ETV Bharat / jagte-raho

ಬಸವಕಲ್ಯಾಣ: ಬೈಕ್​ ಸ್ಕಿಡ್ ಆಗಿ ಸ್ಥಳದಲ್ಲೇ ಯುವಕ ಸಾವು

author img

By

Published : Apr 27, 2020, 10:42 AM IST

ರಸ್ತೆ ಉಬ್ಬಿನ ಬಳಿ ಬೈಕ್​ ಸ್ಕಿಡ್ ಆಗಿ 22 ವರ್ಷದ ಯುವನೊಬ್ಬ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಮೈಸಲಗಾ ತಾಂಡಾದ ಸಮೀಪ ನಡೆದಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ

ಬಸವಕಲ್ಯಾಣ: ರಸ್ತೆ ದಿಬ್ಬದ ಬಳಿ ಬೈಕ್​ ಸ್ಕಿಡ್ ಆಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಮೈಸಲಗಾ ತಾಂಡಾದ ಸಮೀಪ ನಡೆದಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ

ತಾಲೂಕಿನ ಚಿಕನಾಗಾಂವ ವಾಡಿಯ ಅಭಿಷೇಕ ಶಿವಶರಣಪ್ಪ ಕುಡಂಬಲೆ ( 22) ಮೃತ ಯುವಕ. ಖೇರ್ಡಾ (ಕೆ) ಕಡೆಯಿಂದ ಮರಳಿ ಗ್ರಾಮದ ಕಡೆ ಬರುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವಕಲ್ಯಾಣ: ರಸ್ತೆ ದಿಬ್ಬದ ಬಳಿ ಬೈಕ್​ ಸ್ಕಿಡ್ ಆಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಮೈಸಲಗಾ ತಾಂಡಾದ ಸಮೀಪ ನಡೆದಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ

ತಾಲೂಕಿನ ಚಿಕನಾಗಾಂವ ವಾಡಿಯ ಅಭಿಷೇಕ ಶಿವಶರಣಪ್ಪ ಕುಡಂಬಲೆ ( 22) ಮೃತ ಯುವಕ. ಖೇರ್ಡಾ (ಕೆ) ಕಡೆಯಿಂದ ಮರಳಿ ಗ್ರಾಮದ ಕಡೆ ಬರುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.