ಮುಂಬೈ : ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲಿ ನಟ, ನಿರ್ಮಾಪಕರಾದ ಅರ್ಬಾಜ್ ಖಾನ್ ಭಾಗಿಯಾಗಿದ್ದಾರೆ ಎಂದು ಕೆಲ ಸೋಷಿಯಲ್ ಮೀಡಿಯಾಗಳು ಪೋಸ್ಟ್ ಮಾಡಿವೆ. ಇಂತಹವರ ಮೇಲೆ ಅರ್ಬಾಜ್ ಖಾನ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ.
ಸುಶಾಂತ್ ಸಾವಿನ ಕೇಸ್ನಲ್ಲಿ ಅರ್ಬಾಜ್ ಖಾನ್ ಹೆಸರು ತಳಕು ಹಾಕಲು ಯತ್ನ.. ಮಾನನಷ್ಟ ಮೊಕದ್ದಮೆ
ಪೋಸ್ಟ್ನಲ್ಲಿ ಅರ್ಬಾಜ್ ಖಾನ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುದ್ದಾರೆ ಎಂದು ಸುಳ್ಳು ಹೇಳಲಾಗಿತ್ತು..
![ಸುಶಾಂತ್ ಸಾವಿನ ಕೇಸ್ನಲ್ಲಿ ಅರ್ಬಾಜ್ ಖಾನ್ ಹೆಸರು ತಳಕು ಹಾಕಲು ಯತ್ನ.. ಮಾನನಷ್ಟ ಮೊಕದ್ದಮೆ Arbaaz Khan files defamation suit as his name crops up in Sushant case](https://etvbharatimages.akamaized.net/etvbharat/prod-images/768-512-8985965-870-8985965-1601387402508.jpg?imwidth=3840)
ಅರ್ಬಾಜ್ ಖಾನ್ ಮುಂಬೈನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯವು ಮಾನನಷ್ಟವಾಗುವಂತೆ ಪ್ರಕಟಿಸಿದ್ದ ಪೋಸ್ಟ್ಗಳನ್ನು ಡಿಲೀಡ್ ಮಾಡುವಂತೆ ಪ್ರತಿವಾದಿಗಳಾದ ವಿಭೋರ್ ಆನಂದ್ ಮತ್ತು ಸಾಕ್ಷಿ ಭಂಡಾರಿ ಮತ್ತು ಅಪರಿಚಿತ ಆರೋಪಿಗಳಾದ ಜಾನ್ ಡೋ, ಅಶೋಕ್ ಕುಮಾರ್ಗೆ ನಿರ್ದೇಶಿಸಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಏನಿತ್ತು : ಪೋಸ್ಟ್ನಲ್ಲಿ ಅರ್ಬಾಜ್ ಖಾನ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುದ್ದಾರೆ ಎಂದು ಹೇಳಲಾಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮುಂಬೈ : ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲಿ ನಟ, ನಿರ್ಮಾಪಕರಾದ ಅರ್ಬಾಜ್ ಖಾನ್ ಭಾಗಿಯಾಗಿದ್ದಾರೆ ಎಂದು ಕೆಲ ಸೋಷಿಯಲ್ ಮೀಡಿಯಾಗಳು ಪೋಸ್ಟ್ ಮಾಡಿವೆ. ಇಂತಹವರ ಮೇಲೆ ಅರ್ಬಾಜ್ ಖಾನ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ.
ಅರ್ಬಾಜ್ ಖಾನ್ ಮುಂಬೈನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯವು ಮಾನನಷ್ಟವಾಗುವಂತೆ ಪ್ರಕಟಿಸಿದ್ದ ಪೋಸ್ಟ್ಗಳನ್ನು ಡಿಲೀಡ್ ಮಾಡುವಂತೆ ಪ್ರತಿವಾದಿಗಳಾದ ವಿಭೋರ್ ಆನಂದ್ ಮತ್ತು ಸಾಕ್ಷಿ ಭಂಡಾರಿ ಮತ್ತು ಅಪರಿಚಿತ ಆರೋಪಿಗಳಾದ ಜಾನ್ ಡೋ, ಅಶೋಕ್ ಕುಮಾರ್ಗೆ ನಿರ್ದೇಶಿಸಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಏನಿತ್ತು : ಪೋಸ್ಟ್ನಲ್ಲಿ ಅರ್ಬಾಜ್ ಖಾನ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುದ್ದಾರೆ ಎಂದು ಹೇಳಲಾಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.