ETV Bharat / sitara

ಕುಟುಂಬ ಸಮೇತ  ಸಾಯಿ ಬಾಬಾ ದರ್ಶನ ಪಡೆದ ಅನುಷ್ಕಾ ಶೆಟ್ಟಿ... ಬೇಡಿಕೊಂಡಿದ್ದೇನು ಗೊತ್ತೇ?

author img

By

Published : Jan 15, 2020, 9:38 AM IST

ಅನುಷ್ಕಾ ಅಭಿನಯದ 'ನಿಶಬ್ಧಂ​​' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಯಶಸ್ಸಿಗಾಗಿ ನಟಿ ಅನುಷ್ಕಾ ಶೆಟ್ಟಿ ಕುಟುಂಬ ಸಮೇತ ಶಿರಡಿ ಸಾಯಿಬಾಬಾ ದೇವರ ದರ್ಶನ ಪಡೆದ್ರು.

Anushka Shetty visits Baba temple
ಬಾಬಾ ದರ್ಶನ ಪಡೆದ ಅನುಷ್ಕಾ ಶೆಟ್ಟಿ

ಶಿರಡಿ: ಖ್ಯಾಟ ಟಾಲಿವುಡ್​ ನಟಿ ಅನುಷ್ಕಾ ಶೆಟ್ಟಿ ಕುಟುಂಬದ ಜೊತೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ರು.

ಅನುಷ್ಕಾ ಅಭಿನಯದ 'ನಿಶಬ್ಧಂ​​' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಸಕ್ಸಸ್​​ಗಾಗಿ ಮಂದಿರಕ್ಕೆ ಬಂದಿದ್ದರು. ಅವರ ಜೊತೆ ತಂದೆ -ತಾಯಿ ಕೂಡ ಆಗಮಿಸಿ, ದೇವರ ದರ್ಶನ ಪಡೆದ್ರು.

ಬಾಬಾ ದರ್ಶನ ಪಡೆದ ಅನುಷ್ಕಾ ಶೆಟ್ಟಿ

ಇಲ್ಲಿಗೆ ಬಂದಿದ್ದರಿಂದ ನನಗೆ ತುಂಬಾ ಸಂತೋಷಷವಾಗಿದೆ. ಈ ಚಿತ್ರವೂ ಉತ್ತಮ ಯಶಸ್ಸು ಕಾಣಲಿ ಎಂದು ದೇವರಲ್ಲಿ ಪಾರ್ಥಿಸಿದ್ದಾರೆಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಜನವರಿ 31 ರಂದು ಚಿತ್ರ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಶಿರಡಿ ದರ್ಶನ ಮಹತ್ವ ಪಡೆದುಕೊಂಡಿದೆ.

ಶಿರಡಿ: ಖ್ಯಾಟ ಟಾಲಿವುಡ್​ ನಟಿ ಅನುಷ್ಕಾ ಶೆಟ್ಟಿ ಕುಟುಂಬದ ಜೊತೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ರು.

ಅನುಷ್ಕಾ ಅಭಿನಯದ 'ನಿಶಬ್ಧಂ​​' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಸಕ್ಸಸ್​​ಗಾಗಿ ಮಂದಿರಕ್ಕೆ ಬಂದಿದ್ದರು. ಅವರ ಜೊತೆ ತಂದೆ -ತಾಯಿ ಕೂಡ ಆಗಮಿಸಿ, ದೇವರ ದರ್ಶನ ಪಡೆದ್ರು.

ಬಾಬಾ ದರ್ಶನ ಪಡೆದ ಅನುಷ್ಕಾ ಶೆಟ್ಟಿ

ಇಲ್ಲಿಗೆ ಬಂದಿದ್ದರಿಂದ ನನಗೆ ತುಂಬಾ ಸಂತೋಷಷವಾಗಿದೆ. ಈ ಚಿತ್ರವೂ ಉತ್ತಮ ಯಶಸ್ಸು ಕಾಣಲಿ ಎಂದು ದೇವರಲ್ಲಿ ಪಾರ್ಥಿಸಿದ್ದಾರೆಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಜನವರಿ 31 ರಂದು ಚಿತ್ರ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಶಿರಡಿ ದರ್ಶನ ಮಹತ್ವ ಪಡೆದುಕೊಂಡಿದೆ.

Intro:



Shirdi_Ravindra Mahale


ANCHOR_ टॉलीवुड मधील नावाजलेली अभिनेत्री अनुष्का शेट्टी हीने आपल्या कुटुंबीयांना समवेत आज पहाटे साईमंदीरात जावुन काकड आरतीला हजेरी लावत साई समाधीचे दर्शन घेत आपल्या आगामी निशब्दम या तेलगु चित्रपटाच्या यशासाठी साईंना साकड घातलय....

VO_ येत्या 31 जानेवारी रोजीला अनुष्काची प्रमुख भुमिका असलेला निशब्दम हा चित्रपट प्रदर्शीत होणार आहे त्या आधीच साईभक्त असलेल्या अनुष्का कालच आपल्या आईवडीला समवेत शिर्डीला आली होती त्या नंतर तीन आज पहाटे चार वाजता साईमंदीरात गेली येथे साईंची काकड आरतीला ती उपस्थीत राहीली त्या नंतर साईंच्या समाधीच दर्शन घेतल आहे...या पुर्वीही दोन वेळा अनुष्काने साईचरणी माथा टेकला आहे आज बर्यांच कालखंडा नंतर साईं दर्शन घेण्याचा योग आल्यात आणि काकड आरती करत दर्शन घेऊन मनाला समाधान आणि शांती मिळाल्याची भावना अनुष्काने साई मंदिरातील कर्मचारी यांच्याकड़े व्यक्त केलीये....
Body:mh_ahm_shirdi_anushka shetty_14_visuals_mh10010Conclusion:mh_ahm_shirdi_anushka shetty_14_visuals_mh10010
ETV Bharat Logo

Copyright © 2024 Ushodaya Enterprises Pvt. Ltd., All Rights Reserved.