ETV Bharat / city

ನಾ ರಸಗೊಬ್ಬರ ಮಾರಿ ಸಂಸದನಾದೆ, ಆ ಬಗ್ಗೆ ನಾ ಗರ್ವಪಡ್ತೀನಿ : ಸಿಂಹಗೆ ತಿವಿದ ವಿಜಯಶಂಕರ್‌ - undefined

ಪ್ರತಾಪಸಿಂಹ ಅವರು ಸಂಸದರಾಗಿ ಗ್ರಾಮ ಪಂಚಾಯತ್‌ ಕೆಲಸವನ್ನೂ ಮಾಡಿಲ್ಲ. ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ನಾನು ಮೊದಲ ಹಂತದ ಕೆಲಸ ಮಾಡಿಸಿದೆ ಎಂದು ವಿಜಯಶಂಕರ್ ಹೇಳಿದರು.

ಪ್ರತಾಪಸಿಂಹ ಅವರಿಗೆ ವಿಜಯಶಂಕರ್ ತಿರುಗೇಟು
author img

By

Published : Apr 7, 2019, 8:49 PM IST

ಮೈಸೂರು: ಚಹಾ ಮಾರುವವರೇ ದೇಶದ ಪ್ರಧಾನಿಯಾಗಿಲ್ವೇ, ಹಾಗೇ ನಾನೂ ಸಿಮೆಂಟ್, ರಸಗೊಬ್ಬರ ಮಾರುತ್ತಿದ್ದ ವ್ಯಕ್ತಿ ಸಂಸದನಾದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರಿಗೆ ಮೈತ್ರಿ ಕ್ಯಾಂಡಿಡೇಟ್‌ ವಿಜಯಶಂಕರ್ ತಿರುಗೇಟು ನೀಡಿದರು‌.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯಶಂಕರ್ ಸಿಮೆಂಟ್ ಮಾರಿದ್ರು ಎಂಬ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯಶಂಕರ್, ಚಾಯ್ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವಾ. ಹೌದು, ನಾನು ಸಿಮೆಂಟ್ ಮಾರುತ್ತಿದ್ದೆ. ಜನರಿಗೆ ಸುಳ್ಳು ಹೇಳಿಲ್ಲ, ಮೋಸ ಮಾಡಿಲ್ಲ ಎಂದು ಹೇಳಿದರು.

ಪ್ರತಾಪಸಿಂಹ ಅವರಿಗೆ ವಿಜಯಶಂಕರ್ ತಿರುಗೇಟು

ಪ್ರತಾಪಸಿಂಹ ಅವರು ಸಂಸದರಾಗಿ ಗ್ರಾಮ ಪಂಚಾಯತ್‌ ಕೆಲಸವನ್ನೂ ಮಾಡಿಲ್ಲ. ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ನಾನು ಮೊದಲ ಹಂತದ ಕೆಲಸ ಮಾಡಿಸಿದೆ. ಅದನ್ನು ನಾನು ಮಾಡಿಸಿದೇ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರತಾಪಸಿಂಹ ಅವರು ಚರ್ಚೆಗೆ ಬರಲಿ ಉತ್ತರ ಕೊಡುತ್ತೀನಿ ಎಂದು ಹರಿಹಾಯ್ದರು.

ಮೈಸೂರು: ಚಹಾ ಮಾರುವವರೇ ದೇಶದ ಪ್ರಧಾನಿಯಾಗಿಲ್ವೇ, ಹಾಗೇ ನಾನೂ ಸಿಮೆಂಟ್, ರಸಗೊಬ್ಬರ ಮಾರುತ್ತಿದ್ದ ವ್ಯಕ್ತಿ ಸಂಸದನಾದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರಿಗೆ ಮೈತ್ರಿ ಕ್ಯಾಂಡಿಡೇಟ್‌ ವಿಜಯಶಂಕರ್ ತಿರುಗೇಟು ನೀಡಿದರು‌.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯಶಂಕರ್ ಸಿಮೆಂಟ್ ಮಾರಿದ್ರು ಎಂಬ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯಶಂಕರ್, ಚಾಯ್ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವಾ. ಹೌದು, ನಾನು ಸಿಮೆಂಟ್ ಮಾರುತ್ತಿದ್ದೆ. ಜನರಿಗೆ ಸುಳ್ಳು ಹೇಳಿಲ್ಲ, ಮೋಸ ಮಾಡಿಲ್ಲ ಎಂದು ಹೇಳಿದರು.

ಪ್ರತಾಪಸಿಂಹ ಅವರಿಗೆ ವಿಜಯಶಂಕರ್ ತಿರುಗೇಟು

ಪ್ರತಾಪಸಿಂಹ ಅವರು ಸಂಸದರಾಗಿ ಗ್ರಾಮ ಪಂಚಾಯತ್‌ ಕೆಲಸವನ್ನೂ ಮಾಡಿಲ್ಲ. ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ನಾನು ಮೊದಲ ಹಂತದ ಕೆಲಸ ಮಾಡಿಸಿದೆ. ಅದನ್ನು ನಾನು ಮಾಡಿಸಿದೇ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರತಾಪಸಿಂಹ ಅವರು ಚರ್ಚೆಗೆ ಬರಲಿ ಉತ್ತರ ಕೊಡುತ್ತೀನಿ ಎಂದು ಹರಿಹಾಯ್ದರು.

Intro:ಸಿ.ಎಚ್.ವಿಜಯಶಂಕರ್ ಸುದ್ದಿ


Body:ಸಿ.ಎಚ್‌.ವಿಜಯಶಂಕರ್


Conclusion:ಚಾಯ್ ಮಾಡವ್ರು ಪ್ರಧಾನಿಯಾಗಿಲ್ವೆ,ಪ್ರತಾಪಸಿಂಹಗೆ ಸಿ.ಎಚ್.ವಿಜಯಶಂಕರ್ ತಿರುಗೇಟು
ಮೈಸೂರು: ಚಾಯ್ ಮಾಡುವವರು ದೇಶದ ಪ್ರಧಾನಿಯಾಗಿಲ್ವೆ, ಹಾಗೇ ನಾನು ಸಿಮೆಂಟ್, ರಸಗೊಬ್ಬರ ಮಾರುತ್ತಿದ್ದ ವ್ಯಕ್ತಿ ಸಂಸದನಾದೇ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರಿಗೆ ವಿಜಯಶಂಕರ್ ತಿರುಗೇಟು ನೀಡಿದರು‌.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯಶಂಕರ್ ಸಿಮೆಂಟ್ ಮಾರ್ದಿದ್ರು ಎಂಬ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯಶಂಕರ್, ಚಾಯ್ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವ, ಹೌದು,ನಾನು ಸಿಮೆಂಟ್ ಮಾರುತ್ತಿದ್ದೆ ಜನರಿಗೆ ಸುಳ್ಳು ಹೇಳಿಲ್ಲ,ಮೋಸ ಮಾಡಿಲ್ಲ .ಅತರ ನಡೆದುಕೊಂಡಿದ್ದರೆ ಸಾಬೀತು ಪಡಿಸಲು ಎಂದು ಸವಾಲು ಹಾಕಿದರು.
ಪ್ರತಾಪಸಿಂಹ ಅವರು ಸಂಸದರಾಗಿ ಗ್ರಾಮ ಪಂಚಾಯಿತಿ ಕೆಲಸವು ಮಾಡಿಲ್ಲ, ಮಂಡಹಳ್ಳಿ ವಿಮಾನ ನಿಲ್ದಾಣಕ್ಕೆ ನಾನು ಮೊದಲ ಹಂತದ ಕೆಲಸ ಮಾಡಿಸಿದೆ.ಅದನ್ನು ನಾನು ಮಾಡಿಸಿದೇ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ.ಪ್ರತಾಪಸಿಂಹ ಅವರು ಚರ್ಚೆಗೆ ಬರಲಿ ಉತ್ತರ ಕೊಡುತ್ತಿನಿ ಎಂದು ಹರಿಹಾಯ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.