ETV Bharat / sitara

ದೇವರನ್ನು ಹುಡುಕಿಕೊಂಡು ಬಾಲಕನ ಜೊತೆ ಗಾಂಧಿ ನಗರಕ್ಕೆ ಬಂದ ನಟ ಶಿವರಾಮ್..! - new faces in sandlwood

ಕೆಂಜಾ ಚೇತನ್ ಕುಮಾರ್ ನಿರ್ದೇಶನ ಮಾಡಿರುವ 'ದೇವರು ಬೇಕಾಗಿದ್ದಾರೆ' ಎಂಬ ಸಿನಿಮಾದಲ್ಲಿ ಹಿರಿಯ ನಟ ಶಿವರಾಮ್​ ನಟಿಸಿದ್ದು, ಚಿತ್ರ ಮುಂದಿನ ತಿಂಗಳು ರಿಲೀಸ್ ಆಗಲಿದೆ.

'ದೇವರು ಬೇಕಾಗಿದ್ದಾರೆ'
author img

By

Published : Aug 22, 2019, 5:05 AM IST

ಹಿರಿಯ ನಟ ಶಿವರಾಮ್ 'ದೇವರು ಬೇಕಾಗಿದ್ದಾರೆ' ಎಂಬ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಟ್ರೆಲರ್​​ ಬಿಡುಗಡೆಯಾಗಿದೆ.

ಸಾಮಾನ್ಯವಾಗಿ ಕೆಲವು ಜಾಹೀರಾತುಗಳಲ್ಲಿ ಅಥವಾ ಕಂಪನಿಗಳ ಗೇಟ್ ಮುಂದೆ ಕೆಲಸದವರು ಬೇಕಾಗಿದ್ದಾರೆ ಎನ್ನುವುದನ್ನು ನೋಡಿದ್ದೀವಿ. ಇದೀಗ ಕನ್ನಡ ಚಿತ್ರರಂಗದಲ್ಲಿ 'ದೇವರು ಬೇಕಾಗಿದ್ದಾರೆ' ಎಂಬ ಹೆಸರಿನ ಹೊಸ ಪ್ರಯೋಗದ ಉತ್ತಮ ಕಥಾಹಂದರವುಳ್ಳ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

ಚಿತ್ರದಲ್ಲಿ ಹಿರಿಯ ನಟ ಶಿವರಾಮ್​​​​, ಮಾಸ್ಟರ್ ಅನೂಪ್, ಪ್ರಸಾದ್, ಸತ್ಯನಾಥ್, ನಾಗೇಶ್ ಕಾರ್ತಿಕ್ ಸೇರಿದಂತೆ ಅನೇಕರಿದ್ದಾರೆ. ಇನ್ನೂ ಈ ಚಿತ್ರವನ್ನು ಕೆಂಜಾ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗುವನ್ನು ಊರಿನ ಮಖ್ಯಸ್ಥ ರಂಗಣ್ಣ ಸಾಕುವರು. ಆತನಿಗೆ ಬುದ್ಧಿ ಬಂದಾಗ ತನ್ನ ತಂದೆ -ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೋಗುವುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ.

'ದೇವರು ಬೇಕಾಗಿದ್ದಾರೆ' ಚಿತ್ರದ ಟ್ರೆಲರ್​​ ​ ಬಿಡುಗಡೆ

"ದೇವರು ಬೇಕಾಗಿದ್ದಾರೆ" ಚಿತ್ರವನ್ನು ಕೈವಾರ, ಗುಡಿಬಂಡೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನು ನಿರ್ದೇಶಕರಿಗೆ ಇದು ದ್ವಿತೀಯ ಸಿನಿಮಾವಾಗಿದ್ದು, ಈ ಹಿಂದೆ 'ಪ್ರೇಮ ಗೀಮ ಜಾನೆದೋ' ಎಂಬ ಲವ್ ಸ್ಟೋರಿ ಸಿನಿಮಾ ಮಾಡಿದ್ದರು. ಮೂವೀಸ್ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದ್ದು. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಹಿರಿಯ ನಟ ಶಿವರಾಮ್ 'ದೇವರು ಬೇಕಾಗಿದ್ದಾರೆ' ಎಂಬ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಟ್ರೆಲರ್​​ ಬಿಡುಗಡೆಯಾಗಿದೆ.

ಸಾಮಾನ್ಯವಾಗಿ ಕೆಲವು ಜಾಹೀರಾತುಗಳಲ್ಲಿ ಅಥವಾ ಕಂಪನಿಗಳ ಗೇಟ್ ಮುಂದೆ ಕೆಲಸದವರು ಬೇಕಾಗಿದ್ದಾರೆ ಎನ್ನುವುದನ್ನು ನೋಡಿದ್ದೀವಿ. ಇದೀಗ ಕನ್ನಡ ಚಿತ್ರರಂಗದಲ್ಲಿ 'ದೇವರು ಬೇಕಾಗಿದ್ದಾರೆ' ಎಂಬ ಹೆಸರಿನ ಹೊಸ ಪ್ರಯೋಗದ ಉತ್ತಮ ಕಥಾಹಂದರವುಳ್ಳ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

ಚಿತ್ರದಲ್ಲಿ ಹಿರಿಯ ನಟ ಶಿವರಾಮ್​​​​, ಮಾಸ್ಟರ್ ಅನೂಪ್, ಪ್ರಸಾದ್, ಸತ್ಯನಾಥ್, ನಾಗೇಶ್ ಕಾರ್ತಿಕ್ ಸೇರಿದಂತೆ ಅನೇಕರಿದ್ದಾರೆ. ಇನ್ನೂ ಈ ಚಿತ್ರವನ್ನು ಕೆಂಜಾ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗುವನ್ನು ಊರಿನ ಮಖ್ಯಸ್ಥ ರಂಗಣ್ಣ ಸಾಕುವರು. ಆತನಿಗೆ ಬುದ್ಧಿ ಬಂದಾಗ ತನ್ನ ತಂದೆ -ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೋಗುವುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ.

'ದೇವರು ಬೇಕಾಗಿದ್ದಾರೆ' ಚಿತ್ರದ ಟ್ರೆಲರ್​​ ​ ಬಿಡುಗಡೆ

"ದೇವರು ಬೇಕಾಗಿದ್ದಾರೆ" ಚಿತ್ರವನ್ನು ಕೈವಾರ, ಗುಡಿಬಂಡೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನು ನಿರ್ದೇಶಕರಿಗೆ ಇದು ದ್ವಿತೀಯ ಸಿನಿಮಾವಾಗಿದ್ದು, ಈ ಹಿಂದೆ 'ಪ್ರೇಮ ಗೀಮ ಜಾನೆದೋ' ಎಂಬ ಲವ್ ಸ್ಟೋರಿ ಸಿನಿಮಾ ಮಾಡಿದ್ದರು. ಮೂವೀಸ್ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದ್ದು. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Intro:ದೇವರನ್ನು ಹುಡುಕಿಕೊಂಡು ಬಾಲಕನ ಜೊತೆ ಗಾಂಧಿ ನಗರಕ್ಕೆ ಬಂದ ಹಿರಿಯನಟ ಶಿವರಾಮ್...!!!!



ಹಿರಿಯ ನಟ ಶಿವರಾಮ್ ದೇವರನ್ನು ಹುಡುಕಿಕೊಂಡು ಬಾಲಕನ‌ ಜೊತೆ ಗಾಂಧಿನಗರಕ್ಕೆ ಬಂದಿದ್ದಾರೆ.ಅಯ್ಯೋ ಇದೇನಪ್ಪ ಶಿವರಾಮ್ ಅವರಿಗೆ ಏನಾಯ್ತು ಅಂತ ತಿಳ್ಕೋಬೇಡಿ.ಸದ್ಯ ಶಿವರಮಾ್ ಅವರು‌ 'ದೇವರು ಬೇಕಾಗಿದ್ದಾರೆ' ಎಂಬ ಚಿತ್ರದಲ್ಲಿ ನಟಿಸಿದ್ದು ಇಂದು ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಸಾಮಾನ್ಯವಾಗಿ ಕೆಲವು ಜಾಹಿರಾತುಗಳಲ್ಲಿ ಅಥವಾ ಕಂಪನಿಗಳ ಗೇಟ್ ಮುಂದೆ ಕೆಲಸದವರು ಬೇಕಾಗಿದ್ದಾರೆ ಎನ್ನುವುದನ್ನು ನೋಡಿದ್ದೀವಿ. ಇದೀಗ ಕನ್ನಡ ಚಿತ್ರರಂಗದಲ್ಲಿ 'ದೇವರು ಬೇಕಾಗಿದ್ದಾರೆ' ಎಂಬ ಹೆಸರಿನ ಹೊಸ ಪ್ರಯೋಗದ ಉತ್ತಮ ಕಥಾಹಂದರವುಳ್ಳ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.Body:ಚಿತ್ರದಲ್ಲಿ ಹಿರಿಯ ನಟ ಶಿವರಾಂ, ಮಾಸ್ಟರ್ ಅನೂಪ್, ಪ್ರಸಾದ್, ಸತ್ಯನಾಥ್, ನಾಗೇಶ್ ಕಾರ್ತಿಕ್ ಸೇರಿದಂತೆ ಅನೇಕರಿದ್ದಾರೆ.ಇನ್ನೂಈಚಿತ್ರವನ್ನು
ಕೆಂಜಾ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು
ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗುವನ್ನು ಅಪ್ಪ ಊರಿನ
ಮಖ್ಯಸ್ಥ ರಂಗಣ್ಣ ಸಾಕುವ ರು, ಅಪ್ಪುಗೆ ಬುದ್ದಿ ಬಂದಾಗ ತನ್ನ ತಂದೆ ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ ಹೋಗುವುದೆ ಚಿತ್ರದ ಒನ್ ಲೈನ್ ಸ್ಟೋರಿಯಾಗಿದ್ದು." ದೇವರು ಬೇಕಾಗಿದ್ದಾರೆ" ಚಿತ್ರವನ್ನು ಕೈವಾರ, ಗುಡಿಬಂಡೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಇನ್ನು ನಿರ್ದೇಶಕರಿಗೆ ಇದು ದ್ವಿತಿಯ ಸಿನಿಮಾವಾಗಿದ್ದು, ಈ ಹಿಂದೆ 'ಪ್ರೇಮ ಗೀಮ ಜಾನೆದೋ' ಎಂಬ ಲವ್ ಸ್ಟೋರಿಯನ್ನು ಕಟ್ಟಿಕೊಟ್ಟಿದ್ದರು. ಇದೀಗ ಬ್ರಿಡ್ಜ್ ಮಾದರಿಯಲ್ಲಿ ತೆರೆಗೆ ತರುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕರು ಸೇರಿದಂತೆ ಅವರ 16 ಜನ ಸ್ನೇಹಿತರು ಸೇರಿ ಈ ಚಿತ್ರಕ್ಕೆ ಬಂಡವಾಳಹೂಡುತ್ತಿದ್ದು,ಹಾರಿಜೋನ್
ಮೂವೀಸ್ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದ್ದು. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಸತೀಶ್ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.