ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಚಿತ್ರ ನಾಳೆ ಬೆಳ್ಳಿತೆರೆಗೆ ಲಗ್ಗೆ ಇಡುತ್ತಿದೆ. ಅಂಬಿ ಪುತ್ರನ ಚೊಚ್ಚಲ ಚಿತ್ರದ ಕ್ರೇಜ್ ಬಲು ಜೋರಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಅಭಿಮಾನಿಯೋರ್ವ ಒಂದು ಲಕ್ಷ ರೂಪಾಯಿ ಕೊಟ್ಟು ಮೊದಲ ಟಿಕೆಟ್ ಖರೀದಿಸಿದ್ದಾರೆ!
ದಾವಣಗೆರೆಯ ಮಂಜುನಾಥ್ ಗುಂಡಲ್ ಎಂಬುವರು ಮಂಡ್ಯದ ಗಂಡು ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಇವರು ನರ್ತಕಿ ಚಿತ್ರಮಂದಿರದಲ್ಲಿ ಮೊದಲ ಟಿಕೆಟ್ನ್ನು ಬರೋಬ್ಬರಿ ಒಂದು ಲಕ್ಷ ನೀಡಿ ಕೊಂಡು, ಅಭಿಮಾನ ಮೆರೆದಿದ್ದಾರೆ. ಪ್ರೀತಿ, ವಿಶ್ವಾಸ, ಅಭಿಮಾನದ ಮುಂದೆ ದುಡ್ಡು ಯಾವ ಲೆಕ್ಕ ಎಂಬುದಕ್ಕೆ ಈ ಅಭಿಮಾನಿಯ ಚಿಂತನೆ ನಿದರ್ಶನ.
-
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್' ಫಿಲಂ ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ರು ಸಿನಿಮಾ ರಿಲೀಸಿಗೆ ಮೊದಲೇ ಒಂದು ಲಕ್ಷ ಕೊಟ್ಟು ಟಿಕೇಟ್ ಖರೀದಿಸಿದ್ದಾರೆ. ದಾವಣಗೆರೆ ಮೂಲದ ಮಂಜುನಾಥ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಯಂಗ್ ರೆಬೆಲ್ಸ್ಟಾರ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ನಿರ್ಧರಿಸಿದ್ದಾರೆ. pic.twitter.com/0vUml6A8N0
— Amar (@AmarTheFilm) May 29, 2019 " class="align-text-top noRightClick twitterSection" data="
">ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್' ಫಿಲಂ ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ರು ಸಿನಿಮಾ ರಿಲೀಸಿಗೆ ಮೊದಲೇ ಒಂದು ಲಕ್ಷ ಕೊಟ್ಟು ಟಿಕೇಟ್ ಖರೀದಿಸಿದ್ದಾರೆ. ದಾವಣಗೆರೆ ಮೂಲದ ಮಂಜುನಾಥ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಯಂಗ್ ರೆಬೆಲ್ಸ್ಟಾರ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ನಿರ್ಧರಿಸಿದ್ದಾರೆ. pic.twitter.com/0vUml6A8N0
— Amar (@AmarTheFilm) May 29, 2019ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್' ಫಿಲಂ ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ರು ಸಿನಿಮಾ ರಿಲೀಸಿಗೆ ಮೊದಲೇ ಒಂದು ಲಕ್ಷ ಕೊಟ್ಟು ಟಿಕೇಟ್ ಖರೀದಿಸಿದ್ದಾರೆ. ದಾವಣಗೆರೆ ಮೂಲದ ಮಂಜುನಾಥ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಯಂಗ್ ರೆಬೆಲ್ಸ್ಟಾರ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ನಿರ್ಧರಿಸಿದ್ದಾರೆ. pic.twitter.com/0vUml6A8N0
— Amar (@AmarTheFilm) May 29, 2019
ನಾಗಶೇಖರ್ ನಿರ್ದೇಶನದ 'ಅಮರ್' ಚಿತ್ರಕ್ಕೆ ಅಭಿಷೇಕ್ ನಾಯಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ತಾನ್ಯಾಹೋಪ್ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಸದ್ಯ ರಾಜ್ಯಾದ್ಯಂತ 'ಅಮರ' ಜ್ವರ ಜೋರಾಗಿದ್ದು ನಾಳೆ ಅದ್ಧೂರಿಯಾಗಿ ಥಿಯೇಟರ್ಗಳಿಗೆ ದಾಂಗುಡಿ ಇಡಲಿದೆ.