ETV Bharat / crime

ಎನ್​ಕೌಂಟರ್: ಪೊಲೀಸರ ಮೇಲೆ ಗುಂಡು ಹಾರಿಸಿದ​​ ವಾಂಟೆಡ್ ಕ್ರಿಮಿನಲ್ಸ್​ಗೆ ತಿರುಗೇಟು

author img

By

Published : Mar 25, 2021, 8:59 AM IST

ಬುಲೆಟ್ ಪ್ರೂಫ್ ಜಾಕೆಟ್‌ ಹಾಕಿದ್ದ ಎಸಿಪಿ, ಎಸ್​ಐ ಮೇಲೆ ಇಬ್ಬರು ಕ್ರಿಮಿನಲ್​ಗಳು ಗುಂಡು ಹಾರಿಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಅವರಿಗೆ ಶೂಟ್​ ಮಾಡಿದ್ದಾರೆ.

Two criminals with rewards on their heads were injured during an encounter
ದೆಹಲಿ ಎನ್​ಕೌಂಟರ್

ನವದೆಹಲಿ: ದೆಹಲಿಯ ಪ್ರಗತಿ ಮೈದಾನ ಪ್ರದೇಶದ ಬಳಿ ದೆಹಲಿ ಪೊಲೀಸ್ ಅಪರಾಧ ಶಾಖೆ ನಡೆಸಿದ ಎನ್​​ಕೌಂಟರ್​ನಲ್ಲಿ ಮೋಸ್ಟ್​​ ವಾಂಟೆಡ್​ ಕ್ರಿಮಿನಲ್ಸ್ ಗಾಯಗೊಂಡಿದ್ದಾರೆ.

ಇಂದು ನಸುಕಿನ ಜಾವ 4:50ರ ಸುಮಾರಿಗೆ ಬುಲೆಟ್ ಪ್ರೂಫ್ ಜಾಕೆಟ್‌ ಹಾಕಿದ್ದ ಎಸಿಪಿ ಪಂಕಜ್​ ಹಾಗೂ ಎಸ್​ಐ ಪ್ರಿಯಾಂಕಾರ ಮೇಲೆ ಇಬ್ಬರು ಕ್ರಿಮಿನಲ್​ಗಳು ಗುಂಡು ಹಾರಿಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಅವರಿಗೆ ಶೂಟ್​ ಮಾಡಿದ್ದು, ಗಾಯಗೊಂಡಿರುವ ಕ್ರಿಮಿನಲ್​ಗಳನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ ಏರ್​ಪೋರ್ಟ್​ನಲ್ಲಿ 18.25 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ.. ಮಹಿಳೆ ಬಂಧನ

ಈ ಕ್ರಿಮಿನಲ್​ಗಳ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಕೊಲೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದು, ಇವರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಕೂಡ ಪೊಲೀಸರು ಘೋಷಿಸಿದ್ದರು.

ನವದೆಹಲಿ: ದೆಹಲಿಯ ಪ್ರಗತಿ ಮೈದಾನ ಪ್ರದೇಶದ ಬಳಿ ದೆಹಲಿ ಪೊಲೀಸ್ ಅಪರಾಧ ಶಾಖೆ ನಡೆಸಿದ ಎನ್​​ಕೌಂಟರ್​ನಲ್ಲಿ ಮೋಸ್ಟ್​​ ವಾಂಟೆಡ್​ ಕ್ರಿಮಿನಲ್ಸ್ ಗಾಯಗೊಂಡಿದ್ದಾರೆ.

ಇಂದು ನಸುಕಿನ ಜಾವ 4:50ರ ಸುಮಾರಿಗೆ ಬುಲೆಟ್ ಪ್ರೂಫ್ ಜಾಕೆಟ್‌ ಹಾಕಿದ್ದ ಎಸಿಪಿ ಪಂಕಜ್​ ಹಾಗೂ ಎಸ್​ಐ ಪ್ರಿಯಾಂಕಾರ ಮೇಲೆ ಇಬ್ಬರು ಕ್ರಿಮಿನಲ್​ಗಳು ಗುಂಡು ಹಾರಿಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಅವರಿಗೆ ಶೂಟ್​ ಮಾಡಿದ್ದು, ಗಾಯಗೊಂಡಿರುವ ಕ್ರಿಮಿನಲ್​ಗಳನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ ಏರ್​ಪೋರ್ಟ್​ನಲ್ಲಿ 18.25 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ.. ಮಹಿಳೆ ಬಂಧನ

ಈ ಕ್ರಿಮಿನಲ್​ಗಳ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಕೊಲೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದು, ಇವರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಕೂಡ ಪೊಲೀಸರು ಘೋಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.