ನವರಸ ನಾಯಕ ಜಗ್ಗೇಶ್ ಹಾಗೂ ನಟಿ ಕಂ ರಾಜಕಾರಣಿ ರಮ್ಯಾ ನಡುವೆ ಹಾವು-ಮುಂಗುಸಿಯಂತಹ ಧ್ವೇಷ ಇರುವುದು ಹೊಸದೇನಲ್ಲ. ಅವಕಾಶ ಸಿಕ್ಕಾಗಲೆಲ್ಲ ಸ್ಯಾಂಡಲ್ವುಡ್ ಕ್ವೀನ್ ಮೇಲೆ ದಾಳಿ ಮಾಡೇ ಬಿಡುವ ಜಗ್ಗಣ್ಣ, ಈಗ ಮತ್ತೆ ರಮ್ಯಾ ವಿರುದ್ಧ ಹರಿಹಾಯ್ದಿದ್ದಾರೆ.
ಲೋಕಸಭೆ ಚುನಾವಣೆಯ ರಣಕಹಳೆ ಮೊಳಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ, ಹೊಸದಾಗಿ ಮತದಾನ ಮಾಡೋರು ಹೆಸರು ನೊಂದಾಯಿಸಿ ಎಂದು ತಮ್ಮ ಟ್ವಿಟ್ಟರ್ನಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಈ ಟ್ವೀಟ್ಗೆ ಭಾರೀ ಟೀಕೆ ವಿರೋಧ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಹಾಗೂ ಲೋಕಸಭೆಯ ಉಪಚುನಾವಣೆಯಲ್ಲಿ ವೋಟ್ ಮಾಡದ ನೀವು, ಈಗ ಯಾವ ಮುಖವಿಟ್ಟುಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೀರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಪದ್ಮಾವತಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
All you young people who are eligible to vote, make sure you register to vote. Time is running out. Here’s the link https://t.co/G1GAaAm1gJ Make it count, the future is yours. pic.twitter.com/mEOmImOnfx
— Divya Spandana/Ramya (@divyaspandana) March 10, 2019 " class="align-text-top noRightClick twitterSection" data="
">All you young people who are eligible to vote, make sure you register to vote. Time is running out. Here’s the link https://t.co/G1GAaAm1gJ Make it count, the future is yours. pic.twitter.com/mEOmImOnfx
— Divya Spandana/Ramya (@divyaspandana) March 10, 2019All you young people who are eligible to vote, make sure you register to vote. Time is running out. Here’s the link https://t.co/G1GAaAm1gJ Make it count, the future is yours. pic.twitter.com/mEOmImOnfx
— Divya Spandana/Ramya (@divyaspandana) March 10, 2019
ಇತ್ತ ಜಗ್ಗೇಶ್ ಕೂಡ ಸೋಷಿಯಲ್ ಮೀಡಿಯಾ ಟ್ರೋಲಿಗರಿಗೆ ಪರ ನಿಂತು ರಮ್ಯಾ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ. ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರಿಗೆ ಜವಾಬ್ದಾರಿ ಮನುಷ್ಯರು. ಮನುಷ್ಯರಿಗೆ ಬುದ್ಧಿ ಹೇಳಬಹುದೆ ಹೊರತು ಮೃಗಕ್ಕಲ್ಲ ಎಂದು ಟ್ವಿಟ್ನಲ್ಲಿ ತಿವಿದಿರುವ ಜಗ್ಗೇಶ್, ರಮ್ಯಾ ಅವರ ವಂಶವಾಹಿನಿ ಕೆದಕಿದ್ದಾರೆ.
@publictvnews
— ನವರಸನಾಯಕ ಜಗ್ಗೇಶ್ (@Jaggesh2) March 14, 2019 " class="align-text-top noRightClick twitterSection" data="
ರಂಗಣ್ಣ ತರಾಸುತೂಗಿ ಮಾತಾಡುವ
ನೇರನುಡಿ ಮನುಜ!ಹಾಗಾಗಿಯೇ ರಂಗಣ್ಣ ನನ್ನ ಮತ್ತು ಮಡದಿಯ ನೆಚ್ಚಿನಮನುಷ್ಯ!
ಬಾಳುವವರಿಗೆ ಒಂದೆ ಮಾತು!
ಬಾಳೆಗೆ ಒಂದೆ ಗೊನೆ!
ನಮ್ಮ ಹಳ್ಳಿಯ ಗಾದೆ!
ಆಕೆ ಮಾನಸಿಕ ಅಸ್ವಸ್ಥೆ!
ಯಾರಿಗೆ ವಂಶವಾಹಿನಿ ಅರಿವಿರುತ್ತದೋ
ಅವರು ಜವಾಬ್ದಾರಿ ಮನುಷ್ಯರು!
ಮನುಷ್ಯರಿಗೆ ಬುದ್ಧಿ ಹೇಳಬಹುದು
ಮೃಗಕ್ಕೆ ಅಲ್ಲಾ! https://t.co/2eHixRhfLu
">@publictvnews
— ನವರಸನಾಯಕ ಜಗ್ಗೇಶ್ (@Jaggesh2) March 14, 2019
ರಂಗಣ್ಣ ತರಾಸುತೂಗಿ ಮಾತಾಡುವ
ನೇರನುಡಿ ಮನುಜ!ಹಾಗಾಗಿಯೇ ರಂಗಣ್ಣ ನನ್ನ ಮತ್ತು ಮಡದಿಯ ನೆಚ್ಚಿನಮನುಷ್ಯ!
ಬಾಳುವವರಿಗೆ ಒಂದೆ ಮಾತು!
ಬಾಳೆಗೆ ಒಂದೆ ಗೊನೆ!
ನಮ್ಮ ಹಳ್ಳಿಯ ಗಾದೆ!
ಆಕೆ ಮಾನಸಿಕ ಅಸ್ವಸ್ಥೆ!
ಯಾರಿಗೆ ವಂಶವಾಹಿನಿ ಅರಿವಿರುತ್ತದೋ
ಅವರು ಜವಾಬ್ದಾರಿ ಮನುಷ್ಯರು!
ಮನುಷ್ಯರಿಗೆ ಬುದ್ಧಿ ಹೇಳಬಹುದು
ಮೃಗಕ್ಕೆ ಅಲ್ಲಾ! https://t.co/2eHixRhfLu@publictvnews
— ನವರಸನಾಯಕ ಜಗ್ಗೇಶ್ (@Jaggesh2) March 14, 2019
ರಂಗಣ್ಣ ತರಾಸುತೂಗಿ ಮಾತಾಡುವ
ನೇರನುಡಿ ಮನುಜ!ಹಾಗಾಗಿಯೇ ರಂಗಣ್ಣ ನನ್ನ ಮತ್ತು ಮಡದಿಯ ನೆಚ್ಚಿನಮನುಷ್ಯ!
ಬಾಳುವವರಿಗೆ ಒಂದೆ ಮಾತು!
ಬಾಳೆಗೆ ಒಂದೆ ಗೊನೆ!
ನಮ್ಮ ಹಳ್ಳಿಯ ಗಾದೆ!
ಆಕೆ ಮಾನಸಿಕ ಅಸ್ವಸ್ಥೆ!
ಯಾರಿಗೆ ವಂಶವಾಹಿನಿ ಅರಿವಿರುತ್ತದೋ
ಅವರು ಜವಾಬ್ದಾರಿ ಮನುಷ್ಯರು!
ಮನುಷ್ಯರಿಗೆ ಬುದ್ಧಿ ಹೇಳಬಹುದು
ಮೃಗಕ್ಕೆ ಅಲ್ಲಾ! https://t.co/2eHixRhfLu