ETV Bharat / sitara

ನನ್ನ ಗೆಳೆಯ 'ಅಪ್ಪು' ಇಲ್ಲ ಅನ್ನೋದನ್ನ ನಂಬೋಕೆ ಆಗ್ತಿಲ್ಲ: ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​​ ಭಾವುಕ

author img

By

Published : Oct 30, 2021, 10:35 PM IST

ಇಂಡಿಯನ್​ ಫಿಲ್ಮ ಇಂಡ್ರಸ್ಟ್ರೀಯಲ್ಲಿ ಸಾಧನೆ ಮಾಡಿ ಸೂಪರ್​ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದರು ಎಂದು ಅಲ್ಲು ಅರ್ಜುನ್ ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು​ ಭಾವುಕರಾದರು. ಅಲ್ಲದೆ ಮೌನಾಚರಣೆ ಮಾಡುವ ಮೂಲಕ ಗೌರವಾರ್ಪಣೆ ಸಮರ್ಪಿಸಿದರು..

allu arjun talk on puneeth rajkumar  death
ಐಕಾನ್​ ಸ್ಟಾರ್​ ಅಲ್ಲು ಅರ್ಜುನ್

ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ದೇಶ-ವಿದೇಶದಿಂದ ಅಭಿಮಾನಿಗಳು, ಗಣ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ. ಟಾಲಿವುಡ್​ ನಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಕೂಡ ತಮ್ಮ ನೆಚ್ಚಿನ ಗೆಳೆಯನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಅಗಲಿದ ಗೆಳೆಯನನ್ನು ನೆನೆದ ಅಲ್ಲು ಅರ್ಜುನ್​​

ಇಂದು ನಟ ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ ಅಭಿನಯದ 'ಪುಷ್ಟಕ ವಿಮಾನ' ಸಿನಿಮಾ ಟ್ರೈಲರ್​ ಬಿಡುಗಡೆ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದ ಅಲ್ಲು, ನನಗೆ ಪುನೀತ್​ ರಾಜಕುಮಾರ್​ ಅವರು ಬಹಳ ವರ್ಷಗಳಿಂದ ಪರಿಚಯ.

ನಮ್ಮ ಮನೆಯ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಅವರ ಮನೆ ಕಾರ್ಯಕ್ರಮಕ್ಕೆ ನಾವು ಹೋಗುತ್ತಿದ್ದೆವು. ಭೇಟಿಯಾದಾಗ ಬೆಂಗಳೂರಿಗೆ ಬರುವಂತೆ ಆಹ್ವಾನಿಸುತ್ತಿದ್ದರು.

ಆದ್ರೆ, ಇಂದು ಅವರು ನಮ್ಮ ಮಧ್ಯ ಇಲ್ಲ. ಈ ವಿಷಯ ಕೇಳಿ ನನಗೆ ಶಾಕ್​ ಆಯ್ತು. ಒಂದು ಕ್ಷಣದಲ್ಲಿ ಇಷ್ಟೆನಾ ಜೀವನ ಅನಿಸ್ತು. ನಿಮಗೆಲ್ಲ ಗೊತ್ತಿದೆ ಅವರು ನನಗೆ ಒಳ್ಳೆಯ ಗೆಳೆಯ ಅಂತಾ. ಆದ್ರೆ, ಇಂದು ಅವರು ನಮ್ಮ ಮಧ್ಯ ಇಲ್ಲ.

ಇಂಡಿಯನ್​ ಫಿಲ್ಮ ಇಂಡ್ರಸ್ಟ್ರೀಯಲ್ಲಿ ಸಾಧನೆ ಮಾಡಿ ಸೂಪರ್​ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದರು ಎಂದು ಅಲ್ಲು ಅರ್ಜುನ್ ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು​ ಭಾವುಕರಾದರು. ಅಲ್ಲದೆ ಮೌನಾಚರಣೆ ಮಾಡುವ ಮೂಲಕ ಗೌರವಾರ್ಪಣೆ ಸಮರ್ಪಿಸಿದರು.

ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ದೇಶ-ವಿದೇಶದಿಂದ ಅಭಿಮಾನಿಗಳು, ಗಣ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ. ಟಾಲಿವುಡ್​ ನಟ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಕೂಡ ತಮ್ಮ ನೆಚ್ಚಿನ ಗೆಳೆಯನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಅಗಲಿದ ಗೆಳೆಯನನ್ನು ನೆನೆದ ಅಲ್ಲು ಅರ್ಜುನ್​​

ಇಂದು ನಟ ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ ಅಭಿನಯದ 'ಪುಷ್ಟಕ ವಿಮಾನ' ಸಿನಿಮಾ ಟ್ರೈಲರ್​ ಬಿಡುಗಡೆ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದ ಅಲ್ಲು, ನನಗೆ ಪುನೀತ್​ ರಾಜಕುಮಾರ್​ ಅವರು ಬಹಳ ವರ್ಷಗಳಿಂದ ಪರಿಚಯ.

ನಮ್ಮ ಮನೆಯ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಅವರ ಮನೆ ಕಾರ್ಯಕ್ರಮಕ್ಕೆ ನಾವು ಹೋಗುತ್ತಿದ್ದೆವು. ಭೇಟಿಯಾದಾಗ ಬೆಂಗಳೂರಿಗೆ ಬರುವಂತೆ ಆಹ್ವಾನಿಸುತ್ತಿದ್ದರು.

ಆದ್ರೆ, ಇಂದು ಅವರು ನಮ್ಮ ಮಧ್ಯ ಇಲ್ಲ. ಈ ವಿಷಯ ಕೇಳಿ ನನಗೆ ಶಾಕ್​ ಆಯ್ತು. ಒಂದು ಕ್ಷಣದಲ್ಲಿ ಇಷ್ಟೆನಾ ಜೀವನ ಅನಿಸ್ತು. ನಿಮಗೆಲ್ಲ ಗೊತ್ತಿದೆ ಅವರು ನನಗೆ ಒಳ್ಳೆಯ ಗೆಳೆಯ ಅಂತಾ. ಆದ್ರೆ, ಇಂದು ಅವರು ನಮ್ಮ ಮಧ್ಯ ಇಲ್ಲ.

ಇಂಡಿಯನ್​ ಫಿಲ್ಮ ಇಂಡ್ರಸ್ಟ್ರೀಯಲ್ಲಿ ಸಾಧನೆ ಮಾಡಿ ಸೂಪರ್​ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದರು ಎಂದು ಅಲ್ಲು ಅರ್ಜುನ್ ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು​ ಭಾವುಕರಾದರು. ಅಲ್ಲದೆ ಮೌನಾಚರಣೆ ಮಾಡುವ ಮೂಲಕ ಗೌರವಾರ್ಪಣೆ ಸಮರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.