ETV Bharat / sitara

ಅಪ್ಪನಂತೆ 'ಗಿಟಾರ್' ಹಿಡಿದ ಪುತ್ರ.. -ಮನೋರಂಜನ್ ಕೂಡ ಈಗ ಕ್ರೇಜಿ..

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ 'ಬೃಹಸ್ಪತಿ' ನಂತರ 'ಪ್ರಾರಂಭ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೈಲೆಂಟಾಗಿ ಶೂಟಿಂಗ್ ಶುರುವಾಗಿರುವ 'ಪ್ರಾರಂಭ'ದಲ್ಲಿ ಅಪ್ಪನಂತೆ ಮನೋರಂಜನ್ ಕೂಡ ಕೈಯಲ್ಲಿ ಗಿಟಾರ್‌ ಹಿಡಿದು ಲವರ್ ಬಾಯ್ ಲುಕ್​​ನಲ್ಲಿ ಮಿಂಚಿದ್ದಾರೆ.

author img

By

Published : Apr 3, 2019, 5:19 PM IST

Updated : Apr 3, 2019, 5:25 PM IST

ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್

ಬೆಂಗಳೂರು, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಕಡೆ ನಮ್ಮ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಎರಡು ಹಾಡು ಹಾಗೂ ಒಂದು ಫೈಟ್ ಮಾತ್ರ ಬಾಕಿ ಉಳಿದಿದ್ದು, ಆದಷ್ಟು ಬೇಗ ಶೂಟಿಂಗ್‌ ಮುಗಿಸುವುದಾಗಿ ನಿರ್ದೇಶಕ ಮನು ಕಲ್ಯಾಡಿ ಹೇಳಿದ್ದಾರೆ. ಮನು ಕಲ್ಯಾಡಿ ಈ ಹಿಂದೆ ಹಲವು ಚಿತ್ರಗಳಿಗೆ ಸಂಭಾಷಣೆ​ ಬರೆದಿದ್ದಾರೆ.

Manoranjan
ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್

'ಪ್ರಾರಂಭ'ದಲ್ಲಿ ಮನೋರಂಜನ್​ಗೆ ನಾಯಕಿಯಾಗಿ ಕೀರ್ತಿ ನಟಿಸಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಜಗದೀಶ್ ಕಲ್ಯಾಡಿ ಈ ಚಿತ್ರದ ನಿರ್ಮಾಪಕ. ಪ್ರಜ್ವಲ್ ಪೈ ಸಂಗೀತ ನೀಡಿದ್ದು, ಸಂತೋಷ್ ನಾಯಕ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸುರೇಶ್ ಬಾಬು ಕ್ಯಾಮರಾ ವರ್ಕ್​, ವಿಜಿ ಎಂ. ಕುಮಾರ್ ಎಡಿಟಿಂಗ್​, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ಕ್ರೇಜಿ ಸ್ಟಾರ್ ಪುತ್ರನಿಗೆ ಸಕ್ಸಸ್ ತಂದು ಕೊಡುವ ಸೂಚನೆ ಇದೆ.

ಬೆಂಗಳೂರು, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಕಡೆ ನಮ್ಮ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಎರಡು ಹಾಡು ಹಾಗೂ ಒಂದು ಫೈಟ್ ಮಾತ್ರ ಬಾಕಿ ಉಳಿದಿದ್ದು, ಆದಷ್ಟು ಬೇಗ ಶೂಟಿಂಗ್‌ ಮುಗಿಸುವುದಾಗಿ ನಿರ್ದೇಶಕ ಮನು ಕಲ್ಯಾಡಿ ಹೇಳಿದ್ದಾರೆ. ಮನು ಕಲ್ಯಾಡಿ ಈ ಹಿಂದೆ ಹಲವು ಚಿತ್ರಗಳಿಗೆ ಸಂಭಾಷಣೆ​ ಬರೆದಿದ್ದಾರೆ.

Manoranjan
ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್

'ಪ್ರಾರಂಭ'ದಲ್ಲಿ ಮನೋರಂಜನ್​ಗೆ ನಾಯಕಿಯಾಗಿ ಕೀರ್ತಿ ನಟಿಸಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಜಗದೀಶ್ ಕಲ್ಯಾಡಿ ಈ ಚಿತ್ರದ ನಿರ್ಮಾಪಕ. ಪ್ರಜ್ವಲ್ ಪೈ ಸಂಗೀತ ನೀಡಿದ್ದು, ಸಂತೋಷ್ ನಾಯಕ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸುರೇಶ್ ಬಾಬು ಕ್ಯಾಮರಾ ವರ್ಕ್​, ವಿಜಿ ಎಂ. ಕುಮಾರ್ ಎಡಿಟಿಂಗ್​, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ಕ್ರೇಜಿ ಸ್ಟಾರ್ ಪುತ್ರನಿಗೆ ಸಕ್ಸಸ್ ತಂದು ಕೊಡುವ ಸೂಚನೆ ಇದೆ.

ಅಪ್ಪನಂತೆ ಗಿಟಾರ್ ಹಿಡಿದ ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್!!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಬೃಹಸ್ಪತಿ ಸಿನಿಮಾ ನಂತ್ರ ಪ್ರಾರಂಭ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಸೈಲೆಂಟ್ ಆಗಿ ಮುಹೂರ್ತ ಮುಗಿಸಿದ ಪ್ರಾರಂಭ ಸಿನೆಮಾದಲ್ಲಿ , ಅಪ್ಪನಂತೆ ಮನೋರಂಜನ್ ಕೂಡ ಕೈ ಯಲ್ಲಿ ಗಿಟಾರ್‌ ಹಿಡಿದು ಲವರ್ ಬಾಯ್, ಇಮೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ..ಇದೀಗಬೆಂಗಳೂರು, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಕಡೆ ಸಿನಿಮಾದ ಟಾಕಿ ಪೋಶನ್ ಮುಗಿಸಿದೆ..ಇನ್ನು ಎರಡು ಹಾಡು ಹಾಗು ಒಂದು ಫೈಟ್ ಸಿಕ್ವೇನ್ಸ್ ಬಾಕಿ ಇದೆ ನಿರ್ದೇಶಕರು ತಿಳಿಸಿದ್ದಾರೆ.ಇನ್ನು ಪ್ರಾರಂಭ ಸಿನಿಮಾದಲ್ಲಿದೆ ಬಿಗ್​ ಸ್ಟಾರ್​ ಕಾಸ್ಟ್
ಮನು ಕಲ್ಯಾಡಿ ಡೈರೆಕ್ಷನ್​​​ನ ಈ ಸಿನಿಮಾವನ್ನ ಜಗದೀಶ್ ಕಲ್ಯಾಡಿ ಅವರು ನಿರ್ಮಿಸುತ್ತಿದ್ದಾರೆ. ಮನು ಅವರು ಈ ಹಿಂದೆ ಹಲವು ಚಿತ್ರಗಳಿಗೆ ಡೈಲಾಗ್ಸ್​ ಬರೆದಿದ್ದಾರೆ. ಈ ಸಿನಿಮಾದಲ್ಲಿ ಮನೋರಂಜನ್​ಗೆ ನಾಯಕಿಯಾಗಿ ಕೀರ್ತಿ ನಟಿಸಿದ್ದಾರೆ. ಕೀರ್ತಿ ಅಭಿನಯದ ಚೊಚ್ಚಲ ಸಿನಿಮಾ ಇದು. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ ಮುಂತಾದವರು ಸ್ಟಾರ್​ ಕಾಸ್ಟ್ ನಲ್ಲಿದ್ದಾರೆ. ಪ್ರಜ್ವಲ್ ಪೈ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸುರೇಶ್ ಬಾಬು ಕ್ಯಾಮರಾ ವರ್ಕ್​, ವಿಜಿ ಎಂ ಕುಮಾರ್ ಎಡಿಟಿಂಗ್​, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ಕ್ರೇಜಿ ಸ್ಟಾರ್ ಪುತ್ರನಿಗೆ ಸಕ್ಸಸ್ ತಂದು ಕೊಡುವ ಸೂಚನೆ ಇದೆ..

ಸಿನಿಮಾ ಗ್ರೂಪ್ ಗೆ ವಿಷ್ಯೂಲ್ಸ್ ಕಳುಹಿಸಲಾಗಿದೆ

--
Sent from Fast notepad




Sent from my Samsung Galaxy smartphone.
Last Updated : Apr 3, 2019, 5:25 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.