ETV Bharat / international

ದೆಹಲಿಯಿಂದ ದೋಹಾಗೆ ಹೊರಟಿದ್ದ ಕತಾರ್‌ ವಿಮಾನದಲ್ಲಿ ತಾಂತ್ರಿಕ ದೋಷ ; ಕರಾಚಿಯಲ್ಲಿ ತುರ್ತು ಭೂಸ್ಪರ್ಶ!

author img

By

Published : Mar 21, 2022, 12:12 PM IST

ತಾಂತ್ರಿಕ ದೋಷದಿಂದ ದೆಹಲಿ-ದೋಹಾ ಮಾರ್ಗದ ಕತಾರ್‌ ಏರ್ವೇಸ್‌ನ ವಿಮಾನ ಕರಾಚಿಯಲ್ಲಿ ತುರ್ತಾಗಿ ಲ್ಯಾಂಡಿಂಗ್‌ ಆಗಿದೆ. ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು..

Delhi-Doha flight diverted to Pakistan's Karachi due to technical Reasons
ದೆಹಲಿಯಿಂದ ದೋಹಾಗೆ ಹೊರಟಿದ್ದ ಕತಾರ್‌ ವಿಮಾನದಲ್ಲಿ ತಾಂತ್ರಿಕ ದೋಷ; ಕರಾಚಿಯಲ್ಲಿ ತುರ್ತು ಭೂಸ್ಪರ್ಶ..!

ನವದೆಹಲಿ : ದೆಹಲಿಯಿಂದ ದೋಹಾಗೆ ಹೊರಟ್ಟಿದ್ದ ಕತಾರ್‌ ವಿಮಾನ ತಾಂತ್ರಿಕ ದೋಷದಿಂದ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಆತಂಕದ ಘಟನೆ ನಡೆದಿದೆ. ಕ್ಯೂಆರ್‌ 579 ಎಂಬ ಕತಾರ್‌ ಏರ್‌ವೇಸ್‌ ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.

  • दिल्ली से दोहा के लिए उड़े क़तर एयरलाइंस की उड़ान संख्या QR579 डायवर्ट कर कराची एयरपोर्ट पर उतारा गया। उसके बाद से इस विमान के यात्रियों का इंतज़ार जारी है। इनमें से कईयों की दोहा से आगे की कनेक्टिंग फ़्लाइट है। https://t.co/bQVO6NHpd8 pic.twitter.com/X0vLCTnLXU

    — Umashankar Singh उमाशंकर सिंह (@umashankarsingh) March 21, 2022 " class="align-text-top noRightClick twitterSection" data=" ">

ದೋಹದಿಂದ ಬೇರೆ ಕಡೆಗೆ ತೆರಳಲು ಅಲ್ಲಿಂದ ವಿಮಾನ ಟಿಕೆಟ್‌ ಪಡೆಯಲಾಗಿತ್ತು. ಆದರೆ, ಈ ವಿಮಾನ ಕರಾಚಿಯಿಂದ ಯಾವಾಗ ಟೇಕ್‌ ಆಫ್‌ ಆಗುತ್ತೆ ಎಂಬುದರ ಕುರಿತು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ವ್ಯಕ್ತಿ ಪ್ರಾಣ ಕಾಪಾಡಲು ವಿಮಾನ ತುರ್ತು ಭೂಸ್ಪರ್ಶ: ಬದುಕುಳಿಯಲಿಲ್ಲ ಪ್ರಯಾಣಿಕ

ನವದೆಹಲಿ : ದೆಹಲಿಯಿಂದ ದೋಹಾಗೆ ಹೊರಟ್ಟಿದ್ದ ಕತಾರ್‌ ವಿಮಾನ ತಾಂತ್ರಿಕ ದೋಷದಿಂದ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಆತಂಕದ ಘಟನೆ ನಡೆದಿದೆ. ಕ್ಯೂಆರ್‌ 579 ಎಂಬ ಕತಾರ್‌ ಏರ್‌ವೇಸ್‌ ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.

  • दिल्ली से दोहा के लिए उड़े क़तर एयरलाइंस की उड़ान संख्या QR579 डायवर्ट कर कराची एयरपोर्ट पर उतारा गया। उसके बाद से इस विमान के यात्रियों का इंतज़ार जारी है। इनमें से कईयों की दोहा से आगे की कनेक्टिंग फ़्लाइट है। https://t.co/bQVO6NHpd8 pic.twitter.com/X0vLCTnLXU

    — Umashankar Singh उमाशंकर सिंह (@umashankarsingh) March 21, 2022 " class="align-text-top noRightClick twitterSection" data=" ">

ದೋಹದಿಂದ ಬೇರೆ ಕಡೆಗೆ ತೆರಳಲು ಅಲ್ಲಿಂದ ವಿಮಾನ ಟಿಕೆಟ್‌ ಪಡೆಯಲಾಗಿತ್ತು. ಆದರೆ, ಈ ವಿಮಾನ ಕರಾಚಿಯಿಂದ ಯಾವಾಗ ಟೇಕ್‌ ಆಫ್‌ ಆಗುತ್ತೆ ಎಂಬುದರ ಕುರಿತು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ವ್ಯಕ್ತಿ ಪ್ರಾಣ ಕಾಪಾಡಲು ವಿಮಾನ ತುರ್ತು ಭೂಸ್ಪರ್ಶ: ಬದುಕುಳಿಯಲಿಲ್ಲ ಪ್ರಯಾಣಿಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.