ETV Bharat / entertainment

ಗಾಯಗೊಂಡ ಹಣೆಗೆ ಐಸ್​ ಇಟ್ಟ ಕರಣ್​ ಕುಂದ್ರಾ.. ಇವ್ರೇ ಬೆಸ್ಟ್​ ಬಾಯ್​ಫ್ರೆಂಡ್​ ಎಂದ ನಟಿ ತೇಜಸ್ವಿ ಪ್ರಕಾಶ್​

author img

By

Published : Aug 13, 2022, 2:40 PM IST

ಶೂಟಿಂಗ್​ ವೇಳೆ ಗಾಯಗೊಂಡ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಹಣೆಗೆ ಗೆಳೆಯ ಕರಣ್​ ಕುಂದ್ರಾ ಐಸ್​ ಹಚ್ಚಿ ಸಾಂತ್ವನ ಗೊಳಿಸುತ್ತಿರುವ ವಿಡಿಯೋವನ್ನು ನಟಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Karan Kundrra takes care of injured Tejasswi Prakash
ತೇಜಸ್ವಿಯನ್ನು ಸಾಂತ್ವನಗೊಳಿಸುತ್ತಿರುವ ಕರಣ್​ ಕುಂದ್ರಾ

ಮುಂಬೈ : ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಶೂಟಿಂಗ್​ ವೇಳೆ ಹಣೆಗೆ ತಾಗಿಸಿಕೊಂಡಿದ್ದು, ಹಣೆ ಉಬ್ಬಿಕೊಂಡಿದೆ. ಊದಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದ್ದು, ಗಾಯಗೊಂಡ ಜಾಗಕ್ಕೆ ಗೆಳೆಯ, ಬಿಗ್​ ಬಾಸ್​ 15ರ ವಿನ್ನರ್​ ಕರಣ್​ ಕುಂದ್ರಾ ಅವರು ಐಸ್​ ಇಟ್ಟು, ಉಪಚರಿಸುತ್ತಿರುವ ವಿಡಿಯೋವನ್ನು ಶನಿವಾರ ತೇಜಸ್ವಿ ಪ್ರಕಾಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತೇಜಸ್ವಿಯನ್ನು ಉಪಚರಿಸುತ್ತಿರುವ ಕರಣ್​ ಕುಂದ್ರಾ

ಕರಣ್​ ಕುಂದ್ರಾ ಅವರು ಒಬ್ಬ ಕಾಳಜಿಯುಳ್ಳ ಪ್ರಿಯಕರ ಎಂಬುದನ್ನು ತೇಜಸ್ವಿ ಅವರು ಹಂಚಿಕೊಂಡಿರುವ ವಿಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ. ಇದರೊಂದಿಗೆ ಈ ಜೋಡಿಯ ಬಾರಿಶ್​ ಆಯಿ ಹೈ ಮ್ಯೂಸಿಕಲ್​ ವಿಡಿಯೋ ವೀಕ್ಷಕರಿಂದ ಹೆಚ್ಚಿನ ಪ್ರಶಂಸೆಯನ್ನೂ ಪಡೆಯುತ್ತಿದೆ.

ಇದನ್ನೂ ಓದಿ : ರಣವೀರ್ ಸಿಂಗ್ ಬೆತ್ತಲೆ ಫೋಟೋ ಪ್ರಕರಣ: ಮುಂಬೈ ಪೊಲೀಸರಿಂದ ನಟನಿಗೆ ಸಮನ್ಸ್

ಮುಂಬೈ : ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಶೂಟಿಂಗ್​ ವೇಳೆ ಹಣೆಗೆ ತಾಗಿಸಿಕೊಂಡಿದ್ದು, ಹಣೆ ಉಬ್ಬಿಕೊಂಡಿದೆ. ಊದಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದ್ದು, ಗಾಯಗೊಂಡ ಜಾಗಕ್ಕೆ ಗೆಳೆಯ, ಬಿಗ್​ ಬಾಸ್​ 15ರ ವಿನ್ನರ್​ ಕರಣ್​ ಕುಂದ್ರಾ ಅವರು ಐಸ್​ ಇಟ್ಟು, ಉಪಚರಿಸುತ್ತಿರುವ ವಿಡಿಯೋವನ್ನು ಶನಿವಾರ ತೇಜಸ್ವಿ ಪ್ರಕಾಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತೇಜಸ್ವಿಯನ್ನು ಉಪಚರಿಸುತ್ತಿರುವ ಕರಣ್​ ಕುಂದ್ರಾ

ಕರಣ್​ ಕುಂದ್ರಾ ಅವರು ಒಬ್ಬ ಕಾಳಜಿಯುಳ್ಳ ಪ್ರಿಯಕರ ಎಂಬುದನ್ನು ತೇಜಸ್ವಿ ಅವರು ಹಂಚಿಕೊಂಡಿರುವ ವಿಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ. ಇದರೊಂದಿಗೆ ಈ ಜೋಡಿಯ ಬಾರಿಶ್​ ಆಯಿ ಹೈ ಮ್ಯೂಸಿಕಲ್​ ವಿಡಿಯೋ ವೀಕ್ಷಕರಿಂದ ಹೆಚ್ಚಿನ ಪ್ರಶಂಸೆಯನ್ನೂ ಪಡೆಯುತ್ತಿದೆ.

ಇದನ್ನೂ ಓದಿ : ರಣವೀರ್ ಸಿಂಗ್ ಬೆತ್ತಲೆ ಫೋಟೋ ಪ್ರಕರಣ: ಮುಂಬೈ ಪೊಲೀಸರಿಂದ ನಟನಿಗೆ ಸಮನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.