ದೆಹಲಿ: ಲವ್ ಫೇಲಾದ್ರೆ, ಯುವತಿ ಮದುವೆಗೆ ಒಪ್ಪದಿದ್ದಾಗ ಅವರ ಮೇಲೆ ಭಗ್ನ ಪ್ರೇಮಿಗಳು ಆ್ಯಸಿಡ್ ಎರಚುತ್ತಿರುವುದು ತಿಳಿದ ವಿಷಯ. ಆದ್ರೆ ಇಲ್ಲಿ ಉಲ್ಟಾ ಹೊಡಿದಿದೆ. ತನ್ನ ಡಾರ್ಲಿಂಗ್ ಮೇಲೆ ಯುವತಿಯೇ ಆ್ಯಸಿಡ್ ಎರಚಿ ಹೈಡ್ರಾಮಾ ನಡೆಸಿದ್ದಾಳೆ.
ಈ ಘಟನೆ ಜೂನ್ 11ರಂದು ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಕಾಸ್ಪುರಿಯ ಯುವತಿಯೊಬ್ಬಳ ಮೂರು ವರ್ಷದಿಂದ ಯುವಕನೊಬ್ಬನನ್ನು ಲವ್ ಮಾಡುತ್ತಿದ್ದಳು. ಮದುವೆ ಆಗೋಣ ಅಂತಾ ಯುವತಿ ತನ್ನ ಲವರ್ಗೆ ಹೇಳಿದ್ದಾಳೆ. ಈ ವಿಷಯವಾಗಿ ಇಬ್ಬರ ಮಧ್ಯೆ ಕಲಹಗಳು ನಡೆದಿದ್ದು, ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಆತನನ್ನು ಹೇಗಾದ್ರೂ ಮಾಡಿ ಪಡೆಯಬೇಕೆಂಬ ಉದ್ದೇಶ ಮನದಾಳಕ್ಕೆ ನಾಟಿದೆ. ಆತನ ಮೇಲೆ ಆ್ಯಸಿಡ್ ಎರಚಿದ್ರೆ ನನ್ನ ಬಿಟ್ಟು ಹೋಗುವುದಿಲ್ಲ ಎಂಬ ಕಲ್ಪನೆ ಆಕೆದ್ದಾಗಿದ್ದು, ಅದೇ ರೀತಿ ನಡೆಸಲು ಯುವತಿ ಸ್ಕೆಚ್ ಹಾಕಿದ್ದಾಳೆ.
ಇದೇ ತಿಂಗಳು 11ರಂದು ಇಬ್ಬರು ಲಾಂಗ್ ಡ್ರೈವ್ಗೆ ಹೋಗಿದ್ದಾರೆ. ತನ್ನ ಲವರ್ಗೆ ಬೈಕ್ ನಿಲ್ಲಿಸಲು ಹೇಳಿದ್ದಾಳೆ. ಬಳಿಕ ಹೆಲ್ಮೆಟ್ ತೆಗೆಸಿದ್ದಾಳೆ. ಹೆಲ್ಮೆಟ್ ತೆಗೆಯುತ್ತಿದ್ದಂತೆ ಯುವತಿ ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಬಳಿಕ ತಾನೂ ಸಹ ಮೈಮೆಲೆ ಆ್ಯಸಿಡ್ ಎರಚಿಕೊಂಡಿದ್ದಾಳೆ. ನಂತರ ನಮ್ಮ ಮೇಲೆ ಯಾರೋ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದರು ಎಂದು ಯುವತಿ ಹೈಡ್ರಾಮ ಮಾಡಿದ್ದಾಳೆ.
ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ರು. ಸ್ಥಳೀಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿಲ್ಲ. ಬಳಿಕ ಯುವಕನನ್ನು ವಿಚಾರಿಸಿದ್ದಾರೆ.
ನಾವು ಬೈಕ್ ಮೇಲೆ ಹೋಗುತ್ತಿದ್ದೆವು. ನನ್ನ ಹುಡುಗಿ ಬೈಕ್ ನಿಲ್ಲಿಸಿ ಹೆಲ್ಮೆಟ್ ತೆಗೆಯುವಂತೆ ಹೇಳಿದಳು. ಹೆಲ್ಮೆಟ್ ತೆಗೆಯುತ್ತಿದ್ದಂತೆ ಹಿಂಬದಿಯಿಂದ ಯಾರೋ ಆ್ಯಸಿಡ್ ಎರಚಿದರು ಅಂತಾ ಯುವಕ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಬಳಿಕ ಯುವತಿಯನ್ನು ತಮ್ಮದೇ ಸ್ಟೈಲ್ನಲ್ಲಿ ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ. ಇನ್ನು ಪೊಲೀಸರು ಯುವತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
ಬೈಕ್ ನಿಲ್ಲಿಸಿ, ಹೆಲ್ಮೆಟ್ ತೆಗಿಸಿ, ಡಾರ್ಲಿಂಗ್ ಮೇಲೆ ಆ್ಯಸಿಡ್ ಎರಚಿದ ಯುವತಿ!
kannada newspaper, etv bharat, Woman, orchestrating, acid attack, boyfriend, Delhi, ಬೈಕ್ ನಿಲ್ಲಿಸಿ, ಹೆಲ್ಮೆಟ್, ಡಾರ್ಲಿಂಗ್,ಆ್ಯಸಿಡ್, ಎರಚಿದ ಯುವತಿ,
ಬೈಕ್ನ್ನು ನಿಲ್ಲಿಸಿ, ಲವರ್ ಹಾಕಿಕೊಂಡಿರುವ ಹೆಲ್ಮೆಟ್ ತೆಗಿಸಿ, ಆತನ ಮೇಲೆ ಯುವತಿ ಆ್ಯಸಿಡ್ ಎರಚಿರುವ ಘಟನೆ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡುಕ ಹುಟ್ಟಿಸಿದೆ.
ದೆಹಲಿ: ಲವ್ ಫೇಲಾದ್ರೆ, ಯುವತಿ ಮದುವೆಗೆ ಒಪ್ಪದಿದ್ದಾಗ ಅವರ ಮೇಲೆ ಭಗ್ನ ಪ್ರೇಮಿಗಳು ಆ್ಯಸಿಡ್ ಎರಚುತ್ತಿರುವುದು ತಿಳಿದ ವಿಷಯ. ಆದ್ರೆ ಇಲ್ಲಿ ಉಲ್ಟಾ ಹೊಡಿದಿದೆ. ತನ್ನ ಡಾರ್ಲಿಂಗ್ ಮೇಲೆ ಯುವತಿಯೇ ಆ್ಯಸಿಡ್ ಎರಚಿ ಹೈಡ್ರಾಮಾ ನಡೆಸಿದ್ದಾಳೆ.
ಈ ಘಟನೆ ಜೂನ್ 11ರಂದು ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಕಾಸ್ಪುರಿಯ ಯುವತಿಯೊಬ್ಬಳ ಮೂರು ವರ್ಷದಿಂದ ಯುವಕನೊಬ್ಬನನ್ನು ಲವ್ ಮಾಡುತ್ತಿದ್ದಳು. ಮದುವೆ ಆಗೋಣ ಅಂತಾ ಯುವತಿ ತನ್ನ ಲವರ್ಗೆ ಹೇಳಿದ್ದಾಳೆ. ಈ ವಿಷಯವಾಗಿ ಇಬ್ಬರ ಮಧ್ಯೆ ಕಲಹಗಳು ನಡೆದಿದ್ದು, ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಆತನನ್ನು ಹೇಗಾದ್ರೂ ಮಾಡಿ ಪಡೆಯಬೇಕೆಂಬ ಉದ್ದೇಶ ಮನದಾಳಕ್ಕೆ ನಾಟಿದೆ. ಆತನ ಮೇಲೆ ಆ್ಯಸಿಡ್ ಎರಚಿದ್ರೆ ನನ್ನ ಬಿಟ್ಟು ಹೋಗುವುದಿಲ್ಲೆಂಬ ಕಲ್ಪನೆ ಆಕೆದಾಗಿದ್ದು, ಅದೇ ರೀತಿ ನಡೆಸಲು ಯುವತಿ ಸ್ಕೆಚ್ ಹಾಕಿದ್ದಾಳೆ.
ಇದೇ ತಿಂಗಳು 11ರಂದು ಇಬ್ಬರು ಲಾಂಗ್ ಡ್ರೈವ್ಗೆ ಹೋಗಿದ್ದಾರೆ. ತನ್ನ ಲವರ್ಗೆ ಬೈಕ್ ನಿಲ್ಲಿಸಲು ಹೇಳಿದ್ದಾಳೆ. ಬಳಿಕ ಹೆಲ್ಮೆಟ್ ತೆಗೆಸಿದ್ದಾಳೆ. ಹೆಲ್ಮೆಟ್ ತೆಗೆಯುತ್ತಿದ್ದಂತೆ ಯುವತಿ ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಬಳಿಕ ತಾನೂ ಸಹ ಮೈಮೆಲೆ ಆ್ಯಸಿಡ್ ಎರಚಿಕೊಂಡಿದ್ದಾಳೆ. ನಂತರ ನಮ್ಮ ಮೇಲೆ ಯಾರೋ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದರು ಎಂದು ಯುವತಿ ಹೈಡ್ರಾಮ ಮಾಡಿದ್ದಾಳೆ.
ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರ ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ರು. ಸ್ಥಳೀಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಿಲ್ಲ. ಬಳಿಕ ಯುವಕನನ್ನು ವಿಚಾರಿಸಿದ್ದಾರೆ.
ನಾವು ಬೈಕ್ ಮೇಲೆ ಹೋಗುತ್ತಿದ್ದೇವು. ನನ್ನ ಹುಡುಗಿ ಬೈಕ್ ನಿಲ್ಲಿಸಿ ಹೆಲ್ಮೆಟ್ ತೆಗೆಯುವಂತೆ ಹೇಳಿದಳು. ಹೆಲ್ಮೆಟ್ ತೆಗೆಯುತ್ತಿದ್ದಂತೆ ಹಿಂಬದಿಯಿಂದ ಯಾರೋ ಆ್ಯಸಿಡ್ ಎರಚಿದರು ಅಂತಾ ಯುವಕ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಬಳಿಕ ಯುವತಿಯನ್ನು ತಮ್ಮದೇ ಸ್ಟೈಲ್ನಲ್ಲಿ ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ. ಇನ್ನು ಪೊಲೀಸರು ಯುವತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
దిల్లీ: మూడేళ్లుగా ప్రేమించిన ప్రియుడు పెళ్లికి నిరాకరించడంతో ఆగ్రహానికి గురైందో ప్రియురాలు. తనను ఎలాగైనా దక్కించుకోవాలన్న కసితో పక్కా ప్రణాళిక రచించి అతడిపై యాసిడ్ దాడి చేసింది. అనుమానం రాకుండా ఉండేందుకు తాను కూడా యాసిడ్తో గాయపరుచుకుంది. అయితే ఎట్టకేలకు ఆమె నేరం బయటపడి చివరకు కటకటాలపాలైంది. దేశ రాజధాని దిల్లీలో జూన్ 11న జరిగిన ఈ ఘటన ఆలస్యంగా వెలుగులోకి వచ్చింది. పోలీసుల కథనం వివరాల ప్రకారం..
వికాస్పురి ప్రాంతానికి చెందిన ఓ యువతి మూడేళ్లుగా ఓ వ్యక్తితో ప్రేమలో ఉంది. ఇటీవల వారి మధ్య మనస్పర్థలు రావడంతో ఆ వ్యక్తి యువతితో పెళ్లికి నిరాకరించాడు. దీంతో అతడిని దక్కించుకోవాలని యువతి ఓ పథకం రచించింది. జూన్ 11న తన ప్రియుడితో కలిసి బైక్పై ప్రయాణిస్తూ.. మార్గమధ్యంలో తనను హెల్మెట్ తీయమని కోరింది. ఆ యువకుడు హెల్మెట్ తీయగానే వెనుకనుంచి యాసిడ్తో దాడి చేసింది. అనంతరం తనపై కూడా కొంత యాసిడ్ను చల్లుకుంది.
ఆ తర్వాత తనపై అనుమానం రాకుండా ఉండేందుకు ‘ఎవరో మనపై యాసిడ్ విసిరి పారిపోయారు’ అంటూ అరిచింది. ఈ దాడిలో గాయపడిన వీరిద్దరినీ స్థానికులు ఆసుపత్రికి తరలించారు. సమాచారమందుకున్న పోలీసులు ఆసుపత్రికి చేరుకుని దర్యాప్తు చేపట్టారు. దాడిలో యువకుడు తీవ్రంగా గాయపడగా.. యువతికి మాత్రం స్వల్ప గాయాలయ్యాయి. విచారణలో పోలీసులు ఘటన జరిగిన ప్రాంతంలో సీసీటీవీ ఫుటేజ్లను పరిశీలించగా.. ఎక్కడా బయటి వ్యక్తులు యాసిడ్ దాడి చేసిన ఆనవాళ్లు కన్పించలేదు.
దీంతో పోలీసులు బాధితుడిని మరోసారి ప్రశ్నించారు. అయితే బైక్పై ఉండగా.. తనను హెల్మెట్ తీయమని యువతి చెప్పిందని, ఆ తర్వాతే దాడి జరిగిందని ఆ యువకుడు చెప్పారు. దీంతో పోలీసులు యువతిని ప్రశ్నించగా అసలు విషయం వెలుగులోకి వచ్చింది. అనంతరం ఆమెను అరెస్టు చేశారు.
Conclusion: