ETV Bharat / entertainment

ಶಂಕರಾಭರಣಂ ಬಿಡುಗಡೆಯಾದ ದಿನದಂದೇ ನಿಧನರಾದ ದಿಗ್ಗಜ ನಿರ್ದೇಶಕ ಕೆ ವಿಶ್ವನಾಥ್​

author img

By

Published : Feb 3, 2023, 6:57 AM IST

ಖ್ಯಾತ ನಿರ್ದೇಶಕ ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಖ್ಯಾತ ನಿರ್ದೇಶಕ ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ

ಹೈದರಾಬಾದ್​, ತೆಲಂಗಾಣ: ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತವೊಂದು ಆಗಿದೆ. ಹಲವು ಅದ್ಭುತ ಚಿತ್ರಗಳನ್ನು ನೀಡಿ ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ ಕಾಶಿನಾಥುಣಿ ವಿಶ್ವನಾಥ್ (92) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಅವರು ಗುರುವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬಸ್ಥರು ಅವರನ್ನು ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. 5 ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವಿಶ್ವನಾಥ್ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದ ಕಲಾವಿದರು ಶಾಕ್​ಗೆ ಗುರಿಯಾದರು.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಕೆ ವಿಶ್ವನಾಥ್​ ಕಾಲಿಗೆ ನಮಸ್ಕರಿಸುತ್ತಿರುವ ನಟ ಬ್ರಹ್ಮಾನಂದ್​

ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ: ಕೆ.ವಿಶ್ವನಾಥ್ ಅವರ ಹುಟ್ಟೂರು ಬಾಪಟ್ಲ ಜಿಲ್ಲೆಯ ರಾಯಪಲ್ಲಿಯ ಪೇದ ಪುಲಿವರ್ರು ಗ್ರಾಮ. ವಿಶ್ವನಾಥ್ ಅವರು ಫೆಬ್ರವರಿ 19, 1930 ರಂದು ಕಾಶಿನಾಥುಣಿ ಸುಬ್ರಹ್ಮಣ್ಯಂ ಮತ್ತು ಸರಸ್ವತಮ್ಮ ದಂಪತಿಗಳಿಗೆ ಜನಿಸಿದರು. ಅವರು ಗುಂಟೂರು ಹಿಂದೂ ಕಾಲೇಜಿನಲ್ಲಿ ಇಂಟರ್ಮೀಡಿಯೆಟ್ ಮತ್ತು ಆಂಧ್ರ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿದರು. ಅವರ ತಂದೆ ಚೆನ್ನೈನ ವಿಜಯವಾಹಿನಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಚಿರಂಜೀವಿ ಮತ್ತು ಕೃಷ್ಣಂರಾಜು ಜೊತೆ ಕೆ ವಿಶ್ವನಾಥ್​

ಪದವಿ ಮುಗಿಸಿದ ವಿಶ್ವನಾಥ್ ಅದೇ ಸ್ಟುಡಿಯೋದಲ್ಲಿ ಸೌಂಡ್ ರೆಕಾರ್ಡಿಸ್ಟ್ ಆಗಿ ಸಿನಿಮಾ ಜೀವನ ಆರಂಭಿಸಿದರು. ಮೊದಲ ಬಾರಿಗೆ ಅವರು ಪಾತಾಳಭೈರವಿ ಚಿತ್ರಕ್ಕೆ ಸಹಾಯಕ ರೆಕಾರ್ಡಿಸ್ಟ್ ಆಗಿ ಕೆಲಸ ಮಾಡಿದರು. 1965ರಲ್ಲಿ ‘ಆತ್ಮಗೌರವಂ’ ಚಿತ್ರಕ್ಕೆ ನಿರ್ದೇಶಕರಾಗಿ ಅವಕಾಶ ಸಿಕ್ಕಿತು. ಅವರು ತಮ್ಮ ಮೊದಲ ಚಿತ್ರಕ್ಕೆ ನಂದಿ ಪ್ರಶಸ್ತಿಯನ್ನು ಪಡೆದರು. 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ತೆಲುಗು ಚಿತ್ರರಂಗಕ್ಕೆ ಅಪಾರ ಗೌರವ ತಂದುಕೊಟ್ಟಿದ್ದಾರೆ. ವಿಶ್ವನಾಥ್ ಬಾಲಿವುಡ್ ಹಾಗೂ ಟಾಲಿವುಡ್​ನಲ್ಲಿ 9 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಅನೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಸಾಗರ ಸಂಗಮ ಚಿತ್ರದ ದೃಶ್ಯ

ತೆಲುಗು ಚಿತ್ರರಂಗಕ್ಕೆ ಅಪಾರ ಕೊಡುಗೆಗಳು ನೀಡಿದ್ದರು ವಿಶ್ವನಾಥ್​: ಸಾಗರ ಸಂಗಮ, ಸ್ವಾತಿಮುತ್ಯಂ, ಸಿರಿಸಿರಿಮುವ್ವ, ಶ್ರುತಿಲಯಲು, ಸಿರಿವೆನ್ನೆಲ, ಆಪದ್ಬಾಂಧವುಡು, ಶಂಕರಾಭರಣಂ ಸೇರಿ ಅನೇಕ ಚಿತ್ರಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ಅವರು ಅನೇಕ ಪ್ರಮುಖ ನಟರ ಚಿತ್ರಗಳನ್ನು ನಿರ್ದೇಶಿಸಿದರು ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು 2016 ರಲ್ಲಿ ಚಿತ್ರರಂಗದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ. 1992 ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿ ಮತ್ತು ಅದೇ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಮತ್ತು ವಿಶ್ವನಾಥ್ ಅವರ ಚಿತ್ರಗಳ ಪೈಕಿ ಬಹಳ ಪ್ರಸಿದ್ಧವಾದ ಸ್ವಾತಿಮುತ್ಯಂ ಪ್ರಸಿದ್ಧ ಆಸ್ಕರ್ (59 ನೇ) ಚಿತ್ರಗಳ ಕಣದಲ್ಲಿ ನಿಂತಿತ್ತು.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಸ್ವಾತಿಮುತ್ಯಂ ಚಿತ್ರದಲ್ಲಿ ನಟ ಕಮಲ್​ ಹಾಸನ್​

ಏಷ್ಯಾ ಪೆಸಿಫಿಕ್ ಚಲನಚಿತ್ರೋತ್ಸವದಲ್ಲಿ ಸ್ವಾತಿಮುತ್ಯಂ, ಸಾಗರಸಂಗಮ ಮತ್ತು ಸಿರಿವೆನ್ನೆಲ್ಲಾ ಪ್ರದರ್ಶನಗೊಂಡವು. ಮಾಸ್ಕೋದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಸ್ವಯಂಕೃಷಿಯನ್ನು ಪ್ರದರ್ಶಿಸಲಾಯಿತು. ಪ್ರಾದೇಶಿಕ ವಿಭಾಗದಲ್ಲಿ ಸ್ವರಾಭಿಷೇಕಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ನಟ ಚಿರಂಜೀವಿ ಜೊತೆ ಕೆ ವಿಶ್ವನಾಥ್​

ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ ನಿರ್ದೇಶಕ: ಈ ದಿಗ್ಗಜ ನಿರ್ದೇಶಕನ ಕೈಯಿಂದ ಬಂದ ಇನ್ನೊಂದು ಮೇರುಕೃತಿ ‘ಶಂಕರಾಭರಣಂ’. ಅವರ ಸಿನಿಮಾಗಳಲ್ಲಿ ‘ಶಂಕರಾಭರಣಂ’ ಚಿತ್ರಕ್ಕೆ ವಿಶೇಷ ಸ್ಥಾನವಿದೆ. ಫೆಬ್ರವರಿ 2, 1980 ರಂದು ಬಿಡುಗಡೆಯಾದ ಈ ಚಿತ್ರ ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತು. ಸಂಗೀತವನ್ನು ಪ್ರಧಾನವಾಗಿ ಕೇಂದ್ರೀಕರಿಸಿದ ಈ ಚಿತ್ರವು ವಾಣಿಜ್ಯ ಉದ್ದೇಶಗಳ ಕೊರತೆಯ ಹೊರತಾಗಿಯೂ ಬಹಳ ಜನಪ್ರಿಯವಾಗಿತ್ತು. ಈ ಚಿತ್ರದ ನಂತರವೇ ಕೆ.ವಿಶ್ವನಾಥ್ ಅವರು ‘ಕಲಾತಪಸ್ವಿ’ ಎಂದೇ ಖ್ಯಾತರಾದರು. ಇಂದಿಗೆ ಆ ಚಿತ್ರ ಬಿಡುಗಡೆಯಾಗಿ 33 ವರ್ಷಗಳು ಕಳೆದಿದ್ದಾವೆ. ಆದರೆ ‘ಶಂಕರಾಭರಣಂ’ ಬಿಡುಗಡೆಯಾದ ದಿನವೇ ಅವರು ತೀರಿಕೊಂಡಿರುವುದು ಬೇಸರದ ಸಂಗತಿ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಆಗಿನ ರಾಷ್ಟ್ರಪತಿ ಕೈಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಕೆ ವಿಶ್ವನಾಥ್​

ಸ್ವಾತಿಮುತ್ಯಂ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ: ಮೊದಲ ಸಿನಿಮಾದಿಂದಲೇ ಹೆಸರು ಮಾಡಿದ್ದ ಕಾಶಿನಾಥುಣಿ ವಿಶ್ವನಾಥ್ ನಂತರ ಕ್ರಮವಾಗಿ ಚೆಲ್ಲೆಲಿ ಕಾಪುರಂ, ಓ ಸೀತಾ ಕಥೆ, ಕಾಲನ್ ಬರಿ, ನೇರಮು ಶಿಕ್ಷ, ಶಾರದ, ಜೀವನ ಜ್ಯೋತಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಅಲ್ಲಿಯವರೆಗೆ ಅಚ್ಚಿನಲ್ಲಿ ಸಾಗುತ್ತಿದ್ದ ತೆಲುಗು ಚಿತ್ರಗಳಿಗೆ ವಿಶ್ವನಾಥ್ ಹೊಸ ದಿಕ್ಕು ತೋರಿಸಿದ್ದಾರೆ. ವಿಶ್ವನಾಥ್ ಅವರು ಸಿರಿಸಿರಿಮುವ್ವ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ತಮ್ಮ ಸಾರ್ವತ್ರಿಕತೆಯನ್ನು ತೋರಿಸಿದರು.

ಸಂಸ್ಕೃತಿಯನ್ನು ವ್ಯಕ್ತಪಡಿಸಲು ಸಿನಿಮಾಗಳೇ ಸರಿಯಾದ ಮಾಧ್ಯಮ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು. ಶಂಕರಾಭರಣಂ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದೆ. ಶುಭಸಂಕಲ್ಪಂ ಚಿತ್ರದ ಮೂಲಕ ಮೊದಲ ಬಾರಿಗೆ ನಟರಾದರು. ತೆಲುಗು ಮತ್ತು ತಮಿಳಿನ 30 ಚಿತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಮತ್ತು ವಿಶ್ವನಾಥ್ ಅಭಿನಯದ ಸ್ವಾತಿಮುತ್ಯಂ (1985) ಚಿತ್ರವು ಮಹಿಳಾ ಪ್ರೇಕ್ಷಕರಿಗೆ ನಿರಾಶೆಯನ್ನುಂಟು ಮಾಡಿತು. ಸ್ವಾತಿಮುತ್ಯಂ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮೊದಲ ತೆಲುಗು ಚಿತ್ರವಾಗಿರುವುದು ಗಮನಾರ್ಹ.. ಹೀಗೆ ಅವರ ಕೊಡುಗೆ ತೆಲುಗು ಚಿತ್ರರಂಗಕ್ಕೆ ಅಪಾರವಾಗಿದ್ದು, ಅವರ ನಿಧನ ಸುದ್ದಿ ತಿಳಿದ ಗಣ್ಯರು ಮತ್ತು ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.

ಓದಿ: ಡಾ.ರಾಜ್​ಕುಮಾರ್ ಅಭಿನಯದ 'ಸಾಕ್ಷಾತ್ಕಾರ' ಚಿತ್ರದ ನಟಿ ಜಮುನಾ​ ಇನ್ನಿಲ್ಲ

ಹೈದರಾಬಾದ್​, ತೆಲಂಗಾಣ: ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತವೊಂದು ಆಗಿದೆ. ಹಲವು ಅದ್ಭುತ ಚಿತ್ರಗಳನ್ನು ನೀಡಿ ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ ಕಾಶಿನಾಥುಣಿ ವಿಶ್ವನಾಥ್ (92) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಅವರು ಗುರುವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬಸ್ಥರು ಅವರನ್ನು ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. 5 ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವಿಶ್ವನಾಥ್ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದ ಕಲಾವಿದರು ಶಾಕ್​ಗೆ ಗುರಿಯಾದರು.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಕೆ ವಿಶ್ವನಾಥ್​ ಕಾಲಿಗೆ ನಮಸ್ಕರಿಸುತ್ತಿರುವ ನಟ ಬ್ರಹ್ಮಾನಂದ್​

ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ: ಕೆ.ವಿಶ್ವನಾಥ್ ಅವರ ಹುಟ್ಟೂರು ಬಾಪಟ್ಲ ಜಿಲ್ಲೆಯ ರಾಯಪಲ್ಲಿಯ ಪೇದ ಪುಲಿವರ್ರು ಗ್ರಾಮ. ವಿಶ್ವನಾಥ್ ಅವರು ಫೆಬ್ರವರಿ 19, 1930 ರಂದು ಕಾಶಿನಾಥುಣಿ ಸುಬ್ರಹ್ಮಣ್ಯಂ ಮತ್ತು ಸರಸ್ವತಮ್ಮ ದಂಪತಿಗಳಿಗೆ ಜನಿಸಿದರು. ಅವರು ಗುಂಟೂರು ಹಿಂದೂ ಕಾಲೇಜಿನಲ್ಲಿ ಇಂಟರ್ಮೀಡಿಯೆಟ್ ಮತ್ತು ಆಂಧ್ರ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿದರು. ಅವರ ತಂದೆ ಚೆನ್ನೈನ ವಿಜಯವಾಹಿನಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಚಿರಂಜೀವಿ ಮತ್ತು ಕೃಷ್ಣಂರಾಜು ಜೊತೆ ಕೆ ವಿಶ್ವನಾಥ್​

ಪದವಿ ಮುಗಿಸಿದ ವಿಶ್ವನಾಥ್ ಅದೇ ಸ್ಟುಡಿಯೋದಲ್ಲಿ ಸೌಂಡ್ ರೆಕಾರ್ಡಿಸ್ಟ್ ಆಗಿ ಸಿನಿಮಾ ಜೀವನ ಆರಂಭಿಸಿದರು. ಮೊದಲ ಬಾರಿಗೆ ಅವರು ಪಾತಾಳಭೈರವಿ ಚಿತ್ರಕ್ಕೆ ಸಹಾಯಕ ರೆಕಾರ್ಡಿಸ್ಟ್ ಆಗಿ ಕೆಲಸ ಮಾಡಿದರು. 1965ರಲ್ಲಿ ‘ಆತ್ಮಗೌರವಂ’ ಚಿತ್ರಕ್ಕೆ ನಿರ್ದೇಶಕರಾಗಿ ಅವಕಾಶ ಸಿಕ್ಕಿತು. ಅವರು ತಮ್ಮ ಮೊದಲ ಚಿತ್ರಕ್ಕೆ ನಂದಿ ಪ್ರಶಸ್ತಿಯನ್ನು ಪಡೆದರು. 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ತೆಲುಗು ಚಿತ್ರರಂಗಕ್ಕೆ ಅಪಾರ ಗೌರವ ತಂದುಕೊಟ್ಟಿದ್ದಾರೆ. ವಿಶ್ವನಾಥ್ ಬಾಲಿವುಡ್ ಹಾಗೂ ಟಾಲಿವುಡ್​ನಲ್ಲಿ 9 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಅನೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಸಾಗರ ಸಂಗಮ ಚಿತ್ರದ ದೃಶ್ಯ

ತೆಲುಗು ಚಿತ್ರರಂಗಕ್ಕೆ ಅಪಾರ ಕೊಡುಗೆಗಳು ನೀಡಿದ್ದರು ವಿಶ್ವನಾಥ್​: ಸಾಗರ ಸಂಗಮ, ಸ್ವಾತಿಮುತ್ಯಂ, ಸಿರಿಸಿರಿಮುವ್ವ, ಶ್ರುತಿಲಯಲು, ಸಿರಿವೆನ್ನೆಲ, ಆಪದ್ಬಾಂಧವುಡು, ಶಂಕರಾಭರಣಂ ಸೇರಿ ಅನೇಕ ಚಿತ್ರಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ಅವರು ಅನೇಕ ಪ್ರಮುಖ ನಟರ ಚಿತ್ರಗಳನ್ನು ನಿರ್ದೇಶಿಸಿದರು ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು 2016 ರಲ್ಲಿ ಚಿತ್ರರಂಗದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ. 1992 ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿ ಮತ್ತು ಅದೇ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಮತ್ತು ವಿಶ್ವನಾಥ್ ಅವರ ಚಿತ್ರಗಳ ಪೈಕಿ ಬಹಳ ಪ್ರಸಿದ್ಧವಾದ ಸ್ವಾತಿಮುತ್ಯಂ ಪ್ರಸಿದ್ಧ ಆಸ್ಕರ್ (59 ನೇ) ಚಿತ್ರಗಳ ಕಣದಲ್ಲಿ ನಿಂತಿತ್ತು.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಸ್ವಾತಿಮುತ್ಯಂ ಚಿತ್ರದಲ್ಲಿ ನಟ ಕಮಲ್​ ಹಾಸನ್​

ಏಷ್ಯಾ ಪೆಸಿಫಿಕ್ ಚಲನಚಿತ್ರೋತ್ಸವದಲ್ಲಿ ಸ್ವಾತಿಮುತ್ಯಂ, ಸಾಗರಸಂಗಮ ಮತ್ತು ಸಿರಿವೆನ್ನೆಲ್ಲಾ ಪ್ರದರ್ಶನಗೊಂಡವು. ಮಾಸ್ಕೋದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಸ್ವಯಂಕೃಷಿಯನ್ನು ಪ್ರದರ್ಶಿಸಲಾಯಿತು. ಪ್ರಾದೇಶಿಕ ವಿಭಾಗದಲ್ಲಿ ಸ್ವರಾಭಿಷೇಕಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ನಟ ಚಿರಂಜೀವಿ ಜೊತೆ ಕೆ ವಿಶ್ವನಾಥ್​

ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ ನಿರ್ದೇಶಕ: ಈ ದಿಗ್ಗಜ ನಿರ್ದೇಶಕನ ಕೈಯಿಂದ ಬಂದ ಇನ್ನೊಂದು ಮೇರುಕೃತಿ ‘ಶಂಕರಾಭರಣಂ’. ಅವರ ಸಿನಿಮಾಗಳಲ್ಲಿ ‘ಶಂಕರಾಭರಣಂ’ ಚಿತ್ರಕ್ಕೆ ವಿಶೇಷ ಸ್ಥಾನವಿದೆ. ಫೆಬ್ರವರಿ 2, 1980 ರಂದು ಬಿಡುಗಡೆಯಾದ ಈ ಚಿತ್ರ ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತು. ಸಂಗೀತವನ್ನು ಪ್ರಧಾನವಾಗಿ ಕೇಂದ್ರೀಕರಿಸಿದ ಈ ಚಿತ್ರವು ವಾಣಿಜ್ಯ ಉದ್ದೇಶಗಳ ಕೊರತೆಯ ಹೊರತಾಗಿಯೂ ಬಹಳ ಜನಪ್ರಿಯವಾಗಿತ್ತು. ಈ ಚಿತ್ರದ ನಂತರವೇ ಕೆ.ವಿಶ್ವನಾಥ್ ಅವರು ‘ಕಲಾತಪಸ್ವಿ’ ಎಂದೇ ಖ್ಯಾತರಾದರು. ಇಂದಿಗೆ ಆ ಚಿತ್ರ ಬಿಡುಗಡೆಯಾಗಿ 33 ವರ್ಷಗಳು ಕಳೆದಿದ್ದಾವೆ. ಆದರೆ ‘ಶಂಕರಾಭರಣಂ’ ಬಿಡುಗಡೆಯಾದ ದಿನವೇ ಅವರು ತೀರಿಕೊಂಡಿರುವುದು ಬೇಸರದ ಸಂಗತಿ.

kalatapaswi k viswanath passes away  legendary director kalatapaswi k viswanath  legendary director kalatapaswi k viswanath movies  legendary director kalatapaswi k viswanath no more  ಶಂಕರಾಭರಣಂ ಬಿಡುಗಡೆಯಾದ ದಿನದಂದೇ ಕಣ್ಮಚ್ಚಿದ ದಿಗ್ಗಜ  ತೆಲುಗು ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ  ಕಲಾತಪಸ್ವಿ ಕಾಶಿನಾಥುಣಿ ವಿಶ್ವನಾಥ್ ನಿಧನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ  ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದ ದಿಗ್ಗಜ ನಿರ್ದೇಶಕ  ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವನಾಥ್​ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆ  ದಿಗ್ಗಜ ನಿರ್ದೇಶಕ ವಿಶ್ವನಾಥ್​ ನಡೆದು ಬಂದ ಹಾದಿ
ಆಗಿನ ರಾಷ್ಟ್ರಪತಿ ಕೈಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಕೆ ವಿಶ್ವನಾಥ್​

ಸ್ವಾತಿಮುತ್ಯಂ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ: ಮೊದಲ ಸಿನಿಮಾದಿಂದಲೇ ಹೆಸರು ಮಾಡಿದ್ದ ಕಾಶಿನಾಥುಣಿ ವಿಶ್ವನಾಥ್ ನಂತರ ಕ್ರಮವಾಗಿ ಚೆಲ್ಲೆಲಿ ಕಾಪುರಂ, ಓ ಸೀತಾ ಕಥೆ, ಕಾಲನ್ ಬರಿ, ನೇರಮು ಶಿಕ್ಷ, ಶಾರದ, ಜೀವನ ಜ್ಯೋತಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಅಲ್ಲಿಯವರೆಗೆ ಅಚ್ಚಿನಲ್ಲಿ ಸಾಗುತ್ತಿದ್ದ ತೆಲುಗು ಚಿತ್ರಗಳಿಗೆ ವಿಶ್ವನಾಥ್ ಹೊಸ ದಿಕ್ಕು ತೋರಿಸಿದ್ದಾರೆ. ವಿಶ್ವನಾಥ್ ಅವರು ಸಿರಿಸಿರಿಮುವ್ವ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ತಮ್ಮ ಸಾರ್ವತ್ರಿಕತೆಯನ್ನು ತೋರಿಸಿದರು.

ಸಂಸ್ಕೃತಿಯನ್ನು ವ್ಯಕ್ತಪಡಿಸಲು ಸಿನಿಮಾಗಳೇ ಸರಿಯಾದ ಮಾಧ್ಯಮ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು. ಶಂಕರಾಭರಣಂ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದೆ. ಶುಭಸಂಕಲ್ಪಂ ಚಿತ್ರದ ಮೂಲಕ ಮೊದಲ ಬಾರಿಗೆ ನಟರಾದರು. ತೆಲುಗು ಮತ್ತು ತಮಿಳಿನ 30 ಚಿತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಮತ್ತು ವಿಶ್ವನಾಥ್ ಅಭಿನಯದ ಸ್ವಾತಿಮುತ್ಯಂ (1985) ಚಿತ್ರವು ಮಹಿಳಾ ಪ್ರೇಕ್ಷಕರಿಗೆ ನಿರಾಶೆಯನ್ನುಂಟು ಮಾಡಿತು. ಸ್ವಾತಿಮುತ್ಯಂ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮೊದಲ ತೆಲುಗು ಚಿತ್ರವಾಗಿರುವುದು ಗಮನಾರ್ಹ.. ಹೀಗೆ ಅವರ ಕೊಡುಗೆ ತೆಲುಗು ಚಿತ್ರರಂಗಕ್ಕೆ ಅಪಾರವಾಗಿದ್ದು, ಅವರ ನಿಧನ ಸುದ್ದಿ ತಿಳಿದ ಗಣ್ಯರು ಮತ್ತು ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.

ಓದಿ: ಡಾ.ರಾಜ್​ಕುಮಾರ್ ಅಭಿನಯದ 'ಸಾಕ್ಷಾತ್ಕಾರ' ಚಿತ್ರದ ನಟಿ ಜಮುನಾ​ ಇನ್ನಿಲ್ಲ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.