ETV Bharat / city

ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ: ಶಾಸಕರ ಗನ್ ಮ್ಯಾನ್ ಅಮಾನತು - ಶಾಸಕ ತನ್ವೀರ್ ಸೇಠ್​​ರ ಗನ್ ಮ್ಯಾನ್ ಅಮಾನತು

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್​ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.

ಗನ್ ಮ್ಯಾನ್ ಪೈರೋಜ್ ಖಾನ್
author img

By

Published : Nov 19, 2019, 1:28 PM IST

ಮೈಸೂರು: ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಅವರ ಗನ್ ಮ್ಯಾನ್​​ನನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ.

Assault
ಗನ್ ಮ್ಯಾನ್ ಪೈರೋಜ್ ಖಾನ್

ನ.17ರ ರಾತ್ರಿ ನಗರದ ಬನ್ನಿಮಂಪಟದ ಸಮೀಪವಿರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ತನ್ವೀರ್ ಸೇಠ್ ಮೇಲೆ ಫರಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತನ್ವೀರ್ ಸೇಠ್ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್​ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.

ಮೈಸೂರು: ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಅವರ ಗನ್ ಮ್ಯಾನ್​​ನನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ.

Assault
ಗನ್ ಮ್ಯಾನ್ ಪೈರೋಜ್ ಖಾನ್

ನ.17ರ ರಾತ್ರಿ ನಗರದ ಬನ್ನಿಮಂಪಟದ ಸಮೀಪವಿರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ತನ್ವೀರ್ ಸೇಠ್ ಮೇಲೆ ಫರಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತನ್ವೀರ್ ಸೇಠ್ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್​ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.

Intro:ಅಮಾನತುBody:ಮೈಸೂರು: ಶಾಸಕ ತನ್ವೀರ್ ಸೇಠ್ ಅವರ ಮೇಲಿನ ಹಲ್ಲೆ ಪ್ರಕರಣ ಸಂಬಂಧಿಸಿದ್ದಂತೆ ಅವರ ಗನ್ ಮ್ಯಾನ್ ನನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ.
ನ.17ರ ರಾತ್ರಿ ಬನ್ನಿಮಂಪಟದ ಸಮೀಪ ವಿರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ತನ್ವೀರ್ ಸೇಠ್ ಮೇಲೆ ಫರಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ, ಆ ಸಂ
ದರ್ಭದಲ್ಲಿ ಕರ್ತವ್ಯದಲ್ಲಿದ್ದತನ್ವೀರ್ ಸೇಠ್ ಗನ್ ಮ್ಯಾನ್ ಸಿಎಆರ್ ಪೇದೆ  ಪೈರೋಜ್ ಖಾನ್ ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತ್ತು ಮಾಡಿದ್ದಾರೆ.Conclusion:ಅಮಾನತು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.