ETV Bharat / sitara

ಉಪೇಂದ್ರ ಮನೆಗೆ‌ ಭೇಟಿ ನೀಡಿದ ಜ್ಯೋತಿಷಿ ಆನಂದ್​​​​ ಗುರೂಜಿ!

author img

By

Published : Jun 17, 2019, 9:27 AM IST

ಆರ್​​. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ 'ಐ ಲವ್​ ಯು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಜ್ಯೋತಿಷಿ ಆನಂದ್ ಗುರೂಜಿ ಉಪೇಂದ್ರ ಮನೆಗೆ ಭೇಟಿ ನೀಡಿ ಉಪೇಂದ್ರ ಹಾಗೂ ಅವರ ಚಿತ್ರಕ್ಕೆ ಶುಭ ಕೋರಿದ್ದಾರೆ.

ಜ್ಯೋತಿಷಿ ಆನಂದ್ ಗುರೂಜಿ

ಉಪೇಂದ್ರ ಹಾಗೂ ರಚಿತಾ ರಾಮ್​ ಅಭಿನಯದ 'ಐ ಲವ್​ ಯು' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಗೆದ್ದಿರುವುದಕ್ಕೆ ಉಪೇಂದ್ರ, ನಿರ್ದೇಶಕ ಚಂದ್ರು ಸೇರಿ ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ.

ಉಪೇಂದ್ರ ಮನೆಗೆ‌ ಭೇಟಿ ನೀಡಿದ ಜ್ಯೋತಿಷಿ ಆನಂದ್ ಗುರೂಜಿ

ಜ್ಯೋತಿಷಿ ಆನಂದ್ ಗುರೂಜಿ ಕೂಡಾ ಉಪೇಂದ್ರ ಮನೆಗೆ ಭೇಟಿ ನೀಡಿ ಉಪೇಂದ್ರ ಹಾಗೂ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಉಪೇಂದ್ರ ನಿವಾಸಕ್ಕೆ ಭೇಟಿ ನೀಡಿದ್ದ ಆನಂದ್ ಗುರೂಜಿ ಉಪೇಂದ್ರ ಅವರಿಗೆ ಹೂವಿನ ಹಾರ ಹಾಕಿ ಆಶೀರ್ವದಿಸಿದ್ದಾರೆ. ಈ ಸಿನಿಮಾದಿಂದ ದೊಡ್ಡ ಯಶಸ್ಸು ನಿಮಗೆ ಲಭಿಸಲಿದೆ. ಶ್ರೀನಿವಾಸ ಮೆಚ್ಚಿ ನಿಮ್ಮನ್ನ ಹರಸುತ್ತಾನೆ ಎಂದು ಹಾರೈಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಆರ್. ಚಂದ್ರು ಕೂಡಾ ಹಾಜರಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆನಂದ್ ಗುರೂಜಿ, ಉಪೇಂದ್ರ ಹಾಗೂ ಆರ್​. ಚಂದ್ರು ಮಾತುಕತೆ ನಡೆಸಿದರು. ಗುರೂಜಿ ಮನೆವರೆಗೂ ಬಂದು ನಮ್ಮನ್ನು ಹರಸಿರುವುದು ನಮಗೆ ಮತ್ತಷ್ಟು ಖುಷಿ ನೀಡಿದೆ ಎಂದು ಉಪೇಂದ್ರ ಹಾಗೂ ಆರ್. ಚಂದ್ರು ಸಂತೋಷ ವ್ಯಕ್ತಪಡಿಸಿದ್ದಾರೆ.

upendra
ಆರ್​​.ಚಂದ್ರು, ಆನಂದ್ ಗುರೂಜಿ, ಉಪೇಂದ್ರ

ಉಪೇಂದ್ರ ಹಾಗೂ ರಚಿತಾ ರಾಮ್​ ಅಭಿನಯದ 'ಐ ಲವ್​ ಯು' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಗೆದ್ದಿರುವುದಕ್ಕೆ ಉಪೇಂದ್ರ, ನಿರ್ದೇಶಕ ಚಂದ್ರು ಸೇರಿ ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ.

ಉಪೇಂದ್ರ ಮನೆಗೆ‌ ಭೇಟಿ ನೀಡಿದ ಜ್ಯೋತಿಷಿ ಆನಂದ್ ಗುರೂಜಿ

ಜ್ಯೋತಿಷಿ ಆನಂದ್ ಗುರೂಜಿ ಕೂಡಾ ಉಪೇಂದ್ರ ಮನೆಗೆ ಭೇಟಿ ನೀಡಿ ಉಪೇಂದ್ರ ಹಾಗೂ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಉಪೇಂದ್ರ ನಿವಾಸಕ್ಕೆ ಭೇಟಿ ನೀಡಿದ್ದ ಆನಂದ್ ಗುರೂಜಿ ಉಪೇಂದ್ರ ಅವರಿಗೆ ಹೂವಿನ ಹಾರ ಹಾಕಿ ಆಶೀರ್ವದಿಸಿದ್ದಾರೆ. ಈ ಸಿನಿಮಾದಿಂದ ದೊಡ್ಡ ಯಶಸ್ಸು ನಿಮಗೆ ಲಭಿಸಲಿದೆ. ಶ್ರೀನಿವಾಸ ಮೆಚ್ಚಿ ನಿಮ್ಮನ್ನ ಹರಸುತ್ತಾನೆ ಎಂದು ಹಾರೈಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಆರ್. ಚಂದ್ರು ಕೂಡಾ ಹಾಜರಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆನಂದ್ ಗುರೂಜಿ, ಉಪೇಂದ್ರ ಹಾಗೂ ಆರ್​. ಚಂದ್ರು ಮಾತುಕತೆ ನಡೆಸಿದರು. ಗುರೂಜಿ ಮನೆವರೆಗೂ ಬಂದು ನಮ್ಮನ್ನು ಹರಸಿರುವುದು ನಮಗೆ ಮತ್ತಷ್ಟು ಖುಷಿ ನೀಡಿದೆ ಎಂದು ಉಪೇಂದ್ರ ಹಾಗೂ ಆರ್. ಚಂದ್ರು ಸಂತೋಷ ವ್ಯಕ್ತಪಡಿಸಿದ್ದಾರೆ.

upendra
ಆರ್​​.ಚಂದ್ರು, ಆನಂದ್ ಗುರೂಜಿ, ಉಪೇಂದ್ರ
Intro:ಉಪ್ಪಿ ಮನೆಗೆ‌ಭೇಟಿ ನೀಡಿ ಐ ಲವ್ ಯೂ ಚಿತ್ರಕ್ಕೆ ವಿಶ್ ಮಾಡಿದ ಆನಂದ್ ಗುರೂಜಿ...!!!

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಉಪ್ಲಿ ಐ ಲವ್ ಯೂ ಹವಾ ಜೋರಾಗಿದೆ.ಅಲ್ಲದೆ ಐ ಲವ್ ಯೂ ಚಿತ್ರ ನಿನ್ನೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದ್ದು.ಐಲವ್ ಯೂ ಚಿತ್ರತಂಡ ಪುಲ್ ಖುಷ್ ಆಗಿದೆ.ಈಗಿರುವಾಗ ಜ್ಯೋತಿಷಿ ಆನಂದ್ ಗುರೂಜಿ ರಿಯಲ್ ಸ್ಟಾರ್ ಉಪ್ಪಿ ಅವರ ಮನೆಗೆ ಭೇಟಿ ನೀಡಿ ‘ಐಲವ್ ಯೂ’ ಚಿತ್ರಕ್ಕೆ ಹರಸಿದ್ದಾರೆ.ಅಲ್ಲದೆ ಐಲವ್ ಯೂ ಸಿನಿಮಾದ ಅಬ್ಬರ ಜೋರಾಗಿದೆ.ರಾಜ್ಯದ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಕ್ಕೆ ಸಿಗ್ತಿರೋ ರೆಸ್ಪಾನ್ಸ್ ನೋಡಿ ಜ್ಯೋತಿಷಿ ಆನಂದ್ ಗುರೂಜಿ ಥ್ರಿಲ್ ಆಗಿದ್ದಾರೆ.ಉಪೇಂದ್ರ ನಿವಾಸಕ್ಕೆ ಭೇಟಿ ಕೊಟ್ಟು ಐಲವ್ ಯೂ ಟೀಂ ಗೆ ಶುಭಹಾರೈಸಿದ್ದಾರೆ. ಅಲ್ಲದೆ ನಟ ಉಪೇಂದ್ರಗೆ ಹೂವಿನ ಹಾರ ಹಾಕಿಆಶೀರ್ವದಿಸಿದ್ದಾರೆBody:ಅಲ್ಲದೆಈಸಿನಿಮಾದಿಂದ
ದೊಡ್ಡ ಯಶಸ್ಸಾಗುತ್ತೆ.ಶ್ರೀನಿವಾಸ ಮೆಚ್ಚಿ ಹರಸ್ತಾನೆ ಎಂದಿದ್ದಾರೆ. ಹಾಗೂ ಐಲವ್ ಯೂ ಕುಟುಂಬ ಸಮೇತ ನೋಡುವ ಸಿನಿಮಾವಾಗಿ ಐಲವ್ ಯೂ ಯಶಸ್ಸು ಕಾಣಲಿದೆ ಎಂದಿದ್ದಾರೆ .ಇನ್ನೂ ಆನಂದ್ ಗುರೂಜಿ
ಉಪೇಂದ್ರ ಅವರ ಭೇಟಿಯ ಸಂದರ್ಭದಲ್ಲಿ ನಿರ್ದೇಶಕ ಆರ್.ಚಂದ್ರು ಕೂಡ ಉಪಸ್ಥಿತರಿದ್ರು.ಆನಂದ್ ಗುರೂಜಿ ಭೇಟಿ ನೀಡಿ ಹಾರೈಸಿದ್ದು ಸಿನಿಮಾ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ನಿರ್ದೆಶಕ ಆರ್ ಚಂದ್ರು ಹೇಳಿದ್ದಾರೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.