ETV Bharat / city

ಹುಣಸೂರು ಜೆಡಿಎಸ್​​​ ಅಭ್ಯರ್ಥಿ ಪರ ಕುಮಾರಸ್ವಾಮಿ ಬಿರುಸಿನ ಪ್ರಚಾರ - ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರಚಾರ

ಹುಣಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಜೆಡಿಎಸ್​ ಅಭ್ಯರ್ಥಿ ಪರ ಎಚ್.ಡಿ ಕುಮಾರಸ್ವಾಮಿ ಪ್ರಚಾರ
author img

By

Published : Nov 21, 2019, 4:47 PM IST

ಮೈಸೂರು: ಹುಣಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಜೆಡಿಎಸ್​ ಅಭ್ಯರ್ಥಿ ಪರ ಕುಮಾರಸ್ವಾಮಿ ಪ್ರಚಾರ

ಹೆಚ್.ಡಿ.ಕುಮಾರಸ್ವಾಮಿ ಹುಣಸೂರು ತಾಲೂಕಿನ ಕೋಣನ ಹೊಸಹಳ್ಳಿ, ಕೊಳವಿಗೆ, ಮುದಗನೂರು, ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು, ವೀರತಯ್ಯನಕೊಪ್ಪಲಿ, ಭರತವಾಡಿ ಹಾಡಿ, ವೀರನಹೊಸಳ್ಳಿ ಸೇರಿದಂತೆ 21 ಗ್ರಾಮಗಳ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ದೊಡ್ಡಹೆಜ್ಜೂರು ಗ್ರಾಮದಲ್ಲಿ ಸಿರಿಗೌಡ ಅವರ ಮನೆ ಭೇಟಿ ನೀಡಿ ಟೀ‌ ಕುಡಿದು ಗ್ರಾಮಸ್ಥರ ಮನವೊಲಿಸಿ ಜೆಡಿಎಸ್​ಗೆ ಲೀಡ್ ಕೊಡಿಸಿ ಎಂದು ಮನವಿ ಮಾಡಿದರು. ನಂತರ ಅಲ್ಲಿಂದ ಕೊಳವಿಗೆ ಪುರಾಣ ದೇವಸ್ಥಾನವಾದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಕಾರ ಕೂಗಿದರು.

ಮೈಸೂರು: ಹುಣಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಜೆಡಿಎಸ್​ ಅಭ್ಯರ್ಥಿ ಪರ ಕುಮಾರಸ್ವಾಮಿ ಪ್ರಚಾರ

ಹೆಚ್.ಡಿ.ಕುಮಾರಸ್ವಾಮಿ ಹುಣಸೂರು ತಾಲೂಕಿನ ಕೋಣನ ಹೊಸಹಳ್ಳಿ, ಕೊಳವಿಗೆ, ಮುದಗನೂರು, ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು, ವೀರತಯ್ಯನಕೊಪ್ಪಲಿ, ಭರತವಾಡಿ ಹಾಡಿ, ವೀರನಹೊಸಳ್ಳಿ ಸೇರಿದಂತೆ 21 ಗ್ರಾಮಗಳ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ದೊಡ್ಡಹೆಜ್ಜೂರು ಗ್ರಾಮದಲ್ಲಿ ಸಿರಿಗೌಡ ಅವರ ಮನೆ ಭೇಟಿ ನೀಡಿ ಟೀ‌ ಕುಡಿದು ಗ್ರಾಮಸ್ಥರ ಮನವೊಲಿಸಿ ಜೆಡಿಎಸ್​ಗೆ ಲೀಡ್ ಕೊಡಿಸಿ ಎಂದು ಮನವಿ ಮಾಡಿದರು. ನಂತರ ಅಲ್ಲಿಂದ ಕೊಳವಿಗೆ ಪುರಾಣ ದೇವಸ್ಥಾನವಾದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಕಾರ ಕೂಗಿದರು.

Intro:ಕುಮಾರಸ್ವಾಮಿ ಪ್ರಚಾರ


Body:ಕುಮಾರಸ್ವಾಮಿ ಪ್ರಚಾರ


Conclusion:ಅಭ್ಯರ್ಥಿ ಪರವಾಗಿ ಕುಮಾರಸ್ವಾಮಿ ಬಿರುಸಿನ ಪ್ರಚಾರ
ಮೈಸೂರು: ಹುಣಸೂರಿನಲ್ಲಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.
ಹುಣಸೂರಿನಲ್ಲಿ ತಾಲ್ಲೂಕಿನ ಕೋಣನ ಹೊಸಹಳ್ಳಿ, ಕೊಳವಿಗೆ,ಮುದಗನೂರು, ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು, ವೀರತಯ್ಯನಕೊಪ್ಪಲಿ, ಭರತವಾಡಿ ಹಾಡಿ, ವೀರನಹೊಸಳ್ಳಿ ಸೇರಿದಂತೆ 21 ಗ್ರಾಮಗಳ ಮುಖಂಡರು ಮನೆಗಳಿಗೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ದೊಡ್ಡಹೆಜ್ಜೂರು ಗ್ರಾಮದಲ್ಲಿ ಸಿರಿಗೌಡ ಅವರ ಮನೆ ಭೇಟಿ ನೀಡಿ ಟೀ‌ ಕುಡಿದ ಕುಮಾರಸ್ವಾಮಿ ಅವರು ಗ್ರಾಮಸ್ಥರ ಮನವೊಲಿಸಿ ಜೆಡಿಎಸ್ ಗೆ ಲೀಡ್ ಕೊಡಿಸಿ ಎಂದು ಭಿನ್ನವತ್ತಳೆ ಇಟ್ಟರು.
ನಂತರ ಅಲ್ಲಿಂದ ಕೊಳವಿಗೆ ಪುರಾಣ ದೇವಸ್ಥಾನವಾದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಕಾರ ಕೂಗುತ್ತ. ಸೆಲ್ಫಿಗೆ ಮುಗಿಬಿದ್ದರು‌.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.