್ರೀನ್. ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

'ಶಿವಲಿಂಗ' ಸಿನಿಮಾ ನಂತರ ಸೆಂಚುರಿ ಸ್ಟಾರ್​​​​ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ. ವಾಸು ಕಾಂಬಿನೇಷನ್​​ನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ 'ಆಯುಷ್ಮಾನ್​​​ಭವ'. ಕೇವಲ ಟ್ರೇಲರ್​​​​​​​​​​​​​​​​​​​​​​ನಿಂದಲೇ ಒಂದಷ್ಟು ಕುತೂಹಲ ಹುಟ್ಟುಹಾಕಿದ್ದ ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಶಿವಣ್ಣನ 'ಆಯುಷ್ಮಾನ್​​​ಭವ' ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜನತೆ

ಶಿವಣ್ಣನ ಚಿತ್ರವನ್ನು ಅಭಿಮಾನಿಗಳು ಕೂಡಾ ಭರ್ಜರಿಯಿಂದ ಬರಮಾಡಿಕೊಂಡಿದ್ದಾರೆ. ನಿರ್ದೇಶಕ ಪಿ. ವಾಸು ಮತ್ತೆ ಸೈಕಾಲಜಿಕಲ್ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಸೆಂಚುರಿಸ್ಟಾರ್ ಶಿವರಾಜ್​ಕುಮಾರ್ ಆ್ಯಕ್ಟಿಂಗ್ ಬಗ್ಗೆ ಹೇಳುವ ಅಗತ್ಯವೇ ಬೇಡ. ತಮ್ಮ ಪಾತ್ರಕ್ಕಾಗಿ ಶಿವಣ್ಣ ಪರಕಾಯ ಪ್ರವೇಶ ಮಾಡಿದ್ದಾರೆ. ಇನ್ನು ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ರಚಿತಾ ರಾಮ್ ಅಭಿನಯ ಕೂಡಾ ಚೆನ್ನಾಗಿದೆ. ಎವರ್​​​ಗ್ರೀನ್ ಹೀರೋ ಅನಂತ್​​​ನಾಗ್​​​ ಎಂದೆಂದಿಗೂ ಎವರ್​​ಗ್ರೀನ್. ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

Intro:ಆಯುಷ್ಮಾನ್ ಭವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ ವಾಸು ಶಿವಲಿಂಗ ಸಿನಿಮಾ ನಂತರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ. ಟೈಲರ್ ಇಂದಲೇ ಒಂದಷ್ಟು ಕುತೂಹಲವನ್ನು ಹುಟ್ಟಿಹಾಕಿದ ಆಯುಷ್ಮಾನ್ ಭವ ಚಿತ್ರ ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿ ಓಪನಿಂಗ್ ಪಡೆದುಕೊಂಡಿದೆ.. ನಿರ್ದೇಶಕ ಪಿ ವಾಸು ಮತ್ತೆ ಸೈಕಾಲಜಿಕಲ್ ಸಿನಿಮಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನೂ ಇನ್ನೂ ಸಂಚುರಿ ಸ್ಟಾರ್ ಶಿವರಾಜ್ ಕುಮಾರ್ ಆಕ್ಟಿಂಗ್ ಬಗ್ಗೆ ಹೇಳಂಗೆ ಇಲ್ಲ. ಎರಡು ಸೇರಿನ ಪಾತ್ರಕ್ಕಾಗಿ ಶಿವರಾಜಕುಮಾರ್ ತಮ್ಮನ್ನ ತಾವು ಅರ್ಪಿಸಿಕೊಂಡ ಅವರಂತೆ ಅಭಿನಯ ಮಾಡಿದ್ದಾರೆ ರಚಿತರಾಮ್ ಮಾನಸಿಕ ಅಸ್ವಸ್ಥೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಎವರ್ಗ್ರೀನ್ ಹೀರೋ ಅನಂತನಾಗ್ ಒಂದು ತುಂಬು ಕುಟುಂಬದ ಯಜಮಾನನಾಗಿ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾರೆ.


Body:ಸಿನಿಮಾ ಸ್ಟಾರ್ಟಿಂಗ್ ನಿಂದ‌ ಹಿಡಿದು, ಕ್ಲೈಮಾಕ್ಸ್ ವರೆಗೆ ಶಿವರಾಜ್ ಕುಮಾರ್ ಯಾರು ಅನ್ನೋದು ,ಸಿನಿಮಾ ಥಿಯೇಟರ್ ನಲ್ಲಿ ಪ್ರೇಕ್ಷಕರನ್ನ ಹಿಡಿದು ಕೂರಿಸುತ್ತೆ..ಹ್ಯಾಟ್ರಿಕ್ ಹೀರೋ ಸಿನಿಮಾ ಕೆರಿಯರ್ ನಲ್ಲಿ, ಬಂದಿರುವ ಸಿನಿಮಾಗಳಿಗಿಂತ ಆಯುಷ್ಮಾನ್ ಭವ ವಿಭಿನ್ನ‌ ಸಿನಿಮಾ ಆಗಿ ಉಳಿಯುತ್ತೆ..ಆಗರ್ಭ ಶ್ರೀಮಂತನ ಪಾತ್ರ ಮಾಡಿರೋ ಶಿವರಾಜ್ ಕುಮಾರ್ ನಯಾ ಅವತಾರಕ್ಕೆ ಪ್ರೇಕ್ಷಕರು ಬೋಲ್ಡ್ ಆಗಿದ್ದಾರೆ..ಕೆ ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ಆಯುಷ್ಮಾನ್ ಭವ ಚಿತ್ರದ ರಿಲೀಸ್ ಸಂಭ್ರಮವನ್ನ ಆಚರಿಸಿದ್ದು ಹೀಗೆ


Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.