ETV Bharat / elections

ಮಾವನ ಪರ ಪ್ರಚಾರಕ್ಕೆ ತೆರಳಿದ ಅಳಿಮಯ್ಯ... ಗ್ರಾಮದೊಳಗೆ ಕಾಲಿಡದಂತೆ ಶಾಸಕನನ್ನೇ ತಡೆದ ಜನ

ಮಾವನ ಪರ ಮತಯಾಚಿಸಲು ಬಂದಿದ್ದ ಶಾಸಕ ಹರ್ಷವರ್ಧನ್​ಗೆ ಗ್ರಾಮದೊಳಗೆ ಕಾಲಿಡದಂತೆ ಜನ ತಡೆದು ವಾಪಸ್ ಕಳಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಣಸವಾಳುದಲ್ಲಿ ನಡೆದಿದೆ.

author img

By

Published : Apr 9, 2019, 12:17 PM IST

ಶಾಸಕ ಹರ್ಷವರ್ಧನ್ ಗೆ ಗ್ರಮಾಸ್ಥರು ಗ್ರಾಮದೊಳಗೆ ಕಾಲಿಡದಂತೆ ಪಟ್ಟು

ಮೈಸೂರು: ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ‌‌. ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚಿಸಲು ಬಂದಿದ್ದ ಶಾಸಕ ಹರ್ಷವರ್ಧನ್ ಅವರನ್ನು ಊರೊಳಗೆ ಕಾಲಿಡದಂತೆ ವಾಪಸ್ ಕಳುಹಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮದಲ್ಲಿ ನಡೆದಿದೆ.

ಶಾಸಕ ಹರ್ಷವರ್ಧನ್ ಗೆ ಜನರು ಘೇರಾವ್​ ಹಾಕಿ ಗ್ರಾಮದೊಳಗೆ ಕಾಲಿಡದಂತೆ ತಡೆದರು

ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮಕ್ಕೆ ಶಾಸಕ ಹರ್ಷವರ್ಧನ್, ಅವರ ಮಾವ ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ರೈತ ಸಂಘದ ಮುಖಂಡರೊಂದಿಗೆ ಸೇರಿ ಗ್ರಾಮದೊಳಗೆ ಬಂದು ಮತ ಕೇಳಬೇಡಿ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಸ್​ ಹೋಗಿ ಎಂದರು. ಇದರಿಂದ ಕಸಿವಿಸಿಗೊಂಡ ಹರ್ಷವರ್ಧನ್ ರೈತರನ್ನು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದ್ರೆ ಪ್ರಯತ್ನ ಸಫಲವಾಗದೆ ಅಲ್ಲಿಂದ ಕಾಲ್ಕಿತ್ತರು.

ಮೈಸೂರು: ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ‌‌. ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚಿಸಲು ಬಂದಿದ್ದ ಶಾಸಕ ಹರ್ಷವರ್ಧನ್ ಅವರನ್ನು ಊರೊಳಗೆ ಕಾಲಿಡದಂತೆ ವಾಪಸ್ ಕಳುಹಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮದಲ್ಲಿ ನಡೆದಿದೆ.

ಶಾಸಕ ಹರ್ಷವರ್ಧನ್ ಗೆ ಜನರು ಘೇರಾವ್​ ಹಾಕಿ ಗ್ರಾಮದೊಳಗೆ ಕಾಲಿಡದಂತೆ ತಡೆದರು

ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮಕ್ಕೆ ಶಾಸಕ ಹರ್ಷವರ್ಧನ್, ಅವರ ಮಾವ ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ರೈತ ಸಂಘದ ಮುಖಂಡರೊಂದಿಗೆ ಸೇರಿ ಗ್ರಾಮದೊಳಗೆ ಬಂದು ಮತ ಕೇಳಬೇಡಿ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಸ್​ ಹೋಗಿ ಎಂದರು. ಇದರಿಂದ ಕಸಿವಿಸಿಗೊಂಡ ಹರ್ಷವರ್ಧನ್ ರೈತರನ್ನು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದ್ರೆ ಪ್ರಯತ್ನ ಸಫಲವಾಗದೆ ಅಲ್ಲಿಂದ ಕಾಲ್ಕಿತ್ತರು.

Intro:ಶಾಸಕರು ವಾಪಸ್ Body:ಗ್ರಾಮದೊಳಗೆ ಕಾಲಿಡದಂತೆ ಶಾಸಕ ಹರ್ಷವರ್ಧನ್ ಗೆ ತಡೆದ ಗ್ರಾಮಸ್ಥರು
ಮೈಸೂರು:ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ‌‌.ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚಿಸಲು ಬಂದ ಶಾಸಕ ಹರ್ಷವರ್ಧನ್ ಅವರನ್ನು ಊರೊಳಗೆ ಕಾಲಿಡದಂತೆ ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.
ನಂಜನಗೂಡು ತಾಲ್ಲೂಕಿನ ಹುಣಸವಾಳು ಗ್ರಾಮಕ್ಕೆ ಶಾಸಕ ಹರ್ಷವರ್ಧನ್ ಅವರು, ಅವರ ಮಾವನಾದ ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚನೆ ಮಾಡಲು ಆಗಮಿಸಿದಾಗ ಗ್ರಾಮಸ್ಥರು, ರೈತ ಸಂಘದ ಮುಖಂಡರೊಂದಿಗೆ ಸೇರಿ ಗ್ರಾಮದ ಒಳಗೆ ಬಂದು ಮತ ಕೇಳಬೇಡಿ, ಬಂದ ದಾರಿಗೆ ಹೋಗಿ ಎಂದು ಪಟ್ಟು ಹಿಡಿದಿದ್ದಾರೆ.
ಇದರಿಂದ ಕಸಿವಿಸಿಗೊಂಡ ಹರ್ಷವರ್ಧನ್ ಅವರು ರೈತರನ್ನು ಹಾಗೂ ಗ್ರಾಮಸ್ಥರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ.ಇದಕ್ಕೆ ಬಗ್ಗದೆ ಇದ್ದಾಗ ಅಲ್ಲಿಂದ ತೆರಳಿದ್ದಾರೆ.Conclusion:keshav
ETV Bharat Logo

Copyright © 2024 Ushodaya Enterprises Pvt. Ltd., All Rights Reserved.