ETV Bharat / city

ಜೂಜು ಅಡ್ಡೆ ಮೇಲೆ ದಾಳಿ... ಇಬ್ಬರು ಪೊಲೀಸ್ ಪೇದೆಗಳು ಅಮಾನತ್ತು - undefined

ತುಮಕೂರು ಜಿಲ್ಲೆಯಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್​ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆದರಲ್ಲಿ ಇಬ್ಬರು ಪೊಲೀಸ್​ ಪೇದೆಗಳು ಶಾಮೀಲಾದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ ಎಸ್​ಪಿ ತಿಳಿಸಿದ್ದಾರೆ.

ತುಮಕೂರು ಎಸ್​ ಪಿ ವಂಶಿಕೃಷ್ಣ
author img

By

Published : May 2, 2019, 6:30 PM IST

ತುಮಕೂರು : ಜಿಲ್ಲೆಯ ಪಾವಗಡದಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​ ಪಿ ವಂಶಿಕೃಷ್ಣ, ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್​ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಲಾಗುವುದು. ದಂಧೆ ನಡೆಯುತ್ತಿದ್ದ ವೇಳೆ ಇಬ್ಬರು ಪೇದೆಗಳು ಸ್ಥಳದಲ್ಲಿದ್ದ ವಿಡಿಯೋ ವೈರಲ್​ ಆಗಿದೆ.

ಜೂಜು ಅಡ್ಡೆ ಮೇಲೆ ದಾಳಿ ಕುರಿತು ಎಸ್​ ಪಿ ವಂಶಿಕೃಷ್ಣ ಪ್ರತಿಕ್ರಿಯೆ

ಈ ವಿಡಿಯೋ ಆಧರಿಸಿ ಶೈಲಾಪುರ ಬೀಟ್ ಪೊಲೀಸ್ ಮಂಜುನಾಥ್ ಹಾಗೂ ಎಸ್ ಬಿ ಕಾನ್ಸ್​ಸ್ಟೇಬಲ್ ಉಮೇಶ್​ರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ. ಅಕ್ರಮ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ತಿಳಿಸಿದರು.

ತುಮಕೂರು : ಜಿಲ್ಲೆಯ ಪಾವಗಡದಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​ ಪಿ ವಂಶಿಕೃಷ್ಣ, ಜೂಜು ಅಡ್ಡೆ ನಡೆಸುತ್ತಿದ್ದ ಕಿಂಗ್​ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಲಾಗುವುದು. ದಂಧೆ ನಡೆಯುತ್ತಿದ್ದ ವೇಳೆ ಇಬ್ಬರು ಪೇದೆಗಳು ಸ್ಥಳದಲ್ಲಿದ್ದ ವಿಡಿಯೋ ವೈರಲ್​ ಆಗಿದೆ.

ಜೂಜು ಅಡ್ಡೆ ಮೇಲೆ ದಾಳಿ ಕುರಿತು ಎಸ್​ ಪಿ ವಂಶಿಕೃಷ್ಣ ಪ್ರತಿಕ್ರಿಯೆ

ಈ ವಿಡಿಯೋ ಆಧರಿಸಿ ಶೈಲಾಪುರ ಬೀಟ್ ಪೊಲೀಸ್ ಮಂಜುನಾಥ್ ಹಾಗೂ ಎಸ್ ಬಿ ಕಾನ್ಸ್​ಸ್ಟೇಬಲ್ ಉಮೇಶ್​ರನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ. ಅಕ್ರಮ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ತಿಳಿಸಿದರು.

Intro:ಪೊಲೀಸರ ಸಮ್ಮುಖದಲ್ಲಿ ಜೂಜಾಟ ಹಿನ್ನೆಲೆ...
ಇಬ್ಬರು ಪೊಲೀಸ್ ಪೇದೆಗಳ ಅಮಾನತು....

ತುಮಕೂರು ಜಿಲ್ಲೆ ಪಾವಗಡದಲ್ಲಿ ಜೂಜು ಅಡ್ಡೆ ನಡೆಸುತಿದ್ದ ನಾಲ್ವರು ದಂಧೇಕೋರರನ್ನು ಬಂಧಿಸಿರುವಾ ಪೊಲೀಸರು, ದಂಧೆ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೇದೆ ಗಳನ್ನ ಅಮಾನತುಗೊಳಿಸಲಾಗಿದೆ ಎಂದು ತುಮಕೂರು ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಪತ್ರಕರ್ತ ರೊಂದಿಗೆ ಮಾತನಾಡಿ, ಜೂಜು ಅಡ್ಡೆ ಕಿಂಗ್ ಪಿನ್ ಗಂಗಾಧರ ಸ್ವಾಮಿ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಲಾಗುವುದು. ಅದರ ಜೊತೆಗೆ ವೈರಲಾದ ವೀಡಿಯೋದಲ್ಲಿದ್ದ ಶೈಲಾಪುರ ಬೀಟ್ ಪೋಲಿಸ್ ಮಂಜುನಾಥ್ ಹಾಗೂ ಎಸ್ ಬಿ ಕಾನ್ ಸ್ಟೇಬಲ್ ಉಮೇಶ್ ರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಅಕ್ರಮ ದಂದೆಗೆ ಸಂಪೂರ್ಣ
ಬ್ರೇಕ್ ಹಾಕಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ.Body:ತುಮಕೂರುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.