ETV Bharat / city

ಪತ್ನಿ ಎದುರೇ ಪತಿ ಹತ್ಯೆ: ತುಮಕೂರಲ್ಲಿ ಆರೋಪಿಗಳ ಕೈಗೆ ಬಿತ್ತು ಪೊಲೀಸ್​ ಬೇಡಿ - ತುಮಕೂರು ಹಂತಕರ ಬಂಧನ

ನವವಿವಾಹಿತ ದಂಪತಿ ಮೇಲೆ ದಾಳಿ ಮಾಡಿ, ಪತ್ನಿ ಎದುರೇ ಆಕೆಯ ಪತಿಯನ್ನು ಕೊಂದಿದ್ದ ಕಿರಾತಕರನ್ನು ತುಮಕೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

accused-arrest
ಹಂತಕರಿಗೆ ಬೇಡಿ ಹಾಕಿದ ಪೊಲೀಸ್ರು
author img

By

Published : Dec 25, 2019, 12:15 PM IST

Updated : Dec 25, 2019, 1:50 PM IST

ತುಮಕೂರು: ಪತ್ನಿಯ ಎದುರೇ ಆಕೆಯ ಪತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದ 7 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳೆಲ್ಲರೂ ಬೆಂಗಳೂರಿನ ಬಾಗಲಗುಂಟೆಯವರಾಗಿದ್ದು, ಎಲ್ಲರೂ 28 ವರ್ಷ ವಯಸ್ಸಿನ ಒಳಗಿನವರಾಗಿದ್ದಾರೆ. ಆರೋಪಿಗಳ ಮೇಲೆ ಈಗಾಗಲೇ ಪೀಣ್ಯಾ, ಬಾಗಲಗುಂಟೆ, ದಾಬಸ್ ಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಕೊಲೆ ಪ್ರಕರಣಗಳು ದಾಖಲಾಗಿವೆ. ಹಂತಕರಿಂದ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಕಾರು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರಲ್ಲಿ ಆರೋಪಿಗಳ ಕೈಗೆ ಬಿತ್ತು ಪೊಲೀಸ್​ ಬೇಡಿ

ಡಿಸೆಂಬರ್ 12ರಂದು ಸಂಜೆ 6 ಗಂಟೆ ಸಮಯದಲ್ಲಿ ನವವಿವಾಹಿತರಾದ ಶ್ರೀನಿವಾಸ್ ಮತ್ತು ಅಕ್ಷತಾ ಕಾರಿನಲ್ಲಿ ಕೊರಗಟಗೆರೆ-ದಾಬಸ್ ಪೇಟೆ ಮಾರ್ಗವಾಗಿ ತೆರಳುತ್ತಿದ್ದರು. ಜಿ.ನಾಗೇನಹಳ್ಳಿ ಗೊಲ್ಲರಹಟ್ಟಿ ಬಳಿ ಹಿಂಬಾಲಿಸಿಕೊಂಡು ಬಂದಿದ್ದ 7 ಜನ ಹಂತಕರ ತಂಡ, ಶ್ರೀನಿವಾಸ್​​ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿತ್ತು. ಬಳಿಕ ಹಂತಕರ ಬೇಟೆಗೆ ಮಧುಗಿರಿ ಡಿಎಸ್ಪಿ ಪ್ರವೀಣ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ತನಿಖಾ ತಂಡವನ್ನು ರಚಿಸಿದ್ದರು. ಅಕ್ಷತಾ ನೀಡಿದ್ದ ಸುಳಿವಿನ ಮೇರೆಗೆ ಕಾರು ಸಹಿತ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊರಟಗೆರೆ ಬಳಿ ಯುವಕ-ಯುವತಿ ಮೇಲೆ ಹಲ್ಲೆ... ಯುವಕನ ಬರ್ಬರ ಕೊಲೆ

ಕೊಲೆ ಪ್ರಕರಣದ ಮೊದಲ ಆರೋಪಿ ರಂಜಿತ್ ಮತ್ತು ಕೊಲೆಯಾಗಿರೋ ಶ್ರೀನಿವಾಸ್ ನಡುವಿನ ಹಳೇ ದ್ವೇಷವೇ ಹತ್ಯೆಗೆ ಕಾರಣ ಅನ್ನೋದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ

ತುಮಕೂರು: ಪತ್ನಿಯ ಎದುರೇ ಆಕೆಯ ಪತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದ 7 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳೆಲ್ಲರೂ ಬೆಂಗಳೂರಿನ ಬಾಗಲಗುಂಟೆಯವರಾಗಿದ್ದು, ಎಲ್ಲರೂ 28 ವರ್ಷ ವಯಸ್ಸಿನ ಒಳಗಿನವರಾಗಿದ್ದಾರೆ. ಆರೋಪಿಗಳ ಮೇಲೆ ಈಗಾಗಲೇ ಪೀಣ್ಯಾ, ಬಾಗಲಗುಂಟೆ, ದಾಬಸ್ ಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಕೊಲೆ ಪ್ರಕರಣಗಳು ದಾಖಲಾಗಿವೆ. ಹಂತಕರಿಂದ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಕಾರು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರಲ್ಲಿ ಆರೋಪಿಗಳ ಕೈಗೆ ಬಿತ್ತು ಪೊಲೀಸ್​ ಬೇಡಿ

ಡಿಸೆಂಬರ್ 12ರಂದು ಸಂಜೆ 6 ಗಂಟೆ ಸಮಯದಲ್ಲಿ ನವವಿವಾಹಿತರಾದ ಶ್ರೀನಿವಾಸ್ ಮತ್ತು ಅಕ್ಷತಾ ಕಾರಿನಲ್ಲಿ ಕೊರಗಟಗೆರೆ-ದಾಬಸ್ ಪೇಟೆ ಮಾರ್ಗವಾಗಿ ತೆರಳುತ್ತಿದ್ದರು. ಜಿ.ನಾಗೇನಹಳ್ಳಿ ಗೊಲ್ಲರಹಟ್ಟಿ ಬಳಿ ಹಿಂಬಾಲಿಸಿಕೊಂಡು ಬಂದಿದ್ದ 7 ಜನ ಹಂತಕರ ತಂಡ, ಶ್ರೀನಿವಾಸ್​​ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿತ್ತು. ಬಳಿಕ ಹಂತಕರ ಬೇಟೆಗೆ ಮಧುಗಿರಿ ಡಿಎಸ್ಪಿ ಪ್ರವೀಣ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ತನಿಖಾ ತಂಡವನ್ನು ರಚಿಸಿದ್ದರು. ಅಕ್ಷತಾ ನೀಡಿದ್ದ ಸುಳಿವಿನ ಮೇರೆಗೆ ಕಾರು ಸಹಿತ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊರಟಗೆರೆ ಬಳಿ ಯುವಕ-ಯುವತಿ ಮೇಲೆ ಹಲ್ಲೆ... ಯುವಕನ ಬರ್ಬರ ಕೊಲೆ

ಕೊಲೆ ಪ್ರಕರಣದ ಮೊದಲ ಆರೋಪಿ ರಂಜಿತ್ ಮತ್ತು ಕೊಲೆಯಾಗಿರೋ ಶ್ರೀನಿವಾಸ್ ನಡುವಿನ ಹಳೇ ದ್ವೇಷವೇ ಹತ್ಯೆಗೆ ಕಾರಣ ಅನ್ನೋದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ

Intro:Body:ತುಮಕೂರು
ಹೀಗೆ ಕುಂಟುತ್ತಾ, ಮುಖಕ್ಕೆ ಮಾಸ್ಕ ಹಾಕ್ಕೊಂಡು ಪೊಲೀಸ್ರ ಬಿಗಿಮುಷ್ಟಿಯಲ್ಲಿ ಸಾಗುತ್ತಿರೋ ಇವರುಗಳು ಅಂತಿಂತಾ ಹಂತಕರಲ್ಲ. ವ್ಯಕ್ತಿಯೊಬ್ಬನನ್ನು ಆತನ ನವವಿವಾಹಿತೆ ಪತ್ನಿ ಎದುರೇ ಬಬಱರವಾಗಿ ಹತ್ಯೆ ಮಾಡಿದ್ದ ಆರೋಪಿಗಳಿವರು. ನಿರಂತರ ಕಾಯಾಱಚರಣೆ ಮೂಲ್ಕ ಈ 7 ಮಂದಿ ಹಂತಕರನ್ನು ತುಮಕೂರು ಪೊಲೀಸರು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ.
ಆರೋಪಿಗಳೆಲ್ಲರೂ ಬೆಂಗಳೂರಿನ ಬಗಲಗುಂಟೆಯವರಾಗಿದ್ದಾರೆ. ಇವರೆಲ್ಲರೂ 28ವಷಱ ವಯಸ್ಸಿನ ಒಳಗಿನರಾಗಿದ್ದಾರೆ ಎಂಬುದು ಇಲ್ಲಿ ಗಮನಾಹಱ. ಆರೋಪಿಗಳ ಮೇಲೆ ಈಗಾಗಲೇ ಪೀಣ್ಯಾ, ಬಾಗಲಗುಂಟೆ, ದಾಬಸ್ ಪೇಟೆ ಪೊಲಿಸ್ ಠಾಣೆಗಳಲ್ಲಿ ಕೊಲೆಯತ್ನ, ಕೊಲೆ ಪ್ರಕರಣಗಳು ದಾಖಲಾಗಿವೆ.
ಹಂತಕದಿಂದ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಸ್ಕಾಪಿಱಯೋ, ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಡಿಸೆಂಬರ್ 12ರಂದು ಸಂಜೆ 6 ಗಂಟೆ ವೇಳೆಯಲ್ಲಿ ನವವಿವಾಹಿರಾದ ಶ್ರೀನಿವಾಸ್ ಮತ್ತು ಅಕ್ಷತಾ ಸ್ಕಾಪಿಱಯೋ ಕಾರಿನಲ್ಲಿ ಕೊರಗಟಗೆರೆ-ದಾಬಸ್ ಪೇಟೆ ಮಾಗಱದಲ್ಲಿ ತೆರಳುತ್ತಿದ್ದರು. ಜಿ. ನಾಗೇನಹಳ್ಳಿ ಗೊಲ್ಲರಹಟ್ಟಿ ಬಳಿ ಹಿಂಬಾಲಿಸಿಕೊಂಡು ಬಂದಿದ್ದ 7 ಜನ ಹಂತಕರ ತಂಡ ಶ್ರೀನಿವಾಸ್ ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿತ್ತು. ಅಕ್ಷತಾ ಎದುರೇ ಆಕೆ ಪತಿ ಶ್ರೀನಿವಾಸ್ ನನ್ನು ಬಬಱರವಾಗಿ ಕೊಲೆ ಮಾಡಿತ್ತು. ಇದ್ರಿಂದ ಅಕ್ಷತಾ ಜಜಱರಿತಗೊಂಡಿದ್ದರು. ಅಕ್ಷತಾ ನೀಡಿದ ಸುಳಿವಿನ ಮೇರೆಗೆ ಸ್ಕಾಪಿಱಯೋ ಸಹಿತ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಪ್ರಕರಣದ ಮೊದಲ ಆರೋಪಿ ರಂಜಿತ್ ಮತ್ತು ಕೊಲೆಯಾಗಿರೋ ಶ್ರೀನಿವಾಸ್ ನಡುವೆ ಇದ್ದಂತಹ ಹಳೇ ದ್ವೇಷವೇ ಈ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಹಂತಕರ ಬೇಟೆಗೆ ಮಧುಗಿರಿ ಡಿಎಸ್ಪಿ ಪ್ರವೀಣ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೋನ ವಂಶಿ ಕೃಷ್ಣ ತನಿಖಾ ತಂಡವನ್ನು ರಚಿಸಿದ್ದರು.

Conclusion:
Last Updated : Dec 25, 2019, 1:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.