ETV Bharat / jagte-raho

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಗಳ್ಳ ಕೊನೆಗೂ ಅಂದರ್ - ವರಿಷ್ಠಾಧಿಕಾರಿ ಶಾಂತರಾಜು ಅಭಿನಂದಿಸಿದ್ದಾರೆ

ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್​ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಗಳ್ಳ: ಕೊನೆಗೂ ಅಂದರ್ ಮಾಡಿದ ಖಾಕಿ ಪಡೆ
author img

By

Published : Nov 25, 2019, 8:29 PM IST

ಶಿವಮೊಗ್ಗ: ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2012 ರಲ್ಲಿ ಸರಗಳ್ಳತನ ಮಾಡಿ ಬಂಧನವಾಗಿದ್ದ ಶಿರಾಳಕೊಪ್ಪದ ನಿವಾಸಿ ಮಾಲತೇಶ ನಾಯ್ಕ ಕೋರ್ಟ್​ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತ ತನ್ನ ವಾಸವನ್ನು ಶಿರಾಳಕೊಪ್ಪದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಬದಲಾಯಿಸಿಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ವಿನೋಬಾನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸರಗಳ್ಳನನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಪೇದೆಗಳಾದ ಮಂಜುನಾಥ್ ಹಾಗೂ ಅವಿನಾಶ್​ರನ್ನು ವರಿಷ್ಠಾಧಿಕಾರಿ ಶಾಂತರಾಜು ಅಭಿನಂದಿಸಿದ್ದಾರೆ.

ಶಿವಮೊಗ್ಗ: ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2012 ರಲ್ಲಿ ಸರಗಳ್ಳತನ ಮಾಡಿ ಬಂಧನವಾಗಿದ್ದ ಶಿರಾಳಕೊಪ್ಪದ ನಿವಾಸಿ ಮಾಲತೇಶ ನಾಯ್ಕ ಕೋರ್ಟ್​ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತ ತನ್ನ ವಾಸವನ್ನು ಶಿರಾಳಕೊಪ್ಪದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಬದಲಾಯಿಸಿಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ವಿನೋಬಾನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸರಗಳ್ಳನನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಪೇದೆಗಳಾದ ಮಂಜುನಾಥ್ ಹಾಗೂ ಅವಿನಾಶ್​ರನ್ನು ವರಿಷ್ಠಾಧಿಕಾರಿ ಶಾಂತರಾಜು ಅಭಿನಂದಿಸಿದ್ದಾರೆ.

Intro:2012 ರಲ್ಲಿ ತಲೆ ಮರೆಸಿ ಕೊಂಡಿದ್ದ ಸರಗಳ್ಳ‌ನ ಬಂಧನ.

ಶಿವಮೊಗ್ಗ: ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿ ಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2012 ರಲ್ಲಿ ಸರಗಳ್ಳತನ ಮಾಡಿ ಬಂಧನವಾಗಿದ್ದ ಶಿರಾಳಕೊಪ್ಪದ ನಿವಾಸಿಯಾಗಿದ್ದ ಮಾಲತೇಶ ನಾಯ್ಕ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿ ಕೊಂಡಿದ್ದ.Body:ಈತ ತನ್ನ ವಾಸವನ್ನು ಶಿರಾಳಕೊಪ್ಪದಿಂದ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆಗೆ ಬದಲಾಯಿಸಿ ಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ವಿನೋಬನಗರ ಪೊಲೀಸರು ಮಾಲತೇಶ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.Conclusion:ಸರಗಳ್ಳನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಪೇದೆಗಳಾದ ಮಂಜುನಾಥ್ ಹಾಗೂ ಅವಿನಾಶ್ ರನ್ನು ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.