ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್ಆರ್ಸಿ ಹಾಗೂ ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ ಎಂದು ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಎನ್ಆರ್ಸಿ, ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ: ರಾಜಮೋಹನ ಗಾಂಧಿ
ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ ಎಂದು ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
![ಎನ್ಆರ್ಸಿ, ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ: ರಾಜಮೋಹನ ಗಾಂಧಿ gandhiji-grandson-rajamohan-gandhi-said-brutality-of-the-nrc-and-caa-country](https://etvbharatimages.akamaized.net/etvbharat/prod-images/768-512-5447010-thumbnail-3x2-krishna.jpg?imwidth=3840)
ಗಾಂಧಿ ವಿಚಾರ ಪರಿಷತ್ ವತಿಯಿಂದ ಅರವಿಂದ ನಗರದಲ್ಲಿ ಏರ್ಪಡಿಸಿದ್ದ 'ಮಾಧ್ಯಮ: ಪ್ರಜಾಸತ್ತತೆ ರಾಷ್ಟ್ರೀಯ ವಿಚಾರ ಸಂಕಿರಣ'ಕ್ಕೆ ರಾಜ ಮೋಹನ ಗಾಂಧಿ ಆಗಮಿಸಿದ್ದರು.
ದೇಶದಲ್ಲಿ ವಾಸಿಸುವ ಪ್ರಜೆಗಳಿಗೆ ಎನ್ಆರ್ಸಿ ಹಾಗೂ ಸಿಎಎ ಅಗತ್ಯವಿಲ್ಲ. ಯಾಕಂದ್ರೆ ಅವರೆಲ್ಲ ಹುಟ್ಟುತ್ತಲೇ ಈ ದೇಶದ ಹಕ್ಕು ಪಡೆದಿದ್ದಾರೆ. ಅನಗತ್ಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್ಆರ್ಸಿ ಹಾಗೂ ಪೌರತ್ವ ಕಾಯ್ದೆ ಅನವಶ್ಯಕವಷ್ಟೇ ಅಲ್ಲ ಕ್ರೂರವಾಗಿದೆ ಎಂದು ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿ ವಿಚಾರ ಪರಿಷತ್ ವತಿಯಿಂದ ಅರವಿಂದ ನಗರದಲ್ಲಿ ಏರ್ಪಡಿಸಿದ್ದ 'ಮಾಧ್ಯಮ: ಪ್ರಜಾಸತ್ತತೆ ರಾಷ್ಟ್ರೀಯ ವಿಚಾರ ಸಂಕಿರಣ'ಕ್ಕೆ ರಾಜ ಮೋಹನ ಗಾಂಧಿ ಆಗಮಿಸಿದ್ದರು.
ದೇಶದಲ್ಲಿ ವಾಸಿಸುವ ಪ್ರಜೆಗಳಿಗೆ ಎನ್ಆರ್ಸಿ ಹಾಗೂ ಸಿಎಎ ಅಗತ್ಯವಿಲ್ಲ. ಯಾಕಂದ್ರೆ ಅವರೆಲ್ಲ ಹುಟ್ಟುತ್ತಲೇ ಈ ದೇಶದ ಹಕ್ಕು ಪಡೆದಿದ್ದಾರೆ. ಅನಗತ್ಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Body:ಮಹಾತ್ಮಗಾಂಧಿ ಮೊಮ್ಮಗ ಬೈಟ್
Conclusion:ಎನ್ ಆರ್ ಸಿ ಹಾಗೂ ಸಿಎಎ ಕಾಯ್ದೆ ದೇಶದ ಕ್ರೂರತ್ವ: ಗಾಂಧೀಜಿ ಮೊಮ್ಮಗ ವ್ಯಾಖ್ಯಾನ
ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡಿರುವ ಎನ್ ಆರ್ ಸಿ ಹಾಗೂ ಸಿಎಎ ಕಾಯ್ದೆ ದೇಶದ ಕ್ರೂರತ್ವ ಎಂದು ಮಹಾತ್ಮಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ವ್ಯಾಖ್ಯಾನಿಸಿದ್ದಾರೆ.
ಗಾಂಧಿ ವಿಚಾರ ಪರಿಷತ್ ವತಿಯಿಂದ ಅರವಿಂದ ನಗರದಲ್ಲಿ ಏರ್ಪಡಿಸಿದ್ದ ಮಾಧ್ಯಮ : ಪ್ರಜಾಸತ್ತೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ವಾಸಿಸುವ ಪ್ರಜೆಗಳಿಗೆ ಎನ್ ಆರ್ ಸಿ ಹಾಗೂ ಸಿಎಎ ಕೊಡುವ ಅಗತ್ಯವಿಲ್ಲ.ಅವರೆಲ್ಲ ಹುಟ್ಟುತ್ತಲೇ ದೇಶದ ಹಕ್ಕು ಪಡೆದಿದ್ದಾರೆ.ಅನಗತ್ಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕಾ ದೇಶದಲ್ಲಿ ಹೇಗೆ ಜನರಿಗೆ ನೋಂದಾಣಿ ಮಾಡಿದೆ ಅನ್ನುವುದು ಗೊತ್ತಿದೆ. ನಮ್ಮ ದೇಶದಲ್ಲಿ ಕ್ರೂರತ್ವದ ಮೂಲಕ ಯಾವುದೇ ಕಾನೂನು ಜಾರಿಗೆ ತರಬಾರದು. ಇದು ಚುನಾವಣೆಗಳಲ್ಲಿ ಗಿಮಿಕ್ ಎನ್ನುವುದು ಕಷ್ಟ ಎಂದರು.