ETV Bharat / city

ಮೈಸೂರು: ಸಿಡಿಮದ್ದು ತಿಂದು ಕಾಡುಹಂದಿ ಸಾವು

ನಂಜನಗೂಡಿನ ಕೋಣನೂರು ಗ್ರಾಮದಲ್ಲಿ ಬೇಟೆಗಾರರು ಇಟ್ಟಿದ್ದ ಸಿಡಿಮದ್ದು ತುಂಬಿದ್ದ ಉಂಡೆ ತಿಂದು ಕಾಡುಹಂದಿ ಮೃತಪಟ್ಟಿದೆ.

author img

By

Published : Jun 30, 2021, 1:27 PM IST

Mysuru
ಸಿಡಿಮದ್ದು ಉಂಡೆ ತಿಂದು ಕಾಡುಹಂದಿ ಸಾವು

ಮೈಸೂರು: ಬೇಟೆಗಾರರ ಕೃತ್ಯಕ್ಕೆ ಕಾಡುಹಂದಿಯೊಂದು ಬಲಿಯಾಗಿದೆ. ಸಿಡಿಮದ್ದಿನ ಉಂಡೆ ತಿಂದು ಕಾಡುಹಂದಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶ್ರೀ ಕಟ್ಟೆ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಬೇಟೆಗಾರರು ಇಟ್ಟಿದ್ದ ಸಿಡಿಮದ್ದು ತುಂಬಿದ್ದ ಉಂಡೆ ತಿಂದ ಹಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ

ಮೈಸೂರು: ಬೇಟೆಗಾರರ ಕೃತ್ಯಕ್ಕೆ ಕಾಡುಹಂದಿಯೊಂದು ಬಲಿಯಾಗಿದೆ. ಸಿಡಿಮದ್ದಿನ ಉಂಡೆ ತಿಂದು ಕಾಡುಹಂದಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶ್ರೀ ಕಟ್ಟೆ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಬೇಟೆಗಾರರು ಇಟ್ಟಿದ್ದ ಸಿಡಿಮದ್ದು ತುಂಬಿದ್ದ ಉಂಡೆ ತಿಂದ ಹಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.