ETV Bharat / jagte-raho

ನಾಪತ್ತೆ ಪ್ರಕರಣ ಸುಖಾಂತ್ಯ: ಕಡಬ ಪೊಲೀಸ್ ಠಾಣೆಗೆ ಹಾಜರಾದ ಅನ್ಸಾರ್ - ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ತಿಮರಡ್ಕ ಹಸೈನರ್ ಎಂಬವರ ಪುತ್ರ

ಕೆಲವು ತಿಂಗಳ ಹಿಂದೆ ನಡೆದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಕಡಬ ಪೊಲೀಸ್ ಠಾಣೆಗೆ ನಾಪತ್ತೆಯಾಗಿದ್ದ ಅನ್ಸಾರ್ ಹಾಜರಾಗಿದ್ದಾನೆ.

ka_dk_04_missigcase_pho_kac10008
ನಾಪತ್ತೆ ಪ್ರಕರಣ ಸುಖಾಂತ್ಯ: ಕಡಬ ಪೋಲಿಸ್ ಠಾಣೆಗೆ ಹಾಜರಾದ ಅನ್ಸಾರ್
author img

By

Published : Dec 6, 2019, 11:05 PM IST

ಕಡಬ: ಕೆಲವು ತಿಂಗಳ ಹಿಂದೆ ನಡೆದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಕಡಬ ಪೊಲೀಸ್ ಠಾಣೆಗೆ ನಾಪತ್ತೆಯಾಗಿದ್ದ ಅನ್ಸಾರ್ ಹಾಜರಾಗಿದ್ದಾನೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ತಿಮರಡ್ಕ ಹಸೈನರ್ ಎಂಬವರ ಪುತ್ರ ಅನ್ಸಾರ್ (23) ದಿನಾಂಕ: 21-03-2019 ರಂದು ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕಾಣೆಯಾದ ಯುವಕ ಮನೆಗೆ ಮರಳಿ ಬಂದಿದ್ದು, ಇಂದು ತನ್ನ ತಂದೆಯೊಂದಿಗೆ ಕಡಬ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಹಣಕಾಸು ಕೊರತೆಯಿಂದ ಮನೆಬಿಟ್ಟು ಬೆಂಗಳೂರಿಗೆ ದುಡಿಯಲು ಹೊಗಿದ್ದಾಗಿ ಯುವಕನ ತಂದೆ ಹಸೈನಾರ್ ಹೇಳಿಕೆ ನೀಡಿದ್ದಾರೆ.

ಕಡಬ: ಕೆಲವು ತಿಂಗಳ ಹಿಂದೆ ನಡೆದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಕಡಬ ಪೊಲೀಸ್ ಠಾಣೆಗೆ ನಾಪತ್ತೆಯಾಗಿದ್ದ ಅನ್ಸಾರ್ ಹಾಜರಾಗಿದ್ದಾನೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ತಿಮರಡ್ಕ ಹಸೈನರ್ ಎಂಬವರ ಪುತ್ರ ಅನ್ಸಾರ್ (23) ದಿನಾಂಕ: 21-03-2019 ರಂದು ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕಾಣೆಯಾದ ಯುವಕ ಮನೆಗೆ ಮರಳಿ ಬಂದಿದ್ದು, ಇಂದು ತನ್ನ ತಂದೆಯೊಂದಿಗೆ ಕಡಬ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಹಣಕಾಸು ಕೊರತೆಯಿಂದ ಮನೆಬಿಟ್ಟು ಬೆಂಗಳೂರಿಗೆ ದುಡಿಯಲು ಹೊಗಿದ್ದಾಗಿ ಯುವಕನ ತಂದೆ ಹಸೈನಾರ್ ಹೇಳಿಕೆ ನೀಡಿದ್ದಾರೆ.

Intro:ಕಡಬ

ಕೊನೆಗೂ ಕೆಲವು ತಿಂಗಳ ಹಿಂದೆ ನಡೆದ ನಾಪತ್ತೆ ಪ್ರಕರಣ ಸುಖ್ಯಾಂತ್ಯ. ಕಡಬ ಪೋಲಿಸ್ ಠಾಣೆಗೆ ತಂದೆಯೊಂದಿಗೆ ಹಾಜರಾದ ಅನ್ಸಾರ್.Body:ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ತಿಮರಡ್ಕ ಹಸೈನರ್ ಎಂಬವರ ಪುತ್ರ ಅನ್ಸಾರ್ (23) ಎಂಬ ಯುವಕ 21-03-2019 ರಂದು ನಾಪತ್ತೆಯಾದ ಬಗ್ಗೆ ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದೀದ ಕಾಣೆಯಾದ ಯುವಕ ಮನೆಗೆ ಮರಳಿ ಬಂದಿದ್ದು, ಇಂದು ತನ್ನ ತಂದೆಯೊಂದಿಗೆ ಕಡಬ ಪೋಲೀಸ್ ಠಾಣೆಗೆ ಹಾಜರಾಗಿದ್ದಾನೆ. ಹಣಕಾಸು ಕೊರತೆಯಿಂದ ಮನೆಬಿಟ್ಟು ಬೆಂಗಳೂರಿಗೆ ದುಡಿಯುವ ಸಲುವಾಗಿ ಮನೆಬಿಟ್ಟು ಹೊಗಿದ್ದಾಗಿ ಯುವಕನ ತಂದೆ ಹಸೈನಾರ್ ಕಡಬ ಪೋಲಿಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.Conclusion:ಅನ್ಸಾರ್ ತಂದೆಯೊಂದಿಗೆ ಕಡಬ ಪೋಲೀಸ್ ಠಾಣೆಗೆ ಹಾಜರು..(ಫೋಟೋ ಹಾಕಲಾಗಿದೆ)

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.